Secular TV
Tuesday, August 9, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Puneeth Rajkumar ಅಪ್ಪುಗೆ ಹುಟ್ಟಿನಲ್ಲಿ ಅಣ್ಣ,ಆತನ ಸಾಧನೆ,ವ್ಯಕ್ತಿತ್ವದ ಹಿಂದೆ ನಾನು ಚಿಕ್ಕವನು- ಶಿವರಾಜ್ ಕುಮಾರ್

Secular TVbySecular TV
A A
Reading Time: 1 min read
Puneeth Rajkumar ಅಪ್ಪುಗೆ ಹುಟ್ಟಿನಲ್ಲಿ ಅಣ್ಣ,ಆತನ ಸಾಧನೆ,ವ್ಯಕ್ತಿತ್ವದ ಹಿಂದೆ ನಾನು ಚಿಕ್ಕವನು- ಶಿವರಾಜ್ ಕುಮಾರ್
0
SHARES
Share to WhatsappShare on FacebookShare on Twitter

ಬೆಂಗಳೂರು: (ಡಿ.5) Puneeth RajKumar ಪುನೀತ್ ಗೆ ನಾನು ಹುಟ್ಟಿನಲ್ಲಿ ಅಣ್ಣನಾಗಿರಬಹುದು, ಆತನ ಸಾಧನೆ, ಸೇವೆ, ವ್ಯಕ್ತಿತ್ವದ ಹಿಂದೆ ಚಿಕ್ಕವನ್ನು ಈ ಹಿನ್ನಲೆಯಲ್ಲಿ ಅಪ್ಪು ನನಗಿಂತ ಹಿರಿಯ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾವುಕರಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈಡಿಗ ಸಂಘದ ವತಿಯಿಂದ ನಡೆದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ.ರಾಜ್ ಕುಮಾರ್ ಮಕ್ಕಳಾದ ನಾವು ಮೂವರು ಎಂದಿಗೂ ಒಂದು ದಿವಸ ಜಗಳವಾಡಿದ ಉದಾಹರಣೆಯೇ ಇಲ್ಲ. ಬೇಕಾದರೆ ನನ್ನ ಅಕ್ಕ, ತಂಗಿಯ ಜತೆ ಆಗ್ಗಾಗ್ಗೆ ಜಗಳವಾಡಿದ್ದೇನೆ.

ಪುನೀತ್ ಯಾವಗಲೂ ಶಿವಣ್ಣ ಎಂದೇ ನನ್ನಗೆ ಗೌರವ ಕೊಡುತ್ತಿದ್ದ. ಸಾವಿರಾರು ಮಂದಿ ಪುನೀತ್ ರಾಜ್ ಕುಮಾರ್ ಅವರನ್ನು ಹುಟ್ಟು ಹಾಕಿದ್ದಾನೆ. ಕೊನೆಯವರೆಗೂ ಅಭಿಮಾನಿಗಳ ಹೃದಯದಲ್ಲಿ ಅಜರಾಮರನಾಗಿರಬೇಕು ಎಂದು ಹೇಳಿದರು.

Puneeth Rajkumar,Shiva Rajkumar, Raghavendra Rajkumar

ಮೂವರು ಒಂದೊಂದು ರತ್ನಗಳು: ಮಾಜಿ ಸಚಿವೆ ಜಯಮಾಲಾ

ವಿಧಾನ ಪರಿಷತ್ ಸದಸ್ಯೆ, ಮಾಜಿ ಸಚಿವೆ ಜಯಮಾಲಾ ಮಾತನಾಡಿ, ಡಾ.ರಾಜ್ ಕುಮಾರ್ ಮೂವರು ಮಕ್ಕಳು ರತ್ನಗಳಿದ್ದಂತೆ ಯಾರೊಂದಿಗೂ ಅಹಂಕಾರದಿಂದ ನಡೆದುಕೊಂಡಿಲ್ಲ. ಅವರು ಯಾವುದೇ ವಿಚಾರಕ್ಕಾಗಿ ಅಣ್ಣ ತಮ್ಮಂದಿರು ಜಗಳವಾಡಿದ್ದು. ನೋಡಿಯೇ ಇಲ್ಲ. ಮಾದರಿಯಾಗಿ ಬದುಕಿ ತೋರಿಸಿದವರು.

ಪುನೀತ್ ಅಪ್ಪು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನು ಸಾಧಿಸಬೇಕೋ ಅದನ್ನು ಸಾಧಿಸಿ ತೋರಿಸಿದರು ಅವರು ಇನ್ನಷ್ಟು ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಬೇಕೆಂಬುದು ನಮ್ಮೆಲ್ಲರ ಆಶಯವಾಗಿತ್ತು ಆದರೆ ವಿಧಿಯಾಟ. ಲಕ್ಷಾಂತರ ಅಭಿಮಾನಿಗಳ ದುಂಖದ ಮೂಲಕ ಅಜರಾಮರ ಎಂಬುದನ್ನು ತೋರಿಸಿದ್ದಾರೆ ಎಂದು ತಿಳಿಸಿದರು.

ಪುನೀತ್ ರಾಜ್ ಕುಮಾರ್ ಮಹಾನ್ ನಟ

ನಿರ್ಮಾಪಕ ಚಿನ್ನೇ ಗೌಡ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರ ಬಾಲ್ಯದ ದಿನಗಳನ್ನು ಸ್ಮರಿಸಿದರು.ಮುಖ್ಯಮಂತ್ರಿ ಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ್ ಮಾತನಾಡಿ, ಪುನೀತ್ ರಾಜ್ ಕುಮಾರ್ ಎಲ್ಲ ಸಮಾಜದ ಮನಸ್ಸನ ಗೆದ್ದ ಮಹಾನ್ ನಟ ಇನ್ನೂ ಹತ್ತಾರು ಸಿನಿಮಾಗಳನ್ನು ನೀಡಬೇಕಿತ್ತು. ಆದರೆ ವಿಧಿಯಾಟ. ಅವರ ಅಂತ್ಯ ಸಂಸ್ಕಾರವನ್ನು ಮುಖ್ಯ ಮಂತ್ರಿಗಳ ನಿರ್ದೇಶನ, ರಾಜ್ಯ ಸರ್ಕಾರದ ಕರ್ತವ್ಯದಂತೆ ಅಚ್ಚುಕಟ್ಟಾಗಿ ನಡೆಸಿಕೊಡಲಾಯಿತು ಎಂದರು.

ಈಡಿಗ ಸಂಘದ ರಾಜ್ಯಾಧ್ಯಕ್ಷ ತಿಮ್ಮೇ ಗೌಡ ಮಾತನಾಡಿ, ಇತೀಚೆಗೆ ನನ್ನ 75 ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಪ್ಪು ವಿಡಿಯೋ ಮೂಲಕ ಹಾರೈಸಿ ನೀವು ಇನ್ನಷ್ಟು ನೂರು ಕಾಲ ಬಾಳಿ ಎಂದು ತನ್ನ ಆಯಸ್ಸೆಲ್ಲ ನಮ್ಮಗೆ ನೀಡಿ ನಮ್ಮನೆಲ್ಲ ಆಗಲಿ ಹೋದ ಎಂದು ಗದ್ಗದಿತವಾಗಿ ನುಡಿದರು.

ಈಡಿಗ ಮಹಾಸಂಸ್ಥಾನದ ವಿಖ್ಯಾತನಂದ‌ ಸ್ವಾಮಿ ಪುನೀತ್ ನಿಧನ ಕುರಿತು ಕಂಬನಿ ಮಿಡಿದು, ಆಶೀರ್ವಚನ ನೀಡಿದರು. ಸ್ಮರಣಾಂಜಲಿ ಕಾರ್ಯಕ್ರಮದ ಅಧ್ಯಕ್ಷ, ವಾಸನ್ ಮಾತನಾಡಿ, ಪುನೀತ್ ರಾಜ್ ಕುಮಾರ್ ನಿಧನ ಇಡೀ ರಾಜ್ಯಕ್ಕೆ ನೋವುಟ್ಟು ಮಾಡಿದೆ. ಲಕ್ಷಾಂತರ ಅಭಿಮಾನಿಗಳು ಇಂದಿಗೂ ನೋವಲ್ಲಿದ್ದಾರೆ. ಈಡಿಗ ಸಮಾಜದ ಹಮ್ಮೆಯ ಪುತ್ರನನ್ನು ಕಳೆದು ಕೊಂಡಿರುವುದು ಅತ್ಯಂತ ದುಂಖ; ತಂದಿದೆ. ಸಮಾಜದ ವತಿಯಿಂದ ಸ್ಮರಣಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:Inhumanity: 9 ಮಕ್ಕಳಿದ್ದರು ತಾಯಿಯನ್ನು ನೋಡಿಕೊಳ್ಳುವವರಿಲ್ಲ: ಇದು 85 ವರ್ಷದ ವೃದ್ಧೆಯ ಮನಕಲಕುವ ಕಥೆ

ಕಾರ್ಯಕ್ರಮದಲ್ಲಿ ರೋರಿಗ್ ಸ್ಟಾರ್ ಮುರಳಿ, ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ, ಪುನೀತ್ ರಾಜ್ ಕುಮಾರ್ ಅವರ ರಾಜ್ ಕುಮಾರ್ ಚಲನಚಿತ್ರದ ಬೊಂಬೆ ಹೇಳುತೈತೆ ಗೀತೆ ಮೂಲಕ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪುನೀತ್ ಸ್ಮರಣೆಗಾಗಿ ಲಯನ್ಸ್ ಕ್ಲಬ್ ವತಿಯಿಂದ ರಕ್ತದಾನ ಶಿಭಿರ, ನೇತ್ರ ಧಾನ ನೋಂದಣಿ ಶಿಭಿರವನ್ನು ಆಯೋಜಿಸಲಾಗಿತ್ತು.

ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ , ಚಲನ ಚಿತ್ರ ನಿರ್ಮಾಪಕ ಗೋವಿಂದ ರಾಜ್, ಡಾ.ರಾಜ್ ಕುಮಾರ್ ಹಿರಿಯ ಪುತ್ರಿ ಪೂರ್ಣಿಮಾ, ಸ್ಮರಣಾಂಜಲಿ ಕಾರ್ಯಕ್ರಮದ ಜಂಟಿ ಕಾರ್ಯದರ್ಶಿ ಬಾಬು ಸೇರಿದಂತೆ ಅನೇಕರು ಹಾಜರಿದ್ದರು

RECOMMENDED

Bangaloreಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಏರ್ಪೋರ್ಟ್ ನಲ್ಲಿ ಅರೆಸ್ಟ್

Bangaloreಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಏರ್ಪೋರ್ಟ್ ನಲ್ಲಿ ಅರೆಸ್ಟ್

August 9, 2022
Acid Attack: ಯುವತಿ ಮೇಲೆ ಆ್ಯಸಿಡ್ ಪ್ರಕರಣ – ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

Acid Attack: ಯುವತಿ ಮೇಲೆ ಆ್ಯಸಿಡ್ ಪ್ರಕರಣ – ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

August 9, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Bangaloreಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಏರ್ಪೋರ್ಟ್ ನಲ್ಲಿ ಅರೆಸ್ಟ್
Uncategorized

Bangaloreಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಏರ್ಪೋರ್ಟ್ ನಲ್ಲಿ ಅರೆಸ್ಟ್

August 9, 2022
Acid Attack: ಯುವತಿ ಮೇಲೆ ಆ್ಯಸಿಡ್ ಪ್ರಕರಣ – ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ
Just-In

Acid Attack: ಯುವತಿ ಮೇಲೆ ಆ್ಯಸಿಡ್ ಪ್ರಕರಣ – ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

August 9, 2022
Nitish Kumar Resigned: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
Politics

Nitish Kumar Resigned: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

August 9, 2022
Bangalore Crime: ಸಿಮ್ ಮೂಲಕ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕ್ತಿದ್ದ ಆರೋಪಿ ಬಂಧನ
Crime

Bangalore Crime: ಸಿಮ್ ಮೂಲಕ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕ್ತಿದ್ದ ಆರೋಪಿ ಬಂಧನ

August 9, 2022
Big Boss Kannada OTT: ಮಲತಂದೆ ನನ್ನ ವೀಡಿಯೋ ತೆಗೆದ್ರು: ಸಾನ್ಯ ಕಣ್ಣೀರು!
Entertainment

Big Boss Kannada OTT: ಮಲತಂದೆ ನನ್ನ ವೀಡಿಯೋ ತೆಗೆದ್ರು: ಸಾನ್ಯ ಕಣ್ಣೀರು!

August 9, 2022
Bihar Political Crisis: ಬಿಜೆಪಿ ಜೊತೆ ಮೈತ್ರಿ ಮುರಿದುಕೊಳ್ಳಲು ನಿತೀಶ್ ನಿರ್ಧರಿಸಿದ್ದೇಕೆ..?
Politics

Bihar Political Crisis: ಬಿಜೆಪಿ ಜೊತೆ ಮೈತ್ರಿ ಮುರಿದುಕೊಳ್ಳಲು ನಿತೀಶ್ ನಿರ್ಧರಿಸಿದ್ದೇಕೆ..?

August 9, 2022
Fake Bomb Threat: ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ: ಬರವಣಿಗೆ ಪರೀಕ್ಷೆಯಲ್ಲಿ ಇಬ್ಬರು ಶಂಕಿತರು ಪತ್ತೆ
Bangalore

Fake Bomb Threat: ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ: ಬರವಣಿಗೆ ಪರೀಕ್ಷೆಯಲ್ಲಿ ಇಬ್ಬರು ಶಂಕಿತರು ಪತ್ತೆ

August 9, 2022
Big Boss Kannada OTT: ಬಿಕ್ಕಿ ಬಿಕ್ಕಿ ಅತ್ತ ಸೋನುಗೌಡ ಹೇಳಿದ್ದೇನು..?
Entertainment

Big Boss Kannada OTT: ಬಿಕ್ಕಿ ಬಿಕ್ಕಿ ಅತ್ತ ಸೋನುಗೌಡ ಹೇಳಿದ್ದೇನು..?

August 9, 2022
Next Post
Violence’s Against Christians ಸಿಎಂ ಬೊಮ್ಮಾಯಿ ಅವರು ಬಲಪಂಥೀಯ ಕೃತ್ಯಗಳಿಗೆ ಸಮರ್ಥಿಸಿಕೊಳ್ಳುತ್ತಿದ್ದಾರೆ : ನ್ಯಾಯವಾದಿ ವೆಂಕಟೇಶ್

Violence's Against Christians ಸಿಎಂ ಬೊಮ್ಮಾಯಿ ಅವರು ಬಲಪಂಥೀಯ ಕೃತ್ಯಗಳಿಗೆ ಸಮರ್ಥಿಸಿಕೊಳ್ಳುತ್ತಿದ್ದಾರೆ : ನ್ಯಾಯವಾದಿ ವೆಂಕಟೇಶ್

Gandhada Gudi Teaser :ಗಂಧದಗುಡಿ ಟೈಟಲ್ ಟೀಸರ್ ರಿಲೀಸ್: ಕರ್ನಾಟಕ ಅರಣ್ಯಗಳು, ವನ್ಯಜೀವಿಗಳ ದೃಶ್ಯವೈಭವ

Gandhada Gudi Teaser :ಗಂಧದಗುಡಿ ಟೈಟಲ್ ಟೀಸರ್ ರಿಲೀಸ್: ಕರ್ನಾಟಕ ಅರಣ್ಯಗಳು, ವನ್ಯಜೀವಿಗಳ ದೃಶ್ಯವೈಭವ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist