Secular TV
Monday, January 30, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Violence Against Christian : ಭಾರತದಲ್ಲಿ 273 ದಿನಗಳಲ್ಲಿ ಕ್ರೈಸ್ತರ ವಿರುದ್ಧ 305 ಹಿಂಸಾಚಾರ ವರದಿಗಳು ದಾಖಲು

Secular TVbySecular TV
A A
Reading Time: 1 min read
Violence Against Christian : ಭಾರತದಲ್ಲಿ 273 ದಿನಗಳಲ್ಲಿ ಕ್ರೈಸ್ತರ ವಿರುದ್ಧ 305 ಹಿಂಸಾಚಾರ ವರದಿಗಳು ದಾಖಲು
0
SHARES
Share to WhatsappShare on FacebookShare on Twitter

Violence Against Christian (ಡಿ.3)ಭಾರತದಾದ್ಯಂತ 2021ರ (273) ದಿನಗಳಲ್ಲಿ (305) ಹಿಂಸಾಚಾರ ಘಟನೆಗಳು ಕ್ರೈಸ್ತರ ವಿರುದ್ಧ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1-800-208-4545 ರಲ್ಲಿ ವರದಿಯಾಗಿದೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು 69 ಘಟನೆಗಳಿಗೆ ಸಾಕ್ಷಿಯಾಗಿದ್ದು ಅನುಕ್ರಮವಾಗಿ ಆಗಸ್ಟ್ ನಲ್ಲಿ 50, ಜನವರಿಯಲ್ಲಿ 37, ಜುಲೈನಲ್ಲಿ 33, ಮಾರ್ಚ್ ಎಪ್ರಿಲ್ ಹಾಗೂ ಜೂನ್ ನಲ್ಲಿ 27, ಫೆಬ್ರವರಿಯಲ್ಲಿ 20 , ಮತ್ತು ಮೇ ತಿಂಗಳಲ್ಲಿ 15 ಘಟನೆಗಳು ವರದಿಯಾಗಿದೆ.

ಹಿಂಸಾಚಾರಕ್ಕೆ ಒಳಗಾದ ರಾಜ್ಯಗಳು:
4 ಉತ್ತರ ಭಾರತದ ರಾಜ್ಯಗಳಾದ ಉತ್ತರಪ್ರದೇಶ 66, ಛತ್ತಿಸ್ಗಢ 47, ಜಾರ್ಖಂಡ್ 30 ಮತ್ತು ಮಧ್ಯಪ್ರದೇಶ 26 ಸೇರಿ ಈ ಒಂಬತ್ತು ತಿಂಗಳಲ್ಲಿ ಕ್ರೈಸ್ತರ ವಿರುದ್ಧ 169 ಹಿಂಸಾಚಾರದ ಘಟನೆಗಳು ದಾಖಲಾಗಿದೆ. ಆದರೆ ದಕ್ಷಿಣದ ಒಂದು ರಾಜ್ಯ ಕರ್ನಾಟಕ ಕ್ರೈಸ್ತರ ವಿರುದ್ಧ 32 ಘಟನೆಗಳೊಂದಿಗೆ ಹೆಚ್ಚಿನ ಸಂಖ್ಯೆಯ ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಗಿದೆ.

ಕ್ರೈಸ್ತರು ತಮ್ಮ ಧಾರ್ಮಿಕ ನಂಬಿಕೆ ಗಾಗಿ ಹಿಂಸಾಚಾರಕ್ಕಾಗಿ ಗುರಿಯಾಗಿರುವ ಇತರ ರಾಜ್ಯಗಳೆಂದರೆ, ಬಿಹಾರ 19, ಒಡಿಶಾ 15, ಮಹಾರಾಷ್ಟ್ರ 13, ತಮಿಳುನಾಡು 12, ಗುಜರಾತ್ 9, ಪಂಜಾಬ್ 8, ಆಂಧ್ರಪ್ರದೇಶ 5, ಹರಿಯಾಣ 5, ಉತ್ತರಖಂಡ 5, ತೆಲಂಗಾಣ 2, ಪಶ್ಚಿಮ ಬಂಗಾಳ ಎರಡು ರಾಜಸ್ಥಾನ 2 ಅಸ್ಸಾಂ 1 ಹಿಮಾಚಲ ಪ್ರದೇಶ ಒಂದು.

Violence

ಯುಸಿಎಫ್ ಸಹಾಯವಾಣಿ 1000 (1362)ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದೆ . ವಕಾಲತ್ತಿನ ಮುಖೇನ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕುಂದುಕೊರತೆಗಳನ್ನು ತಲುಪಿಸುವ ಸಹಾಯ ಮಾಡುವ ಮೂಲಕ ಅವರಿಗೆ ಅಗತ್ಯವಿರುವ ಸಾಂತ್ವನವನ್ನು ಒದಗಿಸಲಾಗಿದೆ. ತನ್ನ ಮಧ್ಯಸ್ಥಿಕೆಗಳ ಮೂಲಕ ತಂಡವು 210 ಜನರನ್ನು ಬಂಧನದಿಂದ ಬಿಡುಗಡೆಗೊಳಿಸುವ ಕಾರ್ಯನಿರ್ವಹಿಸಿದೆ.

27 ಎಫ್ ಐ ಆರ್ ದಾಖಲು:
ಅಲ್ಲದೆ 46 ಆರಾಧನಾ ಸ್ಥಳಗಳನ್ನು ಪುನಹ ತೆರೆಯಲಾಗಿದೆ ಅಥವಾ ಪ್ರಾರ್ಥನಾ ಸೇವೆಗಳನ್ನು ಮುಂದುವರಿಸಲಾಗಿದೆ. ಆದರೆ ಎಂದಿನಂತೆ ವಿಷಾದವೆಂದರೆ ಹಿಂಸಾಚಾರ ಅಪರಾಧಿಗಳ ವಿರುದ್ಧ ಕೇವಲ 27 ಎಫ್ಐಆರ್ ಗಳು ಮಾತ್ರ ದಾಖಲಿಸಲಾಗಿದೆ.

100 – 200 ಜನರ ಹಿಂಸಾಚಾರ ಗುಂಪು,ಪೋಲಿಸ್ ತಂಡದೊಂದಿಗೆ ಪ್ರಾರ್ಥನಾ ಸ್ಥಳಕ್ಕೆ ಆಗಮಿಸಿ ಪ್ರಾರ್ಥನೆ ಅಥವಾ ಚರ್ಚ್ ಸೇವೆಗಾಗಿ ಅಡ್ಡಿಪಡಿಸುವುದು,ಪಾದ್ರಿಗಳನ್ನು ತಳಿಸುವುದು ಒಂದು ಸಂಸ್ಕೃತಿಯಾಗತೊಡಗಿದೆ.

ಇಂತಹ ಹಿಂಸಾತ್ಮಕ ದೌರ್ಜನ್ಯವನ್ನು ತಡೆಯಲು ಅಂದಿನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ನೇತೃತ್ವದಲ್ಲಿ ಭಾರತದ ಸುಪ್ರೀಂ ಕೋರ್ಟಿನಿಂದ ಸರ್ಕಾರಕ್ಕೆ ಹಲವಾರು ನಿರ್ದೇಶನಗಳ ನೀಡಿಕೆಯ ಹೊರತಾಗಿಯೂ ಮುಂದುವರೆದಿದೆ.

ಹಿಂಸಾಚಾರ ಘಟನೆಗಳು:
ಇವಿಷ್ಟು ಘಟನೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು 1331 ಮಹಿಳೆಯರು ಮತ್ತು 400ರಕ್ಕೂ ಹೆಚ್ಚು ಆದಿವಾಸಿಗಳು 588, ಮತ್ತು ದಲಿತರು 513, ಗಾಯಗೊಂಡಿದ್ದಾರೆ. ಎಂಟು ತಿಂಗಳಲ್ಲಿ ಸುಮಾರು ಮುನ್ನೂರು 288, ಗುಂಪು ದಾಳಿ/ಹಿಂಸಾಚಾರದ ಘಟನೆಗಳು ವರದಿಯಾಗಿದೆ.

23 ಪ್ರಾರ್ಥನಾ ಸ್ಥಳ ಚರ್ಚೆಗಳಿಗೆ ಹಾನಿಯುಂಟುಮಾಡುವ ಘಟನೆಗಳು ವರದಿಯಾಗಿವೆ. 85 ಬಾರಿ ಪೊಲೀಸ್ ಇತರ ಸಂಬಂಧಪಟ್ಟ ಅಧಿಕಾರಿಗಳು, ಜನರು ಧಾರ್ಮಿಕ ಚಟುವಟಿಕೆಗಳಿಗಾಗಿ ಸೇರಲು ಒಂದಲ್ಲ ಒಂದು ನೆಪದಲ್ಲಿ ಅನುಮತಿಸುತ್ತಿಲ್ಲ.

ಈ ವರ್ಷ ಹತ್ತು ಹೊಸ ಪ್ರಕರಣಗಳನ್ನು ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ದಾಖಲಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಇಂತಹ ಕಾನೂನುಗಳು 1967 ರಿಂದ ಜಾರಿಯಲ್ಲಿದ್ದರೂ, 50 ವರ್ಷಗಳಿಂದ ಇಂದಿನವರೆಗೂ ಯಾರನ್ನು ಮತಾಂತರಕ್ಕೆ ಒತ್ತಾಯಿಸಿದ್ದ ಕ್ಕಾಗಿ ಒಬ್ಬನೇ ಒಬ್ಬ ಕ್ರಿಸ್ತನನ್ನು ಅಪರಾಧಿಯಾಗಿಸಿಲ್ಲ.

ಇದಲ್ಲದೆ ಪ್ರತಿ ಜನಗಣತಿಯ ನಂತರ ಭಾರತದ 136.64 ಕೋಟಿ (2019) ಜನಸಂಖ್ಯೆಯಲ್ಲಿ ಕ್ರೈಸ್ತ ಜನಸಂಖ್ಯೆಯು ಶೇಕಡ 2.3 ರಷ್ಟು ಇದೆ ಎಂದು ತೋರಿಸಿದೆ.

ಯುಸಿಎಫ್ ಸಹಾಯವಾಣಿ ಸಂಖ್ಯೆ ಬಗ್ಗೆ
ಯುಸಿಎಫ್ ಟೋಲ್ ಸಹಾಯವಾಣಿ ಸಂಖ್ಯೆ 1-800-208-4545 ಅನ್ನು 19 ನೇ ಜನವರಿ 2015 ರಂದು ಮೂಲಭೂತ ಸ್ವತಂತ್ರ್ಯವನ್ನು ಹಿಡಿಯುವ ಮತ್ತು ಭಾರತದ ನ್ಯಾಯ , ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವದ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ.

ಸಹಾಯವಾಣಿಯು ಸಂಕಷ್ಟದಲ್ಲಿರುವ ಜನರಿಗೆ, ವಿಶೇಷವಾಗಿ ದೇಶದ ಕಾನೂನು ಮತ್ತು ವ್ಯವಸ್ಥೆಯ ಬಗ್ಗೆ ಅರಿವಿಲ್ಲದವರಿಗೆ ಸಾರ್ವಜನಿಕ ಅಧಿಕಾರಿಗಳನ್ನು ಹೇಗೆ ತಲುಪಬೇಕೆಂಬ ಮತ್ತುಮಾರ್ಗದರ್ಶನವನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತದೆ.

RECOMMENDED

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್
Entertainment

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ
Entertainment

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
Entertainment

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

January 28, 2023
ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್
Entertainment

ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

January 28, 2023
ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
Next Post
New Guidelines: ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ ಹಿನ್ನಲೆ – ಸರ್ಕಾರದಿಂದ ನ್ಯೂ ಗೈಡ್ ಲೈನ್ಸ್

New Guidelines: ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ ಹಿನ್ನಲೆ - ಸರ್ಕಾರದಿಂದ ನ್ಯೂ ಗೈಡ್ ಲೈನ್ಸ್

Omicron Virus: ಒಮಿಕ್ರಾನ್ ತಡೆಗೆ ಸರ್ಕಾರದಿಂದ ದಿಟ್ಟ ಕ್ರಮ ಸಭೆ ಬಳಿಕ ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ

Omicron Virus: ಒಮಿಕ್ರಾನ್ ತಡೆಗೆ ಸರ್ಕಾರದಿಂದ ದಿಟ್ಟ ಕ್ರಮ ಸಭೆ ಬಳಿಕ ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist