Secular TV
Wednesday, August 17, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Neelakurunji Flower ಕಾನನದಲ್ಲಿ ಅರಳಿ ನಿಂತಿಹಳು ನೀಲಿ ಚಲುವೆ: ಬಿ ಆರ್ ಟಿ ಸಂರಕ್ಷಿತಾರಣ್ಯದಲ್ಲಿ ಅರಳಿದೆ ನೀಲಕುರುಂಜಿ

Secular TVbySecular TV
A A
Reading Time: 1 min read
Neelakurunji Flower ಕಾನನದಲ್ಲಿ ಅರಳಿ ನಿಂತಿಹಳು ನೀಲಿ ಚಲುವೆ: ಬಿ ಆರ್ ಟಿ ಸಂರಕ್ಷಿತಾರಣ್ಯದಲ್ಲಿ ಅರಳಿದೆ ನೀಲಕುರುಂಜಿ
0
SHARES
Share to WhatsappShare on FacebookShare on Twitter

ಚಾಮರಾಜನಗರ: (ಡಿ.7) Neelakurunji Flower ಗಡಿನಾಡು ಎಂದರೆ ನೆನಪಾಗುವುದೇ ಚಾಮರಾಜನಗರ ಅರಣ್ಯಗಳ ತಾಣ, ಪ್ರಕೃತಿಯ ಅಂದವನ್ನು ಸವಿಯಲು ಚಾಮರಾಜನಗರಕ್ಕೆ ಎಂದಾದರೂ ಭೇಟಿ ನೀಡಬೇಕು.

ಪಶ್ಚಿಮ ಘಟ್ಟಗಳ ಸಾಲು:

ಚಾಮರಾಜನಗರದಲ್ಲಿ ಸುತ್ತ ಮುತ್ತಲೂ ನೋಡಿದರೂ ಬೆಟ್ಟಗಳ ಸಾಲು ಕಾಣುತ್ತದೆ. ಮಲೈ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಸೇರಿದಂತೆ ಹಲವಾರು ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಗಡಿ ಪ್ರದೇಶವಾಗಿದೆ.

ಮಡಿಕೇರಿಯ ಮಾಂದಲಪಟ್ಟಿ ಸಮೀಪ ಇರುವ ನೀಲಕುರುಂಜಿ ಸೌಂದರ್ಯವನ್ನು ನೋಡಲು ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ.ಅಂದಹಾಗೆ ನೀಲಕುರುಂಜಿ ಹೂವು ಮತ್ತೊಂದೆಡೆ ಅರಳಿ ನಿಂತಿದೆ. ಅದು ಎಲ್ಲಿ ಅಂತೀರಾ?

ಗಡಿ ಜಿಲ್ಲೆ ಚಾಮರಾಜನಗರದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ರಕ್ಷಿತಾರಣ್ಯದ ಬೈಲೂರು ಪುಣಜನೂರು ಪ್ರದೇಶದಲ್ಲಿ ನೀಲಕುರುಂಜಿ ಹೂವು ಅರಳಿ ನಿಂತಿದೆ.

12 ವರ್ಷಕ್ಕೊಮ್ಮೆ ಅರಳುವ ಹೂವು:
ನೀಲಕುರಂಜಿ ಹೂವು ಯಾವಾಗಲೂ ಪ್ರವಾಸಿಗರಿಗೆ ಕಾಣಲು ಸಿಗುವುದಿಲ್ಲ. 12 ವರ್ಷಕ್ಕೊಮ್ಮೆ ಅರಳಿ ನಿಲ್ಲುವ ನೀಲಕುರಂಜಿ ಹೂವು ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.

Neelakurunji Flower

ಪ್ರವಾಸಿಗರಿಗೆ ನೋ ಎಂಟ್ರಿ:

ಬಿ.ಆರ್.ಟಿ ಸಂರಕ್ಷಿತ ಅರಣ್ಯದ ಬೈಲೂರು, ಪ್ರದೇಶದಲ್ಲಿ ನೀಲ ಕುರಿಂಜಿ ಹೂಗಳು ಅರಳಿ, ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚು ಮಾಡಿದೆ.

BRT ಸಂರಕ್ಷಿತ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ ಸಂತೋಷ್ ಕುಮಾರ್ ಅವರು, ನೀಲಕುರುಂಜಿ ಹೂವುಗಳನ್ನು ನೋಡಿ ಅದರ ಸೌಂದರ್ಯಕ್ಕೆ ಮನಸೋತಿದ್ದಾರೆ. ಪ್ರವಾಸಿಗರಿಗೆ ಇಲ್ಲಿ ಬರಲು ಅವಕಾಶವಿಲ್ಲದ ಕಾರಣ ತಾವೇ ಸ್ವತಃ ಫೋಟೊ ತೆಗೆದು ಹಂಚಿಕೊಂಡಿದ್ದಾರೆ.

ಸಂರಕ್ಷಿತ ಅಭ್ಯಯರಣ್ಯ (Reserve Forest Area) ಪ್ರದೇಶವಾಗಿರುವ ಕಾರಣ ನೀಲಕುರಿಂಜಿ ಸೊಬಗನ್ನು ನೋಡಲು ಅವಕಾಶವಿಲ್ಲ ಎಂದಿದ್ದಾರೆ.

RECOMMENDED

Jobs in Mangalore: ಎಲೆಕ್ಟ್ರಾನಿಕ್ಸ್ ನಲ್ಲಿ ಬಿ.ಇ., ಡಿಪ್ಲೋಮಾ ಶಿಕ್ಷಣ ಪೂರೈಸಿರುವ ಅರ್ಹ ಅಭ್ಯರ್ಥಿಗಳಿಗೆ ಸುವರ್ಣಾವಕಾಶ !

August 17, 2022
B S Yediyurappa  : ಬಿಜೆಪಿ ಸಂಸದೀಯ ಮಂಡಳಿ‌ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ‌ ಸಂತಸ

B S Yediyurappa : ಬಿಜೆಪಿ ಸಂಸದೀಯ ಮಂಡಳಿ‌ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ‌ ಸಂತಸ

August 17, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Just-In

Jobs in Mangalore: ಎಲೆಕ್ಟ್ರಾನಿಕ್ಸ್ ನಲ್ಲಿ ಬಿ.ಇ., ಡಿಪ್ಲೋಮಾ ಶಿಕ್ಷಣ ಪೂರೈಸಿರುವ ಅರ್ಹ ಅಭ್ಯರ್ಥಿಗಳಿಗೆ ಸುವರ್ಣಾವಕಾಶ !

August 17, 2022
B S Yediyurappa  : ಬಿಜೆಪಿ ಸಂಸದೀಯ ಮಂಡಳಿ‌ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ‌ ಸಂತಸ
Bangalore

B S Yediyurappa : ಬಿಜೆಪಿ ಸಂಸದೀಯ ಮಂಡಳಿ‌ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ‌ ಸಂತಸ

August 17, 2022
Bangalore Crime News : ಬಿಬಿಎಂಪಿ ಟಿಪ್ಪರ್ ಲಾರಿಗೆ ಸಿಲುಕಿ ಮಹಿಳೆ ಸಾವು
Crime

Crime News : ಟೆಕ್ಕಿಗೆ ಸಿಇಓನಿಂದ ಲೈಂಗಿಕ ದೌರ್ಜನ್ಯ, ಠಾಣೆ ಮೆಟ್ಟಿಲೇರಿದ ಟೆಕ್ಕಿ

August 17, 2022
Koutilya Release Date : “ಬಿಗ್ ಬಾಸ್” ಅರ್ಜುನ್ ರಮೇಶ್ ನಟನೆಯ “ಕೌಟಿಲ್ಯ”  ಆಗಸ್ಟ್ 26 ರಂದು ಬಿಡುಗಡೆ…!
Entertainment

Koutilya Release Date : “ಬಿಗ್ ಬಾಸ್” ಅರ್ಜುನ್ ರಮೇಶ್ ನಟನೆಯ “ಕೌಟಿಲ್ಯ” ಆಗಸ್ಟ್ 26 ರಂದು ಬಿಡುಗಡೆ…!

August 17, 2022
Club house : ಕ್ಲಬ್ ಹೌಸ್ ಗ್ರೂಪ್ ನ‌‌ ಡಿಪಿಗೆ ಪಾಕಿಸ್ತಾನ‌‌ ಧ್ವಜ ಹಾಕಿದ ಪ್ರಕರಣ – ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು
Crime

Club house : ಕ್ಲಬ್ ಹೌಸ್ ಗ್ರೂಪ್ ನ‌‌ ಡಿಪಿಗೆ ಪಾಕಿಸ್ತಾನ‌‌ ಧ್ವಜ ಹಾಕಿದ ಪ್ರಕರಣ – ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು

August 17, 2022
Mobile Robbery: ಪಬ್ಜಿಗೆ ಆಡೋಕೆ ಮೊಬೈಲ್ ಖರೀದಿಸಲು ರಾಬರಿ ಮಾಡಿದ್ದ ಪಬ್ಜಿ ಲವರ್ ಅಂದರ್
Crime

Mobile Robbery: ಪಬ್ಜಿಗೆ ಆಡೋಕೆ ಮೊಬೈಲ್ ಖರೀದಿಸಲು ರಾಬರಿ ಮಾಡಿದ್ದ ಪಬ್ಜಿ ಲವರ್ ಅಂದರ್

August 17, 2022
Bigboss kannada: ನಮ್ ಹುಡ್ಗನನ್ನು  ಆ ಹುಡ್ಗಿಯಿಂದ ದೂರ ಮಾಡ್ತೀನಿ…!
Entertainment

Bigboss kannada: ನಮ್ ಹುಡ್ಗನನ್ನು ಆ ಹುಡ್ಗಿಯಿಂದ ದೂರ ಮಾಡ್ತೀನಿ…!

August 17, 2022
ರಾಜಮೌಳಿ ಶಿಷ್ಯನ ಮಹ್ವಾಕಾಂಕ್ಷೆಯ ಚಿತ್ರ ‘1770’ಪ್ಯಾನ್ ಇಂಡಿಯಾ ಚಿತ್ರವಾಗಿ ಬರಲಿದೆ ಬಂಕಿಮಚಂದ್ರರ ಆನಂದಮಠ
Entertainment

ರಾಜಮೌಳಿ ಶಿಷ್ಯನ ಮಹ್ವಾಕಾಂಕ್ಷೆಯ ಚಿತ್ರ ‘1770’
ಪ್ಯಾನ್ ಇಂಡಿಯಾ ಚಿತ್ರವಾಗಿ ಬರಲಿದೆ ಬಂಕಿಮಚಂದ್ರರ ಆನಂದಮಠ

August 17, 2022
Next Post
Body Purifying ದೇಹವನ್ನು ಶ್ವಚ್ಛವಾಗಿಡಲು ಈ ಕೆಲಸಗಳನ್ನು ತಪ್ಪದೇ ಮಾಡಿ: ನಿಮ್ಮ ಅರೋಗ್ಯ – ನಿಮ್ಮ ಕೈಯಲ್ಲೇ

Body Purifying ದೇಹವನ್ನು ಶ್ವಚ್ಛವಾಗಿಡಲು ಈ ಕೆಲಸಗಳನ್ನು ತಪ್ಪದೇ ಮಾಡಿ: ನಿಮ್ಮ ಅರೋಗ್ಯ - ನಿಮ್ಮ ಕೈಯಲ್ಲೇ

Bangalore Power Cut ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯವಾಗಲಿದೆ

Bangalore Power Cut ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯವಾಗಲಿದೆ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist