ಬೆಂಗಳೂರು: (ಜ.24)District Incharge Ministers: ಕೋವಿಡ್ ಜಿಲ್ಲಾ ನೂತನ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರ – ಬಸವರಾಜ ಬೊಮ್ಮಾಯಿ, ಬೆಳಗಾವಿ – ಗೋವಿಂದ ಕಾರಜೋಳ, ಚಿಕ್ಕಮಗಳೂರು – ಕೆ.ಎಸ್ ಈಶ್ವರಪ್ಪ, ಬಳ್ಳಾರಿ – ಬಿ.ಶ್ರೀರಾಮುಲು, ಚಾಮರಾಜನಗರ – ವಿ ಸೋಮಣ್ಣ, ವಿಜಯಪುರ – ಉಮೇಶ್ ಕತ್ತಿ,
ಉಡುಪಿ – ಎಸ್ ಅಂಗಾರ, ತುಮಕೂರು – ಅರಗ ಜ್ಞಾನೇಂದ್ರ, ರಾಮನಗರ – ಡಾ.ಅಶ್ವಥ್ ನಾರಾಯಣ, ಬಾಗಲಕೋಟೆ- ಸಿಸಿ ಪಾಟೀಲ್, ಕೊಪ್ಪಳ – ಆನಂದ್ ಸಿಂಗ್, ಉತ್ತರ ಕನ್ನಡ ಜಿಲ್ಲೆ- ಕೋಟಾ ಶ್ರೀನಿವಾಸ ಪೂಜಾರಿ, ಯಾದಗಿರಿ – ಪ್ರಭು ಚೌಹಾನ್, ಕಲಬುರ್ಗಿ -ಮುರುಗೇಶ್ ನಿರಾಣಿ, ಹಾಸನ – ಶಿವರಾಮ್ ಹೆಬ್ಬಾರ್, ಮೈಸೂರು – ಎಸ್ ಟಿ ಸೋಮಶೇಖರ್, ಚಿತ್ರದುರ್ಗ, ಗದಗ, – ಬಿಸಿ ಪಾಟೀಲ್,

ದಾವಣಗೆರೆ – ಬೈರತಿ ಬಸವರಾಜ್, ಬೆಂಗಳೂರು ಗ್ರಾಮಾಂತರ – ಡಾ ಕೆ ಸುಧಾಕರ್, ಹಾಸನ. ಮಂಡ್ಯ – ಗೋಪಾಲಯ್ಯ, ವಿಜಯನಗರ – ಶಶಿಕಲಾ ಜೊಲ್ಲೆ, ಚಿಕ್ಕಬಳ್ಳಾಪುರ – ಎಂಟಿಬಿ ನಾಗರಾಜ್, ಶಿವಮೊಗ್ಗ – ಕೆ.ಸಿ ನಾರಾಯಣ ಗೌಡ, ಕೊಡಗು – ಬಿ ಸಿ ನಾಗೇಶ್, ದಕ್ಷಿಣ ಕನ್ನಡ – ವಿ.ಸುನಿಲ್ ಕುಮಾರ್, ಧಾರವಾಡ – ಹಾಲಪ್ಪ ಆಚಾರ್, ರಾಯಚೂರು – ಶಂಕರ ಪಾಟೀಲ್ ಮುನೇನಕೊಪ್ಪ. ಬೀದರ್ ,ಕೋಲಾರ – ಮುನಿರತ್ನ,
ಬೆಂಗಳೂರು ನಗರ ಉಸ್ತುವಾರಿ ಸ್ಥಾನಕ್ಕೆ ಭಾರೀ ಪೈಪೋಟಿ ಆಗಿತ್ತು ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬಳ್ಳಾರಿ ಉಸ್ತುವಾರಿ ಸಚಿವರ ಪಟ್ಟಕ್ಕಾಗಿ ಶ್ರೀರಾಮುಲು ಪಣತೊಟ್ಟಿದ್ದರು ಅದರಂತೆಯೇ ಅವರು ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದಾರೆ.