Secular TV
Monday, January 30, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Heart Melting Story:ಸಮಾಧಿಯ ಮೇಲೆ ಕಾಲ ಕಳೆಯುತ್ತಿದೆ ಬೆಕ್ಕು! ಅಷ್ಟಕ್ಕೂ ಆ ಬೆಕ್ಕು ಯಾರದ್ದು? ಪೂರ್ತಿ ಓದಿ

Secular TVbySecular TV
A A
Reading Time: 1 min read
Heart Melting Story:ಸಮಾಧಿಯ ಮೇಲೆ ಕಾಲ ಕಳೆಯುತ್ತಿದೆ ಬೆಕ್ಕು! ಅಷ್ಟಕ್ಕೂ ಆ ಬೆಕ್ಕು ಯಾರದ್ದು? ಪೂರ್ತಿ ಓದಿ
0
SHARES
Share to WhatsappShare on FacebookShare on Twitter

Heart Melting Story: (ಜ.17) ಮಾಲೀಕರಿಗೂ ಪ್ರಾಣಿಗಳ ಮಧ್ಯೆ ಅವಿನಾಭವ ಸಂಬಂಧಗಳು ಹುಟ್ಟುತ್ತದೆ.ಸಾಕುಪ್ರಾಣಿಗಳು ಮನೆಯಲ್ಲಿರುವ ಮಾಲೀಕರನ್ನು ಹೆಚ್ಚು ಪ್ರೀತಿ ಮಾಡುತ್ತೆ, ಮಾಲೀಕರ ಗಮನವನ್ನು ಸೆಳೆಯಲು ನೂರಾರು ಯತ್ನಗಳನ್ನು ಕೂಡ ಮಾಡುತ್ತದೆ. ಅದೇ ಮಾಲೀಕ ಹುಷಾರ್ ಇಲ್ಲದೆ ಇರುವಾಗ ಅಥವಾ ಕೊನೆಯುಸಿರೆಳೆದಾಗ ಪ್ರಾಣಿಗಳು ತುಂಬಾ ದುಃಖ ಪಡುತ್ತದೆ ಅದರಲ್ಲೂ ನಾಯಿಗಳು ಅತಿ ಹೆಚ್ಚು ಸಂಕಟ ಪಡುತ್ತದೆ. ಆದರೆ ಇಲ್ಲಿ ಬೆಕ್ಕು ತನ್ನ ಮಾಲೀಕನ ನೆನಪಿನಲ್ಲೇ ಇನ್ನೂ ಕಾಲ ಕಳೆಯುತ್ತಿದೆ.

ಮನುಷ್ಯರಂತೆಯೇ ಸಾಕು ಪ್ರಾಣಿಗಳಿಗೂ ಅದರಲ್ಲೂ ಬೆಕ್ಕಿಗೆ ನಾಯಿಗಳಂತೆ ಜಾಸ್ತಿ ನಂಬಿಕೆ ಇಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲಿ ಅದು ಸುಳ್ಳಾಗಿದೆ. ತನ್ನ ಮಾಲಿಕ ಅಗಲಿದ ಮೇಲೆ ಬೆಕ್ಕೊಂದು ತುಂಬಾ ಬೇಸರದಿಂದ ದಿನ ಕಳೆಯುತ್ತಿದ್ದೆ.

ಸರ್ಬಿಯಾದ ಮಾಜಿ ಮುಫ್ತಿ ಅಂದರೆ ಧರ್ಮಗುರು ಶೇಖ್ ಮುವಾಮೆರ್ ಜುಕೊರ್ಲಿ ಅವರ ಬೆಕ್ಕು ಎರಡುವರೆ ತಿಂಗಳಿನಿಂದಲೂ ಅವರ ಸಮಾಧಿಯನ್ನು ಬಿಟ್ಟು ಅಲುಗಾಡುತ್ತಿಲ್ಲ. ಕಳೆದ ವರ್ಷ ನವೆಂಬರ್ 6ರಂದು ಧರ್ಮಗುರು ಮೃತಪಟ್ಟಿದ್ದರು. ಅಂದಿನಿಂದಲೂ ಅವರ ಸಮಾಧಿಯ ಮೇಲೆ ಬೆಕ್ಕು ಕುಳಿತುಕೊಂಡಿದೆ.

ಸೈಬೀರಿಯಾದಲ್ಲಿ ಇಂದಿನ ವಾತಾವರಣ ತುಂಬಾ ಚಳಿಯಿಂದ ಕೂಡಿದೆ. ವಿಪರೀತ ಚಳಿಯಿಂದ ಹಿಮದ ಗಾಳಿ ಜಾಸ್ತಿಯಾಗಿದೆ ಆದರೆ ಸಮಾಧಿ ಮೇಲೆ ಕುಳಿತಿರುವ ಸಮಾಧಿಯ ಮೇಲೆ ಕುಳಿತುಕೊಂಡಿದೆ. ಬೆಕ್ಕಿನ ಭಾವನೆಗಳು ಅರ್ಥವಾಗುವುದು ತುಂಬಾ ಕಷ್ಟ ಆದರೆ ಈ ಬೆಕ್ಕಿನ ಕಥೆಯನ್ನು ಕೇಳಿದರೆ ನಿಜಕ್ಕೂ ಮಾಲೀಕನ ಮೇಲಿದ್ದ ಪ್ರೀತಿ, ಅವರೊಟ್ಟಿಗೆ ಇದ್ದ ಅವಿನಾಭಾವ ಸಂಬಂಧ ಎಂತಹದ್ದು ಎನ್ನುವುದು ನಿಜವಾಗಿದೆ.

ಬೆಕ್ಕು ಸಮಾಧಿ ಮೇಲೆ ಕುಳಿತಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

After Mufti Muamer Zukorlić passed away last week, his Cat has not left his Grave since his Funeral, and is always seen standing by the Grave of the Mufti.

Even in death, his Cat wants to be close to him no matter what. pic.twitter.com/BKP8bYD6MY

— Lavader (@LavBosniak) November 9, 2021

Update: His Cat is still there… https://t.co/frwD8H1S2K pic.twitter.com/Lfq4eRHCiR

— Lavader (@LavBosniak) January 10, 2022

Pandit Birju Maharaj: ಪದ್ಮವಿಭೂಷಣ ಪುರಸ್ಕೃತ, ಖ್ಯಾತ ಕಥಕ್ ನೃತ್ಯಗಾರ ಬಿರ್ಜೂ ಮಹಾರಾಜ್ ನಿಧನ

RECOMMENDED

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್
Entertainment

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ
Entertainment

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
Entertainment

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

January 28, 2023
ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್
Entertainment

ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

January 28, 2023
ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
Next Post

Coronavirus:ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸೋಂಕಿನ ಪ್ರಮಾಣ ಕಡಿಮೆ: ಡಾ. ಕೆ.ಸುಧಾಕರ್

Strike: ರಾಜ್ಯ‌ ಸರ್ಕಾರ ಭತ್ಯೆ ನೀಡಬೇಕೆಂದು ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ  ಶುಶ್ರೂಷಕರ ಧರಣಿ

Strike: ರಾಜ್ಯ‌ ಸರ್ಕಾರ ಭತ್ಯೆ ನೀಡಬೇಕೆಂದು ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಶುಶ್ರೂಷಕರ ಧರಣಿ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist