ಚಾಮರಾಜನಗರ: (ನ.30) Viral Post:ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶೆಟ್ಟಿ ಹಾಗೂ ರಾಜ್ ಅಭಿನಯದ ಗರುಡ ಗಮನ ವೃಷಭ ವಾಹನ ಚಿತ್ರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ತಾಲೂಕಿನ ಮಲೈ ಮಹದೇಶ್ವರ ಸ್ವಾಮಿಯ ಭಕ್ತರು, ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಕ್ರೌರ್ಯ ಹಾಗೂ ಕೊಲೆಯ ದೃಶ್ಯಕ್ಕೆ ಮಾದಪ್ಪನ ಜಾನಪದ ಹಾಡನ್ನು ಬಳಸಿಕೊಂಡಿದ್ದಾರೆ ಎಂದು ಸಿನಿಮಾ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ.
ಕೊಲೆಯ ದೃಶ್ಯಕ್ಕೆ ಮಲೆ ಮಹದೇಶ್ವರ ಸ್ವಾಮಿಯ ಹಾಡನ್ನು ಬಳಸಿಕೊಂಡು ಮಾದಪ್ಪನ ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ.

ಚಿತ್ರವನ್ನು ರಾಜೇಶ್ ಶೆಟ್ಟಿಯವರು ನಿರ್ದೇಶಿಸಿ ಸ್ವತಃ ತಾವೇ ನಾಯಕರಾಗಿ ನಟಿಸಿರುವ ಚಿತ್ರದಲ್ಲಿ ನಾಯಕರಾಗಿ ನಡೆಸಿದ್ದಾರೆ. ಸಿನಿಮಾದಲ್ಲಿ ಬರುವ ಕೊಲೆಯ ದೃಶ್ಯದಲ್ಲಿ ಜಾನಪದ ಹಾಡಾದ ‘ಸೋಜುಗಾದ ಸೂಜುಮಲ್ಲಿಗೆ’ ಎಂಬ ಹಾಡನ್ನು ಬಳಕೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾದೇಶ್ವರನ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
77 ಮಲೆಯ ಒಡೆಯ:
ಚಾಮರಾಜನಗರ ಜಿಲ್ಲೆಯಲ್ಲಿ ಪ್ರಸಿದ್ಧ ತಾಣವಾಗಿದೆ ಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ದೇವರ ದರ್ಶನ. ಜಿಲ್ಲೆಯಲ್ಲಿ ಮಲೆಮಾದೇಶ್ವರ ಸ್ವಾಮಿ ಎಂದರೆ ಎಲ್ಲಿಲ್ಲದ ಭಕ್ತಿ ಭಾವ ಮೂಡುತ್ತದೆ. ತಮಿಳುನಾಡು ಸೇರಿದಂತೆ ರಾಜ್ಯದ ಇತರೆ ಭಾಗಗಳಿಂದ ಭಕ್ತರು ದೇವಳಕ್ಕೆ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಸಿನಿಮಾವನ್ನು ಪ್ರೀತಿಸುವ ಚಂದ್ರು ಸಿನಿಮಾದಲ್ಲಿ ಮಾದಪ್ಪನ ಹಾಡನ್ನು ಈ ಕ್ರೌರ್ಯ ದೃಶ್ಯಕ್ಕೆ ಬಳಕೆ ಮಾಡಿರುವ ಸಿನಿಮಾವನ್ನು ದ್ವೇಷಿಸುವಂತಾಗಿದೆ.
ಸಿನಿಮಾದಲ್ಲಿ ಬರುವ ದೃಶ್ಯವನ್ನು ತೆಗೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಮಾದಪ್ಪನ ಭಕ್ತರು ಚಿತ್ರತಂಡಕ್ಕೆ ಎಚ್ಚರಿಸಿದ್ದಾರೆ.