Secular TV
Friday, January 27, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Inhumanity: ಶವ ಸಾಗಿಸಲು ಸಿಗದ ಅಂಬುಲೆನ್ಸ್! ತೊಡೆಯ ತಮ್ಮನ ಶವನ್ನಿಟ್ಟುಕೊಂಡು ತಲೆ ಸವರುತ್ತಿರುವ ಮನಕಲಕುವ ದೃಶ್ಯ..

Secular TVbySecular TV
A A
Reading Time: 1 min read
Inhumanity: ಶವ ಸಾಗಿಸಲು ಸಿಗದ ಅಂಬುಲೆನ್ಸ್! ತೊಡೆಯ ತಮ್ಮನ ಶವನ್ನಿಟ್ಟುಕೊಂಡು ತಲೆ ಸವರುತ್ತಿರುವ ಮನಕಲಕುವ ದೃಶ್ಯ..
0
SHARES
Share to WhatsappShare on FacebookShare on Twitter

ಮಧ್ಯ ಪ್ರದೇಶ: (ಜು.11): Inhumanity: ಆಂಬುಲೆನ್ಸ್ ಗಾಗಿ ಜನರು ಪರದಾಡುತ್ತಿರುವಾಗ (Ambulance) ಘಟನೆ ಮೇಲಿಂದ ಮೇಲೆ ನಡೆಯುತ್ತಲೇ ಇದೆ. ತುರ್ತು ಚಿಕಿತ್ಸೆಗಾಗಿ ಬಳಸುವ ಆಂಬುಲೆನ್ಸ್ ಸಿಗದೆ ಜನರು (Emergency Service) ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಅಂತಹ ಘಟನೆ ಮತ್ತೊಮ್ಮೆ ಮರುಕಳಿಸಿದೆ. ರಸ್ತೆ ಬದಿಯಲ್ಲಿ ಧೂಳಿನಲ್ಲಿ ಬಿಳಿಯ ಬಟ್ಟೆಯಿಂದ ಸುತ್ತಿರುವ ತಮ್ಮನ ದೇಹವನ್ನು ತೊಡೆಯ ಮೇಲೆ ಮಲಗಿಸಿಕೊಂಡು (Body) ತಲೆ ಸವರುತ್ತಿರುವ ಬಾಲಕನನ್ನು ನೋಡಿದರೆ ನಿಜಕ್ಕೂ ಕರುಳು ಕಿತ್ತು ಬರುತ್ತದೆ.

ಮಧ್ಯ ಪ್ರದೇಶದ ಮೊರೆನಾ (Morena) ಪಟ್ಟಣದಲ್ಲಿ ಪತ್ರಕರ್ತರು ಒಬ್ಬರು ತೆಗೆದ ಚಿತ್ರವು ನಿಜಕ್ಕೂ ಮನ ಕಲಕುವಂತಿದೆ. ಎಂಟು ವರ್ಷದ ಬಾಲಕ ಗುಲ್ಶನ್ ತನ್ನ ಎರಡು ವರ್ಷದ ಸಹೋದರ ಶವನ್ನುೊಂದಿಗೆ ಕುಳಿತಿರುವುದನ್ನ ಚಿತ್ರದಲ್ಲಿ ಕಾಣಬಹುದು.

ಘಟನೆ ಏನು?
ಸ್ಥಳೀಯ ಆಸ್ಪತ್ರೆಯ ಅಭಿಪ್ರಾಯದ ಮೇರೆಗೆ (Madhya Pradesh) ಪೂಜಾರಾಮ್ ಅಂಬಾದ ಬದ್ ಫ್ರಾ ಎಂಬ ನಿವಾಸಿ ತನ್ನ ಎರಡು ವರ್ಷದ ಮಗನನ್ನು ಆಂಬುಲೆನ್ಸ್ ನಲ್ಲಿ ಭೂಪಾಲಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಮೊರೆನಾ ಜಿಲ್ಲಾ (Morena Hospital) ಆಸ್ಪತ್ರೆಗೆ ಕರೆದೊಯ್ದರು.. ರಕ್ತ ಹೀನತೆಯಿಂದ ಬಳುತ್ತಿರುವ ಎರಡು ವರ್ಷದ ಮಗನಿಗೆ ಹೊಟ್ಟೆಯಲ್ಲಿ ನೀರು ಕೂಡ ತುಂಬಿಕೊಂಡಿತ್ತು
ಯಕ್ಕತ್ತಿನ ಕಾಯಿಲೆಯಿಂದ (Ill-health)ಬಳಲುತ್ತಿದ್ದ ಹುಡುಗ ಅಷ್ಟಾಗಲೇ ಮೃತಪಟ್ಟಿತ್ತು ಆಗಾಗಲೇ ಹೊರಟುಬಿಟ್ಟಿತ್ತು.ಇನ್ನೂ ಗ್ರಾಮಕ್ಕೆ ಕರೆದೊಯ್ಯಲು ಮಗುವಿನ ತಂದೆ, ವಾಹನ ಬೇಕೆಂದು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ (Irresponsible) ಮನವಿ ಮಾಡಿದ್ರು. ಆದರೆ ಅವರ ಮನವಿಗೆ ಸಿಬ್ಬಂದಿಗಳು ಆಗಲಿ ವೈದ್ಯರಾಗಲಿ ಗಮನ ನೀಡಲಿಲ್ಲ.ಹೀಗಿದ್ದ ವೇಳೆ ಆಸ್ಪತ್ರೆ ಆವರಣದಲ್ಲೇ ನಿಂತಿದ್ದ ಇನ್ನೊಂದು ಆಂಬುಲೆನ್ಸ್ ಚಾಲಕ 1500 ರೂಪಾಯಿ ಕೇಳಿದ್ದಾರೆ. ಆದ್ರೆ ಹಣ ನೀಡಲು ಸಾಧ್ಯವಾಗಲಿಲ್ಲ.

An 8-year-old child is sitting with the body of his 2-year-old brother in his arms and the father searches for an ambulance for his son. The video is being told of Madhya Pradesh.
The double engine government has the money to form the government by breaking it down, but no mone pic.twitter.com/YUtikDFfzR

— @aamir6312khan (@AmirKha69261639) July 10, 2022

ನಂತರ ತಮ್ಮ ಮಗುವಿನ ಶವವನ್ನು ಮೊರೆನಾ ನೆಹರು ಪಾರ್ಕ್ (Opp To Park) ಎದುರು ಬಿಟ್ಟು ಬೇರೆ ವಾಹನವನ್ನು ಹುಡುಕಲು ಹೋಗಿದ್ದರು. ಇವೇಳೆ ತಮ್ಮನ ಶವವನ್ನ ತೊಡೆಯ ಮೇಲೆ ಮಲಗಿಸಿಕೊಂಡು ತಲೆಯನ್ನ ಸವರುತ್ತಿರುವ ದೃಶ್ಯ ಕಂಡು ಬಂದಿತ್ತು.

ಇದನ್ನೂ ಓದಿ: Assam : ಬೆಲೆ ಏರಿಕೆ ವಿರುದ್ಧ ಶಿವನ ವೇಷ ಧರಿಸಿ ಪ್ರತಿಭಟಿಸಿದ ವ್ಯಕ್ತಿಯ ಬಂಧನ..!

RECOMMENDED

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
ಭಾರತದಲ್ಲಿ ಶೇ.6ರಷ್ಟು ಜನ ವಿಶೇಷ ಚೇತನರು : ದಿವ್ಯಾ ಎಸ್ ಹೊಸೂರ್
Bangalore

ಭಾರತದಲ್ಲಿ ಶೇ.6ರಷ್ಟು ಜನ ವಿಶೇಷ ಚೇತನರು : ದಿವ್ಯಾ ಎಸ್ ಹೊಸೂರ್

January 26, 2023
Darshan Thogudeepa: ದರ್ಶನ್ ಮೇಲೆ ಶೂ ಎಸೆದ್ರು ನುಗುತ್ತಲೇ ‘ತಪ್ಪೇನು ಇಲ್ಲ ಚಿನ್ನ..ಪರವಾಗಿಲ್ಲ ಬಿಡ್ರೊ’ ಎಂದ ಯಜಮಾನ..! : ದಾಸನ ಮಾತಿಗೆ ತಲೆಬಾಗಿದ ಫ್ಯಾನ್ಸ್..!
Entertainment

Darshan Thogudeepa: ದರ್ಶನ್ ಮೇಲೆ ಶೂ ಎಸೆದ್ರು ನುಗುತ್ತಲೇ ‘ತಪ್ಪೇನು ಇಲ್ಲ ಚಿನ್ನ..ಪರವಾಗಿಲ್ಲ ಬಿಡ್ರೊ’ ಎಂದ ಯಜಮಾನ..! : ದಾಸನ ಮಾತಿಗೆ ತಲೆಬಾಗಿದ ಫ್ಯಾನ್ಸ್..!

December 19, 2022
Just Pass Cinema: ಸೆಟ್ಟೇರಿದ ಶ್ರೀ ‘ಜಸ್ಟ್ ಪಾಸ್’ ಸಿನಿಮಾ – ಜನವರಿ 2ರಿಂದ ಚಿತ್ರೀಕರಣ
Entertainment

Just Pass Cinema: ಸೆಟ್ಟೇರಿದ ಶ್ರೀ ‘ಜಸ್ಟ್ ಪಾಸ್’ ಸಿನಿಮಾ – ಜನವರಿ 2ರಿಂದ ಚಿತ್ರೀಕರಣ

December 15, 2022
BJP Government: ವರ್ಗಾವಣೆಯಲ್ಲಿ ಬಿಜೆಪಿ ಕುತಂತ್ರ: ಚುನಾವಣಾ ಆಯೋಗದ ಮೊರೆ ಹೋದ ಎಎಪಿ
Uncategorized

BJP Government: ವರ್ಗಾವಣೆಯಲ್ಲಿ ಬಿಜೆಪಿ ಕುತಂತ್ರ: ಚುನಾವಣಾ ಆಯೋಗದ ಮೊರೆ ಹೋದ ಎಎಪಿ

December 14, 2022
Next Post
Vijay Mallya: ಉದ್ಯಮಿ ವಿಜಯ್ ಮಲ್ಯ ಇನ್ನುಮುಂದೆ ಜೈಲು ಹಕ್ಕಿ ; ಮದ್ಯದ ದೊರೆಗೆ 4 ತಿಂಗಳು ಜೈಲುವಾಸ..!

Vijay Mallya: ಉದ್ಯಮಿ ವಿಜಯ್ ಮಲ್ಯ ಇನ್ನುಮುಂದೆ ಜೈಲು ಹಕ್ಕಿ ; ಮದ್ಯದ ದೊರೆಗೆ 4 ತಿಂಗಳು ಜೈಲುವಾಸ..!

Rahul Gandhi slams PM Modi : ಪ್ರಧಾನಿ ಮೋದಿ ತಾಕತ್ತಿನ ಹೇಳಿಕೆಗೆ ರಾಹುಲ್ ಗಾಂಧಿ ಕಿಡಿ..!

New Forest Conservation Rules : ಬಿಜೆಪಿಯಿಂದ ಬುಡಕಟ್ಟು ಸಮುದಾಯಗಳ ಹಕ್ಕು ಕಸಿಯುವ ಹುನ್ನಾರ : ಕೇಂದ್ರದ ವಿರುದ್ಧ ರಾಹುಲ್ ಕಿಡಿ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist