Secular TV
Saturday, August 13, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Ambarish Remembrance:ಅಂಬರೀಶ್ ಪುಣ್ಯಸ್ಮರಣೆ – ಭಾವನಾತ್ಮಕ ಸಂದೇಶ ಬರೆದ ಸುಮಲತಾ ಅಂಬರೀಶ್

Secular TVbySecular TV
A A
Reading Time: 1 min read
Ambarish Remembrance:ಅಂಬರೀಶ್ ಪುಣ್ಯಸ್ಮರಣೆ – ಭಾವನಾತ್ಮಕ ಸಂದೇಶ ಬರೆದ ಸುಮಲತಾ ಅಂಬರೀಶ್
0
SHARES
Share to WhatsappShare on FacebookShare on Twitter

Ambarish Remembrance: (ನ.24): ರೆಬಲ್ ಸ್ಟಾರ್ ಅಂಬರೀಶ್ ಸಾವನ್ನಪ್ಪಿ ಇಂದಿಗೆ ಮೂರು ವರ್ಷಗಳು ಕಳೆದಿದೆ. ಅಂಬಿ ಪುಣ್ಯತಿಥಿಯಂದು ಅಂಬರೀಶ್ ಪತ್ನಿ ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.

ಹೌದು ಕನ್ನಡದ ಹಿರಿಯ ನಟ ಅಂಬರೀಷ್​ 2018 ನವೆಂಬರ್​ 24 ರಂದು ನಿಧನರಾಗಿದ್ದಾರೆ. ಅವರನ್ನು ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳು ಕಳೆದುಕೊಂಡು ಮೂರು ವರ್ಷ ಕಳೆದಿದೆ. ಅಂಬರೀಶ್ ಇಲ್ಲದೇ ಮೂರು ವರ್ಷಗಳಾಗಿದ್ದು ಇಂದು ಅವರ ಪುಣ್ಯಸ್ಮರಣೆ ನಡೆಯಲಿದೆ. ಇನ್ನೂ ಪುಣ್ಯಸ್ಮರಣೆ ಹಿನ್ನೆಲೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಅಂಬಿ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಅಂಬರೀಷ್​ ಸಮಾಧಿಗೆ ಇಂದು ಕುಟುಂಬದವರು, ಆಪ್ತರು, ಅಭಿಮಾನಿಗಳು ಭೇಟಿ ನೀಡಲಿದ್ದಾರೆ. 

ಇನ್ನೂ ಅಂಬರೀಶ್ ಪುಣ್ಯ ಸ್ಮರಣೆ ಹಿನ್ನಲೆ ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.‌ ಕಳೆದ ಮೂರು ವರ್ಷಗಳಿಂದ ನೀವು ನಮ್ಮ ಹೃದಯದಲ್ಲಿ, ಚಿಂತನೆಯಲ್ಲಿ ಮತ್ತು ಆತ್ಮದ ಜೊತೆಗೆ ಒಂದಾಗಿದ್ದೀರಿ. ಎಂದೆಂದಿಗೂ ನಿಮ್ಮನ್ನು ಪ್ರೀತಿಸುವೆ ಎಂದು ಸುಮಲತಾ ಬರೆದುಕೊಂಡಿದ್ದಾರೆ.ನವೆಂಬರ್​ 24ರಂದು 66 ವರ್ಷದ ಅಂಬರೀಷ್​ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.

ಇದನ್ನೂ ಓದಿ:B C Patil: ಕಾಂಪೋಸ್ಟ್ ಬಳಕೆಗೆ ಹೆಚ್ಚಿನ ಗಮನ ನೀಡುವಂತೆ ಕ್ರಮ: ಬಿ.ಸಿ.ಪಾಟೀಲ್

RECOMMENDED

CM Basavaraj Bommai : ಇಡೀ ವಿಶ್ವವೇ ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ

August 13, 2022
Bengaluru Crime News : ಮತ್ತೆ  ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!

Bengaluru Crime News : ಮತ್ತೆ ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!

August 13, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Uncategorized

CM Basavaraj Bommai : ಇಡೀ ವಿಶ್ವವೇ ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ

August 13, 2022
Bengaluru Crime News : ಮತ್ತೆ  ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!
Crime

Bengaluru Crime News : ಮತ್ತೆ ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!

August 13, 2022
Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ
India

Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ

August 13, 2022
Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?
Entertainment

Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?

August 13, 2022
Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!
Just-In

Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!

August 13, 2022
Lokayukta : ಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಆನೆ ಬಲ – ಕೇಕ್ ಕತ್ತರಿಸಿ ಆಪ್ ಸಂಭ್ರಮಾಚರಣೆ
Uncategorized

Lokayukta : ಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಆನೆ ಬಲ – ಕೇಕ್ ಕತ್ತರಿಸಿ ಆಪ್ ಸಂಭ್ರಮಾಚರಣೆ

August 12, 2022
MH Krishnaiah Passes Away : ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ಆಘಾತ : ನಾಡೋಜ ಪ್ರೊ.ಎಂ.ಎಚ್. ಕೃಷ್ಣಯ್ಯ ಇನ್ನಿಲ್ಲ
Just-In

MH Krishnaiah Passes Away : ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ಆಘಾತ : ನಾಡೋಜ ಪ್ರೊ.ಎಂ.ಎಚ್. ಕೃಷ್ಣಯ್ಯ ಇನ್ನಿಲ್ಲ

August 12, 2022
GST On House Rent : ಇನ್ಮುಂದೆ ಮನೆ ಬಾಡಿಗೆಗೂ ಜಿಎಸ್‌ಟಿ ಬರೆ – ಯಾರಿಗೆಲ್ಲಾ ಅನ್ವಯ ಗೊತ್ತಾ?
Uncategorized

GST On House Rent : ಇನ್ಮುಂದೆ ಮನೆ ಬಾಡಿಗೆಗೂ ಜಿಎಸ್‌ಟಿ ಬರೆ – ಯಾರಿಗೆಲ್ಲಾ ಅನ್ವಯ ಗೊತ್ತಾ?

August 12, 2022
Next Post
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,34,692 ಮಂದಿಗೆ ಕೊರೊನಾ ಸೋಂಕು

Covid 19: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಕೊರೊನಾ ನ್ಯೂ ಗೈಡ್ ಲೈನ್ಸ್

ACB Ride: ರಾಜ್ಯದೆಲ್ಲಡೆ ಏಕಕಾಲಕ್ಕೆ ದಾಳಿ!! ಕಂತೆ ಕಂತೆ ನೋಟುಗಳನ್ನು ಬಕೆಟ್‌ ಗೆ ತುಂಬುತ್ತಿರುವ ಎಸಿಬಿ ಅಧಿಕಾರಿಗಳು

ACB Ride: ರಾಜ್ಯದೆಲ್ಲಡೆ ಏಕಕಾಲಕ್ಕೆ ದಾಳಿ!! ಕಂತೆ ಕಂತೆ ನೋಟುಗಳನ್ನು ಬಕೆಟ್‌ ಗೆ ತುಂಬುತ್ತಿರುವ ಎಸಿಬಿ ಅಧಿಕಾರಿಗಳು

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist