ತಿರುವಂತನಪುರಂ: (ಜ.4) Police Arrogant: ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದನೆಂದು ಪ್ರಯಾಣಿಕನೊಬ್ಬರನ್ನು ಬೂಟುಕಾಲಿನಿಂದ ಒದ್ದಿರುವ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ.
ಅಮಾಯಕರ ಮೇಲೆ ಪೊಲೀಸ್ ದರ್ಪ ತೋರಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅಸಹಾಯಕನಾಗಿ ಕುಳಿತಿದ್ದವನನ್ನು ಬೂಟುಗಾಲಿನಿಂದ ಸ್ಪಷ್ಟವಾಗಿ ಕಾಣಿಸುತ್ತದೆ. ಇನ್ನು ಈ ಪೊಲೀಸರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸರನ್ನು ಅಮಾನತು ಮಾಡಲಾಗಿದೆ.
ಟಿಕೆಟ ಪರಿಶೀಲಿಸಲು ಪೊಲೀಸರು ಮಾವೆಲಿ ಎಕ್ಸ್ಪ್ರೆಸ್ ಗೆ ಕಣ್ಣೂರಿನಿಂದ ರೈಲು ಹತ್ತಿದ್ದಾರೆ. ಟಿಕೆಟ್ ಕೊಡಲು ಸಾಧ್ಯವಾಗದಿದ್ದಾಗ ವ್ಯಕ್ತಿಯನ್ನು ತಿಳಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ ಮಧ್ಯಪಾನ ಮಾಡಿದ್ದಾನೆ ಎಂದು ಪೊಲೀಸರು ಭಾವಿಸಿದ್ದಾರೆ ಎಂದು ವರದಿ ಮಾಡಿದೆ.

ಟ್ವಿಟರ್ನಲ್ಲಿ ಪೊಲೀಸರ ದರ್ಪದ ವಿಡಿಯೋ ಹರಿದಾಡುತ್ತಿದ್ದು ಜನಸಾಮಾನ್ಯರು ಘಟನೆಯನ್ನು ನೋಡಿ ನಿಂತವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರತಿದಿನ ಎಲ್ಲೆಂದರಲ್ಲಿ ಪೊಲೀಸರ ಅಟ್ಟಹಾಸ ಮಿತಿಮೀರುತ್ತಿದೆ. ಕಳೆದವಾರ ರಾಜ್ಯ ಪೊಲೀಸರ ತಂಡವೂ ಹೊಸವರ್ಷ ದಿನಾಚರಣೆಗಾಗಿ ಸರ್ಕಾರಿ ಸ್ವಾಮ್ಯದ ಮಧ್ಯದ ಅಂಗಡಿಯಿಂದ ವಿದೇಶಿಯರು ಖರೀದಿಸಿದ ಮಧ್ಯ ಅಲ್ಲೇ ಖಾಲಿ ಮಾಡುವಂತೆ ಹೇಳಿದ್ದು ಈ ಬಗ್ಗೆ ಕೂಡ ತನಿಖೆ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ.
Kerala is the most literate state in India , which is very much higher than other states😒 . But this video seems not looking good for other people😠, how a policeman of kerala kicking a passenger who travelling in a train without ticket 😞 pic.twitter.com/sk5cewu3Xx
— Kartik Sharma (@KartikS90824800) January 4, 2022