Secular TV
Monday, February 6, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Eid-ul-Adha: ತ್ಯಾಗದ ಹಬ್ಬ ಬಕ್ರೀದ್.. ಬಕ್ರೀದ್ ಹಬ್ಬ ಆಚರಣೆ ಆರಂಭವಾಗಿದ್ದು ಹೇಗೆ ?

Secular TVbySecular TV
A A
Reading Time: 1 min read
Eid-ul-Adha: ತ್ಯಾಗದ ಹಬ್ಬ ಬಕ್ರೀದ್.. ಬಕ್ರೀದ್ ಹಬ್ಬ ಆಚರಣೆ ಆರಂಭವಾಗಿದ್ದು ಹೇಗೆ ?
0
SHARES
Share to WhatsappShare on FacebookShare on Twitter

Eid-ul-Adha: (ಜು.8):ಮುಸ್ಲಿಂ ಬಾಂಧವರಿಗೆ ಪ್ರಮುಖವಾದ ಹಬ್ಬಗಳಲ್ಲಿ (Bakrid) ಬಕ್ರಿದ್ ಕೂಡ ಒಂದು.. ಈ ವೇಳೆ ಮುಸ್ಲಿಂ ಸಮುದಾಯದ (Muslim Community)ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತೆ. ಬಕ್ರಿದ ದಿನವನ್ನು ತ್ಯಾಗದ (Sacrifice)ದಿನವೆಂದು ಹೇಳಲಾಗುತ್ತೆ ಹಾಗಾದ್ರೆ ಬಕ್ರೀದ್ ಹಬ್ಬದ ಮಹತ್ವವೇನು? ((Importance)ಯಾಕೆ ಬಕ್ರಿದ್ ಹಬ್ಬವನ್ನು ಆಚರಿಸುತ್ತಾರೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ.(Islamic Calendar)ಇಸ್ಲಾಮಿಕ ಕ್ಯಾಲೆಂಡರ್ ಪ್ರಕಾರ ತ್ಯಾಗದ ಹಬ್ಬವಾದ (Bakrid) ಬಕ್ರೀದ್ ,ರಂಜಾನ್ ಹಬ್ಬದ ಎರಡು ತಿಂಗಳ ನಂತರ ಬರುತ್ತದೆ. ಇಸ್ಲಾಂ ನಲ್ಲಿ ಸಾಮಾನ್ಯವಾಗಿ ಬಕ್ರೀದ್ ದಿನದಂದು ಮೇಕೆಯನ್ನು ಬಲಿ ನೀಡಲಾಗುತ್ತದೆ.

ಬಕ್ರೀದ್ ಹಬ್ಬವನ್ನು ಈದ್ ಉಲ್ ಅದಾ (Ed Ul Adha) ಎಂದು ಕರೆಯುತ್ತಾರೆ.ಅಲ್ಲಾಹುನ ಮಾರ್ಗದಲ್ಲಿ ನೀಡಲಾಗುವ ತ್ಯಾಗದ ಹಬ್ಬ ಎಂದು ಕರೆಯಲಾಗುತ್ತದೆ. ಅದ (Sacrifice) ಎಂದರೆ ಅರಬಿಕ ಪದವಾಗಿದ್ದು ಇದರ ಅರ್ಥ ತ್ಯಾಗ, ಬಲಿದಾನ ಎಂದರ್ಥ.. ಈದ್ ಎಂದರೆ ಹಬ್ಬ (Ed – Festival)

ಬಕ್ರೀದ್ ಹಬ್ಬ ಆರಂಭವಾಗಿದ್ದು ಹೇಗೆ ?

ಅಲ್ಲಾಹುನು ಒಮ್ಮೆ ತನ್ನ ಪರೀಕ್ಷೆಯನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸಿದನು. ಇಬ್ರಾಹಿಂ ಕನಸಿನಲ್ಲಿ ಒಮ್ಮೆ ಅಲ್ಲಾಹುನು ಕಾಣಿಸಿಕೊಂಡು ನಿನಗೆ ತುಂಬಾ ಪ್ರಿಯವಾದ ಅಥವಾ ಹತ್ತಿರವಾದ ವಸ್ತುವನ್ನು ನನಗೆ ತ್ಯಾಗ ಮಾಡಲು ಕೇಳಿಕೊಂಡನು. ಇಸ್ಮಾಯಿಲ್‌ಗಿಂತ ಪ್ರಿಯವಾದುದ್ದು, ಮುಖ್ಯವಾದುದ್ದು ನನಗೆ ಯಾವುದೂ ಇಲ್ಲ ಆದ್ದರಿಂದ ನಾನು ನನ್ನ ಮಗನನ್ನೇ ಅಲ್ಲಾಹುಗೆ ತ್ಯಾಗ ಮಾಡಬೇಕೆಂದು ನಿರ್ಧರಿಸುತ್ತಾನೆ.

ಹಜರತ್ ಇಬ್ರಾಹಿಂ ತನ್ನ ಮಗನೊಂದಿಗೆ ತ್ಯಾಗ ಮಾಡಲು ಹೊರಟಿದ್ದಾಗ, ದಾರಿಯಲ್ಲಿ ಸೈತಾನನನ್ನು ಸಿಗುತ್ತಾನೆ.ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಮಾಡಿದಾಗ. ಅಲ್ಲಾಹುನ ಆಸೆಯಂತೆ ನಾನು ಅವನನ್ನು ತ್ಯಾಗ ಮಾಡಲಿದ್ದೇನೆ ಎಂದು ಹೇಳಿದಾಗ, ಯಾವುದೇ ತಂದೆ ತನ್ನ ಮಗನನ್ನು ತ್ಯಾಗ ಮಾಡುತ್ತಾನೆಯೇ? ಎಂದು ಕೇಳುತ್ತಾನೆ

ಆದ್ರೆ ಮಗನನ್ನು ತ್ಯಾಗ ಮಾಡುವಾಗ, ಮಗನ ಬಾಂಧವ್ಯವು ಅಲ್ಲಾಹುನ ಪ್ರೀತಿಯಲ್ಲಿ, ಭಕ್ತಿಯಲ್ಲಿ ಅಡಚಣೆಯಾಗದಂತೆ ತನ್ನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿಕೊಳ್ಳುವುದು ಉತ್ತಮ ಎಂದು ಅವನು ಭಾವಿಸಿ ಬಟ್ಟೆಯನ್ನು ಕಟ್ಟಿ ಮಗನನ್ನು ಹತ್ಯೆ ಮಾಡುತ್ತಾನೆ. ನಂತರ ಅವನು ತನ್ನ ಕಣ್ಣುಗಳಿಂದ ಬಟ್ಟೆಯನ್ನು ತೆಗೆದಾಗ, ತನ್ನ ಮಗ ಸುರಕ್ಷಿತವಾಗಿ ನಿಂತಿರುವುದನ್ನು ನೋಡಿ ಆಘಾತಕ್ಕೊಳ ಗಿಮತ್ತು ಅವನ ಸ್ಥಳದಲ್ಲಿ ಒಂದು ಮೇಕೆ ಬಲಿಯಾಗಿರುವುದನ್ನು ನೋಡುತ್ತಾನೆ. ಆಗ ಆತನಿಗೆ ಇದು ಅಲ್ಲಾಹುನ ಮಹಿಮೆ. ಅಲ್ಲಾಹು ನನ್ನ ಭಕ್ತಿಯನ್ನು ಪರೀಕ್ಷಿಸಲು ಹೀಗೆ ಮಾಡಿದ್ದಾನೆ ಎನ್ನುವುದು ಆತನಿಗೆ ತಿಳಿಯುತ್ತದೆ. ಅಂದಿನಿಂದ ಆಡುಗಳನ್ನು, ಕುರಿಗಳನ್ನು ಬಲಿ ನೀಡುವ ಅಭ್ಯಾಸ ಪ್ರಾರಂಭವಾಯಿತು.

ಇದನ್ನೂ ಓದಿ: Freedom March: ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆಯ ಬಗ್ಗೆ ಅರಿವು ಮೂಡಿಸಲು ‘ಫ್ರೀಡಂ ಮಾರ್ಚ್’ ಆಯೋಜನೆ

RECOMMENDED

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್
Entertainment

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ
Entertainment

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
Entertainment

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

January 28, 2023
ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್
Entertainment

ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

January 28, 2023
ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
Next Post
Ashada: ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢದ ಕಳೆ !

Ashada: ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢದ ಕಳೆ !

Actor Vikram: ಖ್ಯಾತ ತಮಿಳು ನಟ ಚಿಯನ್ ವಿಕ್ರಂ ಗೆ ಹೃದಯಘಾತ! ಆಸ್ಪತ್ರಗೆ ದಾಖಲು

Actor Vikram: ಖ್ಯಾತ ತಮಿಳು ನಟ ಚಿಯನ್ ವಿಕ್ರಂ ಗೆ ಹೃದಯಘಾತ! ಆಸ್ಪತ್ರಗೆ ದಾಖಲು

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist