Secular TV
Wednesday, March 29, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Robot Food Servant:ಸಾಂಸ್ಕೃತಿಕ ನಗರಿಯಲ್ಲಿ ಹೋಟೆಲ್‌ನಲ್ಲಿ ಕೆಂಪು‘ಸುಂದರಿ’ ಸೇವೆ!

Secular TVbySecular TV
A A
Reading Time: 9 mins read
Robot Food Servant:ಸಾಂಸ್ಕೃತಿಕ ನಗರಿಯಲ್ಲಿ ಹೋಟೆಲ್‌ನಲ್ಲಿ ಕೆಂಪು‘ಸುಂದರಿ’ ಸೇವೆ!
0
SHARES
Share to WhatsappShare on FacebookShare on Twitter

ಮೈಸೂರು: Robot Food Servant: ದೂರದ ಮಹಾನಗರಗಳಲ್ಲಿ ರೋಬೋಗಳೇ ಆರ್ಡರ್ (order) ಕೊಟ್ಟ ತಕ್ಷಣ ಟೇಬಲ್ (table) ಮುಂದೆ ಊಟ, ತಿಂಡಿ ತಂದುಕೊಡುತ್ತವೆ ಎಂಬುದನ್ನು ಕೇಳಿದ್ದೇವೆ, ಕಂಡಿದ್ದೇವೆ. ಇದೀಗ ಅದೇ ತಂತ್ರಜ್ಞಾನ ಮೊಟ್ಟ ಮೊದಲ ಬಾರಿಗೆ ಮೈಸೂರಿಗೆ (Mysuru) ಕಾಲಿಟ್ಟಿದೆ.

ಇಲ್ಲಿನ ಸಿದ್ದಾರ್ಥ ಹೋಟೆಲ್‌ನಲ್ಲಿ ಈ ಹೊಸ ತಂತ್ರಜ್ಞಾನವನ್ನು ಮೊಟ್ಟ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದೆ. ಹೊಸದಿಲ್ಲಿ ಮೂಲದ ಕಾಂಪೋಂಟ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿಪಡಿಸಿರುವ (Robot) ರೋಬೋವನ್ನು ಹೋಟೆಲ್‌ನಲ್ಲಿ ಸೇವೆಗೆ ಸಜ್ಜುಗೊಳಿಸಿರುವ ಆಡಳಿತ ಮಂಡಳಿ ಅದಕ್ಕೆ ಸುಂದರಿ ಎನ್ನುವ ಹೆಸರನ್ನಿಟ್ಟಿದೆ. ಜೊತೆಗೆ ಕೆಂಪು ರೇಶ್ಮೆ ಸೀರೆ, ಬಿಂದಿ, ಮುತ್ತಿನ ಹಾರವನ್ನು ಕೊರಳಿಗೆ ಹಾಕಿ ಗ್ರಾಹಕರ ಗಮನ ಸೆಳೆಯುವ ರೀತಿಯಲ್ಲಿ ರೋಬೋ ಅಲಂಕಾರ ಮಾಡಲಾಗಿದೆ.

Robot Food Servant in Mysore

ರೋಬೋಟ್ ವಿಶೇಷತೆ ಏನು?

ಸೆನ್ಸಾರ್ ಆಧಾರದಲ್ಲಿ ಹೋಟೆಲ್‌ನಲ್ಲಿ ಎಲ್ಲ ಟೇಬಲ್‌ಗಳ ಬಳಿ ಮ್ಯಾಗ್ನೆಟಿಕ್ ಸ್ಟ್ರ್ತ್ಯೆಪ್ ಅನ್ನು ಅಳವಡಿಸಿದ್ದು, ಇದರ ಮೇಲೆ ರೋಬೋ ಸಂಚಾರ ಮಾಡಲಿದೆ. ಹೋಟೆಲ್‌ನ 20 ಟೇಬಲ್‌ಗಳಿಗೆ ಸದ್ಯ ಸಂಪರ್ಕ ಕಲ್ಪಿಸಲಾಗಿದ್ದು, ಗ್ರಾಹಕರು ಬಂದ ತಕ್ಷಣ ರೋಬೋ ನೀರನ್ನು (Water) ತೆಗೆದುಕೊಂಡು ಹೋಗಿ ಆರ್ಡರ್ ಪಡೆದುಕೊಳ್ಳಲಿದೆ. ಹೋಟೆಲ್‌ನಲ್ಲಿ ಆ ದಿನದ ವಿಶೇಷ ಏನು? ಏನೇನು ಸಿಗುತ್ತದೆ? ಎನ್ನುವ ಮೆನು ಮಾಹಿತಿಯನ್ನು ರೋಬೋ ಗ್ರಾಹಕರ ಮುಂದೆ ಹೇಳಲಿದೆ. ನಂತರ ಆರ್ಡರ್ ಸ್ವೀಕರಿಸಿ, ಅಚ್ಚುಕಟ್ಟಾಗಿ ಕೊಟ್ಟ ಆರ್ಡರ್‌ಅನ್ನು ಸರಿಯಾದ ಟೇಬಲ್‌ಗೆ ತಂದು ತಲುಪಿಸಲಿದೆ.

ರೋಬೋ ಕೈನಲ್ಲಿ ಎರಡು ಟ್ರೇಗಳನ್ನು ಅಳವಡಿಸಲಾಗಿದ್ದು, ಅವುಗಳಲ್ಲಿ ಗರಿಷ್ಠ 10 ಕೆಜಿ ತೂಕದ ವಸ್ತುಗಳನ್ನು ಇಡಬಹುದಾಗಿದೆ. ಒಮ್ಮೆ 4 ಗಂಟೆಗಳ ಕಾಲ ಬ್ಯಾಟರಿ ರೀಚಾರ್ಚ್ ಮಾಡಿದರೆ 8 ಗಂಟೆಗಳ ಕಾಲ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ಈ ರೋಬೋ ಹೊಂದಿದ್ದು, ೨೦ ಟೇಬಲ್‌ಗಳಿಗೆ ಸೇವೆ ನೀಡುವ ಶಕ್ತಿ ಹೊಂದಿದೆ. ಮೈಸೂರಿನ ಬಗ್ಗೆಯೂ ಮಾಹಿತಿ ಹೋಟೆಲ್‌ಗೆ ಆಗಮಿಸಿದ ಗ್ರಾಹಕರು ಊಟ, ತಿಂಡಿಯ ಜೊತೆಗೆ ಅಗತ್ಯವಾದ ಸ್ಥಳೀಯ ಮಾಹಿತಿಗಳನ್ನೂ ಈ ರೋಬೋ ಮೂಲಕ ಪಡೆದುಕೊಳ್ಳಬಹುದು.

ಆಹಾರದ ಜೊತೆ ಪ್ರವಾಸಿ ತಾಣಗಳ ಮಾಹಿತಿ

ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳು, ಬಸ್, ರೈಲು, (Bus, train, auto) ಆಟೋಗಳ ಮಾಹಿತಿ, (Root map) ರೂಟ್ ಮ್ಯಾಪ್, ಮೈಸೂರಿನ ಸಂಕ್ಷಿಪ್ತ ಇತಿಹಾಸವನ್ನು (History) ರೋಬೋದಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅದು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಮಾಹಿತಿ ಒದಗಿಸಲಿದೆ. ಈ ಮೂಲಕ ಕೇವಲ ಊಟ, ತಿಂಡಿಯನ್ನು ನೀಡುವುದು ಮಾತ್ರವಲ್ಲದೇ, ಪ್ರವಾಸಿಗರಿಗೆ ಅಗತ್ಯವಾದ ಸೇವೆಗಳನ್ನೂ ಒದಗಿಸಲಿದೆ. ಬಹುಮುಖಿಯಾಗಿ ಉಪಯೋಗಕ್ಕೆ ಬರುವ ಈ ರೋಬೋ, ಟೇಬಲ್‌ಗಳ ಮೇಲೆ ಇರುವ ತಟ್ಟೆ, ಲೋಟಗಳನ್ನೂ ತೆಗೆದುಕೊಂಡು ವಾಶ್ ಬೆಸನ್‌ಗೆ ಹಾಕುವುದು, ಬಿಲ್ ನೀಡುವ ಕೆಲಸವನ್ನೂ ನಿರ್ವಹಿಸಲಿದೆ.

ಹೋಟೆಲ್ ಉದ್ಯಮದಲ್ಲೂ ಹೊಸ ತಂತ್ರಜ್ಞಾನ ಅಗತ್ಯವಾಗಿ ಬೇಕಿದೆ. ಇಂದು ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ದೊರಕುತ್ತಿದೆ. ಹೀಗಿರುವಾಗ ಮುಂದೆ ಹೋಟೆಲ್‌ಗಳಲ್ಲಿ ಸರ್ವ್ ಮಾಡಲು ಕೆಲಸಗಾರರು ಸಿಗುವುದು ಕಷ್ಟ. ಹೀಗಾಗಿ ನಾವು ರೋಬೋಗಳ ಮೊರೆ ಹೋಗಿದ್ದೇವೆ. ಪ್ರಾಯೋಗಿಕವಾಗಿ ಒಂದು ರೋಬೋ ಅಳವಡಿಕೊಳ್ಳಲಾಗಿದ್ದು, ಇದರ ಯಶಸ್ಸನ್ನು ಆಧರಿಸಿ ಮತ್ತಷ್ಟು ರೋಬೋಗಳನ್ನು ಬಳಸಿಕೊಳ್ಳಲಾಗುವುದು. ಮೈಸೂರಿನಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರೋಂಗ ಮಾಡಿದ ಸಂತೋಷ ನಮಗೆ ಇದೆ. ಅಗತ್ಯಕ್ಕೆ ಅನುಗುಣವಾಗಿ ರೋಬೋವನ್ನು ಮತ್ತಷ್ಟು ಅಪ್‌ಗ್ರೇಡ್ ಮಾಡಲಾಗುವುದು.

ಪಿ.ವಿ.ಗಿರಿ, ಸಿದ್ದಾರ್ಥ ಹೋಟೆಲ್ ಅಧ್ಯಕ್ಷ

ಇದನ್ನೂ ಓದಿ:Temple Build:ಸ್ವಂತ ಹಣದಲ್ಲಿ ಹಿಂದೂ ದೇವಾಲಯ ಸ್ಥಾಪಿಸಿದ ಮುಸ್ಲಿಂ ಉದ್ಯಮಿ

RECOMMENDED

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

March 26, 2023
Mekedatu Padayathra: ನಾಳೆಯಿಂದ ಮೇಕೆದಾಟು  ​ಪಾದಯಾತ್ರೆ ಆರಂಭ! ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಸಮ್ಮತಿ

ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆ-DK Shivkumar

March 26, 2023
  • 409 Followers
  • 23.8k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್
Just-In

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

March 26, 2023
Mekedatu Padayathra: ನಾಳೆಯಿಂದ ಮೇಕೆದಾಟು  ​ಪಾದಯಾತ್ರೆ ಆರಂಭ! ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಸಮ್ಮತಿ
Just-In

ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆ-DK Shivkumar

March 26, 2023
Web Story : Dk Shivakumar : ರಾಜ್ಯದಲ್ಲಿ ಕಾಂಗ್ರೆಸ್ ಬಂದ್ರೆ ಡಬಲ್ ಬೆಡ್ ರೂಮ್ ಮನೆ : ಡಿಕೆಶಿ ಭರವಸೆ
Just-In

siddaramaiah:ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ ಈ ನಾಡಿಗೆ ಎಸಗಿರುವ ದ್ರೋಹ, ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು: ಸಿದ್ದರಾಮಯ್ಯ

March 26, 2023
ನಾನು ಅನರ್ಹಗೊಂಡ ಸಂಸದ : ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ
India

ನಾನು ಅನರ್ಹಗೊಂಡ ಸಂಸದ : ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ

March 26, 2023
ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.
Entertainment

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.

March 25, 2023
KPCC: ಕೆಪಿಸಿಸಿ ಪದಾಧಿಕಾರಿಗಳ ನೇಮಕ: ಎಐಸಿಸಿಯಿಂದ ಅಧಿಕೃತ ಪಟ್ಟಿ ಘೋಷಣೆ
Just-In

ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ, ಲಿಂಗಾಯತ ಸಮುದಾಯದ ನಾಯಕರಿಗೇ ಹೆಚ್ಚು ಮಣೆ ಹಾಕಿದ ಕಾಂಗ್ರೆಸ್‌, ಜಾತಿ ಲೆಕ್ಕಾಚಾರ ಇಲ್ಲಿದೆ ನೋಡಿ…

March 25, 2023
Dk sivakumar: ರಾಜ್ಯದಲ್ಲಿ ಭಾರತ ಜೋಡೋ ಯಶಸ್ಸಿಗೆ ಡಿಕೆಶಿ ಸಂತಸ
Politics

DK Shivkumar On Rahul Gandhi: ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿಯವರನ್ನು ಅನರ್ಹ ಮಾಡಲಾಗಿದೆ: ಡಿ.ಕೆ. ಶಿವಕುಮಾರ್

March 25, 2023
Naresh-Pavithra Lokesh: ಮತ್ತೆ ಮದುವೆಯಾಗಿ ಮತ್ತೆ ಮದುವೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಮಾಡಿದ ನಟ ಡಾ.ನರೇಶ್ ವಿಕೆ ಹಾಗೂ ಪವಿತ್ರಾ ಲೋಕೇಶ್
Entertainment

Naresh-Pavithra Lokesh: ಮತ್ತೆ ಮದುವೆಯಾಗಿ ಮತ್ತೆ ಮದುವೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಮಾಡಿದ ನಟ ಡಾ.ನರೇಶ್ ವಿಕೆ ಹಾಗೂ ಪವಿತ್ರಾ ಲೋಕೇಶ್

March 24, 2023
Next Post
Shri Santa Ravidas Jayanthi: ಶ್ರೇಷ್ಠ ಬದುಕಿನ ಕಾರಣಕ್ಕೆ ಜಯಂತಿ ಆಚರಿಸಿ ಆದರ್ಶ ಗುಣಗಳ ಮನನ: ಸಿ.ಟಿ.ರವಿ

Shri Santa Ravidas Jayanthi: ಶ್ರೇಷ್ಠ ಬದುಕಿನ ಕಾರಣಕ್ಕೆ ಜಯಂತಿ ಆಚರಿಸಿ ಆದರ್ಶ ಗುಣಗಳ ಮನನ: ಸಿ.ಟಿ.ರವಿ

Shri Guru Raghavendra Credit Co-operative Bank:ಗುರು ರಾಘವೇಂದ್ರ ಬ್ಯಾಂಕ್ ವಂಚನೆ ಪ್ರಕರಣ – ಸಿಬಿಐ ತನಿಖೆ ವಹಿಸದಿದ್ದರೆ ಉಗ್ರ ಹೋರಾಟ

Shri Guru Raghavendra Credit Co-operative Bank:ಗುರು ರಾಘವೇಂದ್ರ ಬ್ಯಾಂಕ್ ವಂಚನೆ ಪ್ರಕರಣ - ಸಿಬಿಐ ತನಿಖೆ ವಹಿಸದಿದ್ದರೆ ಉಗ್ರ ಹೋರಾಟ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist