Secular TV
Tuesday, August 16, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Relationship : ಗಂಡಂದಿರು ಪತ್ನಿಗೆ ಬಿಟ್ಟುಕೊಡದ ಗುಟ್ಟುಗಳ ಪಟ್ಟಿ ಇಲ್ಲಿದೆ

Secular TVbySecular TV
A A
Reading Time: 1 min read
Relationship : ಗಂಡಂದಿರು ಪತ್ನಿಗೆ ಬಿಟ್ಟುಕೊಡದ ಗುಟ್ಟುಗಳ ಪಟ್ಟಿ ಇಲ್ಲಿದೆ
0
SHARES
Share to WhatsappShare on FacebookShare on Twitter

Relationship:(ಆ. 03): ಗಂಡ- ಹೆಂಡತಿ ಮಧ್ಯೆ ಯಾವುದೇ ಮುಚ್ಚುಮರೆ ಇರಬಾರದು ಅಂತ ಹೇಳ್ತಾರೆ. ಆದ್ರೆ ಈ ಮಾತನ್ನ ಎಷ್ಟು ಜನ ಪಾಲಿಸ್ತಾರೆ ಅನ್ನೋದರ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಕೆಲ ಅಧ್ಯಯನಗಳು ಸಹ ನಡೆದಿವೆ.

ಬಹುತೇಕ ಎಲ್ಲಾ ಪುರುಷರು ಒಂದಿಷ್ಟು ರಹಸ್ಯಗಳನ್ನು ರಟ್ಟು ಮಾಡಲು ಇಚ್ಛಿಸುವಲ್ಲ. ಇದರಿಂದ ಇಬ್ಬರ ನಡುವೆ ಜಗಳಗಳು ಉಂಟಾಗಬಹುದು ಅನ್ನೋದು ಅವರಿಗೆ ಇರೊ ಆತಂಕ. ಈ ಸತ್ಯಗಳನ್ನು ಹೇಳಿದ್ರೆ ಜೀವಕ್ಕಿಂತ ಹೆಚ್ಚಾಗುವ ಪ್ರೀತಿಸುವ ಪತ್ನಿ ತಮ್ಮಿಂದ ದೂರವಾದ್ರೆ ಹೇಗೆ ಅನ್ನೋ ಅತಂಕದಿಂದ ಈ ಗುಟ್ಟುಗಳನ್ನು ಅವರು ಹೇಳಲ್ವಂತೆ. ಹಾಗಾದ್ರೆ ಆ ಗುಟ್ಟುಗೇಳನು ಅಂತ ನೋಡೋದ್ರೆ

  • ಪುರುಷರು ಮದುವೆ ಮೊದಲು ಹೊಂದಿರುವ ಸಂಬಂಧ ಮತ್ತು ವಿವಾಹದ ನಂತರವೂ ಕೆಲದಿನ ಮುಂದುವರಿಸೋದಿರುವ ವಿಷಯವನ್ನು ಪತ್ನಿ ಜೊತೆ ಯಾವ ಸಮಯದಲ್ಲಿಯೂ ಹಂಚಿಕೊಳ್ಳಲ್ಲ.
  • ಕೆಲ ಪುರುಷರು ತಾವು ಸಲಿಂಗಕಾಮಿ ಎಂಬ ವಿಷಯವನ್ನು ಹೇಳದೇ ಸಂಸಾರ ನಡೆಸುತ್ತಿರುತ್ತಾರೆ. ತನಗೆ ಮಹಿಳೆಯರಿಗಿಂತ ಪುರುಷರ ಮೇಲೆ ಹೆಚ್ಚು ಆಸಕ್ತಿ ಎಂಬ ವಿಷಯವನ್ನು ಮರೆ ಮಾಡಿರುತ್ತಾರೆ.
  • ವಿವಾಹದ ಬಳಿಕವೂ ಕೆಲ ಪುರುಷರು ವಿವಾಹಿತೆ ಅಥವ ಸಹೋದ್ಯೋಗಿ ಜೊತೆ ಅನೈತಿಕ ಸಂಬಂಧ ಹೊಂದಿರುತ್ತಾರೆ. ಇದನ್ನ ಯಾವುದೇ ಕಾರಣಕ್ಕೂ ಹೇಳಲ್ಲ. ಹೇಳಿದರೆ ಮುಂದೆ ಏನು ಆಗುತ್ತೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.
  • ಕೆಲವರು ಪೋಷಕರ ಒತ್ತಾಯಕ್ಕೆ ಮದುವೆ ಆಗಿರುವ ವಿಷಯವನ್ನು ಮುಚ್ಚಿಟ್ಟಿರುತ್ತಾರೆ.

RECOMMENDED

bigboss kannada:  ದೊಡ್ಮನೆಯಲ್ಲಿ ನ್ಯೂಟ್ರಲ್ ಆಗಿದ್ದ ಕಿರಣ್ ಯೋಗೇಶ್ವರ್ !

bigboss kannada: ದೊಡ್ಮನೆಯಲ್ಲಿ ನ್ಯೂಟ್ರಲ್ ಆಗಿದ್ದ ಕಿರಣ್ ಯೋಗೇಶ್ವರ್ !

August 16, 2022
DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

August 16, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

bigboss kannada:  ದೊಡ್ಮನೆಯಲ್ಲಿ ನ್ಯೂಟ್ರಲ್ ಆಗಿದ್ದ ಕಿರಣ್ ಯೋಗೇಶ್ವರ್ !
Entertainment

bigboss kannada: ದೊಡ್ಮನೆಯಲ್ಲಿ ನ್ಯೂಟ್ರಲ್ ಆಗಿದ್ದ ಕಿರಣ್ ಯೋಗೇಶ್ವರ್ !

August 16, 2022
DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!
Just-In

DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

August 16, 2022
Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?
Just-In

Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?

August 16, 2022
Cm Bommai : ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ: ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ : ಸಿಎಂ‌ ಬಸವರಾಜ ಬೊಮ್ಮಾಯಿ
Bangalore

Cm Bommai : ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ: ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ : ಸಿಎಂ‌ ಬಸವರಾಜ ಬೊಮ್ಮಾಯಿ

August 16, 2022
Savarkar Flex Row:  ಫ್ಲೆಕ್ಸ್ ಹರಿದು ಹಾಕಿದವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಗರಂ
Karnataka

Savarkar Flex Row: ಫ್ಲೆಕ್ಸ್ ಹರಿದು ಹಾಕಿದವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಗರಂ

August 16, 2022
Relationship Tips : ಚಿಕ್ಕ ಚಿಕ್ಕ ವಿಷಯಗಳಿಗೂ ಪತ್ನಿಗೆ ಕ್ಷಮೆ ಕೇಳುವ ಗಂಡಂದಿರೇ ಈ ಸುದ್ದಿ ಓದಿ…!
Life Style

Relationship Tips : ಚಿಕ್ಕ ಚಿಕ್ಕ ವಿಷಯಗಳಿಗೂ ಪತ್ನಿಗೆ ಕ್ಷಮೆ ಕೇಳುವ ಗಂಡಂದಿರೇ ಈ ಸುದ್ದಿ ಓದಿ…!

August 16, 2022
Tips for womens : ಪತಿಯ ಮೂಡ್ ಸರಿ ಮಾಡೋದು ಹೇಗೆ ಗೊತ್ತಾ? ಮಹಿಳೆಯರೇ ಇಲ್ಲಿವೆ ಟಿಪ್ಸ್
Life Style

Tips for womens : ಪತಿಯ ಮೂಡ್ ಸರಿ ಮಾಡೋದು ಹೇಗೆ ಗೊತ್ತಾ? ಮಹಿಳೆಯರೇ ಇಲ್ಲಿವೆ ಟಿಪ್ಸ್

August 16, 2022
Bus Accident: ಐಟಿಬಿಪಿ ಯೋಧರಿದ್ದ ಬಸ್ ನದಿಗೆ ಉರುಳಿ 6 ಮಂದಿ ಸಾವು
India

Bus Accident: ಐಟಿಬಿಪಿ ಯೋಧರಿದ್ದ ಬಸ್ ನದಿಗೆ ಉರುಳಿ 6 ಮಂದಿ ಸಾವು

August 16, 2022
Next Post
Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

Siddaramaiah Amritha Mahothsava:  ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ ; ಯಾವೆಲ್ಲಾ ನಾಯಕರು ಪ್ರೆಸೆಂಟ್, ಯಾರು ಗೈರು ಗೊತ್ತಾ..?

Siddaramaiah Amritha Mahothsava: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ ; ಯಾವೆಲ್ಲಾ ನಾಯಕರು ಪ್ರೆಸೆಂಟ್, ಯಾರು ಗೈರು ಗೊತ್ತಾ..?

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist