Secular TV
Sunday, April 2, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Space Junk: ಬಾಹ್ಯಾಕಾಶದಲ್ಲಿದೆ 6 ಸಾವಿರಕ್ಕೂ ಅಧಿಕ ಟನ್​​ ತ್ಯಾಜ್ಯ: ಗಗನಯಾತ್ರಿಗಳಿಗೆ ಹೆಚ್ಚಿದ ಆತಂಕ

Secular TVbySecular TV
A A
Reading Time: 1 min read
Space Junk: ಬಾಹ್ಯಾಕಾಶದಲ್ಲಿದೆ 6 ಸಾವಿರಕ್ಕೂ ಅಧಿಕ ಟನ್​​ ತ್ಯಾಜ್ಯ: ಗಗನಯಾತ್ರಿಗಳಿಗೆ ಹೆಚ್ಚಿದ ಆತಂಕ
0
SHARES
Share to WhatsappShare on FacebookShare on Twitter

ಮಾಸ್ಕೋ: (ನ.16): Space Junk: ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳಿಗೆ ತ್ಯಾಜ್ಯದ (Space Junk) ಆತಂಕ ಉಂಟಾಗಿದೆ. ನಿಲ್ದಾಣದಲ್ಲಿ ಅಮೆರಿಕದ ನಾಲ್ವರು, ಜರ್ಮನಿಯ ಒಬ್ಬರು ಹಾಗೂ ರಷ್ಯಾದ ಇಬ್ಬರು ಗಗನಯಾತ್ರಿಗಳು ಇದ್ದಾರೆ. ತ್ಯಾಜದ ತೊಂದರೆಯಿಂದ ತಮ್ಮ ವಾಹನಗಳಲ್ಲೇ ತಂಗುವಂತೆ ಬಾಹ್ಯಾಕಾಶ ನಿಯಂತ್ರಕರು ನಿರ್ದೇಶನ ನೀಡಿದ್ದಾರೆ.

ಅಮೆರಿಕ​ ಬಾಹ್ಯಾಕಾಶ ಕಮಾಂಡ್ ಹೇಳಿರುವ ಪ್ರಕಾರ ಐಎಸ್​ಎಸ್​ನಲ್ಲಿ ಸೃಷ್ಟಿಯಾಗಿರುವ ತ್ಯಾಜ್ಯದಿಂದ ತೊಂದರೆಯಾಗಿದ್ದು, ಗಗನಯಾತ್ರಿಗಳ (Science Experiment )ವಿಜ್ಞಾನ ಸಂಶೋಧನೆಗೆ ಹಾಗೂ ಸುಲಲಿತ ಕೆಲಸಗಳಿಗೆ ಅಡ್ಡಿ ಮಾಡಿದೆ. ಇನ್ನೂ ಒಂದೆರಡು ದಿನಗಳವರೆಗೆ ಇದೇ ರೀತಿಯ ತೊಂದರೆ ಆಗಬಹುದು ಎಂದು ಹೇಳಿದ್ದಾರೆ.

Space Station

ಏನಿದು ಬಾಹ್ಯಾಕಾಶ ತ್ಯಾಜ್ಯ?

ಬಾಹ್ಯಾಕಾಶ ತ್ಯಾಜ್ಯವನ್ನು(Space Junk) ಬಾಹ್ಯಾಕಾಶ ಮಾಲಿನ್ಯ ಅಥವಾ ಬಾಹ್ಯಾಕಾಶ ಕಸ ಎಂದು ಹೇಳಬಹುದು. ಮಾನವರು ಉಡಾವಣೆ ಮಾಡಿದ(satellite) ಉಪಗ್ರಹಗಳು ನೌಕೆ, ರಾಕೆಟ್​ ಹಾಗೂ ಇತರ ಸಂಶೋಧನಾ ಸಾಧನಗಳು (failed)ವಿಫಲವಾಗಿ ಅಲ್ಲೇ ಚೂರು ಚೂರುಗಳಾಗಿ ಕಸವಾಗಿ ಮಾರ್ಪಾಡಾಗುತ್ತದೆ. ಪ್ರಸ್ತುತ ಸುಮಾರ 6 ಸಾವಿರಕ್ಕೂ ಅಧಿಕ ಟನ್​​ ತ್ಯಾಜ್ಯ ಬಾಹ್ಯಾಕಾಶದಲ್ಲಿದೆ.


ತ್ಯಾಜ್ಯ ಸೃಷ್ಟಿಯಾಗಿದ್ದು ಹೇಗೆ?

ಕಕ್ಷೆಯಲ್ಲಿದ್ದ ತನ್ನದೇ ಸ್ವಂತ ಉಪಗ್ರಹವೊಂದನ್ನು(Satellite Blasted) ನೆನ್ನೆ ಸ್ಫೋಟಿಸಿದ ಕಾರಣ ಅವಶೇಷಗಳು/ತ್ಯಾಜ್ಯಗಳು ಸೃಷ್ಟಿಯಾಗಿತ್ತು.ಇದರಿಂದ 1500ಕ್ಕೂ ಹೆಚ್ಚು ತ್ಯಾಜ್ಯದ ಚೂರುಗಳಾಗಿತ್ತು. ಬಾಹ್ಯಾಕಾಶ ತ್ಯಾಜ್ಯಗಳಿಂದ ,ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳ ಕಾರ್ಯಕ್ಕೆ ಅಡೆತಡೆಯುಂಟಾಗಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಅಡಚಣೆ:

ಸೃಷ್ಟಿಯಾಗಿರುವ  ತ್ಯಾಜ್ಯದಿಂದ ಸದ್ಯ(Earth) ಭೂಮಿಗೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಆದರೆ ಕಕ್ಷೆಯಲ್ಲಿ ಅನಾಥವಾಗಿ ಸುತ್ತುತ್ತಿರುವ ತ್ಯಾಜ್ಯಗಳು, ಸಮೀಪ ಸುತ್ತುತ್ತಿರುವ ಕೃತಕ ಉಪಗ್ರಹಗಳು,(International Space Station) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾರ್ಯನಿರ್ವಹಣೆಗೆ ಅಡ್ಡಿ ಮಾಡಬಹುದು ಎಂದು ಆತಂಕ ಎದುರಾಗಿದೆ.

Space Junk

ತ್ಯಾಜ್ಯವನ್ನು ತಡೆಯುವುದು ಹೇಗೆ?

ಸುತ್ತುತ್ತಿರುವ ತ್ಯಾಜ್ಯಗಳನ್ನು ಬಲೆ ಬಳಸಿ ಕಸದ ಚೂರುಗಳನ್ನು(Captured Junk) ಹಿಡಿದು ಯಾವುದೇ ರೀತಿಯಲ್ಲಿ ಹಾನಿಯಾಗದಂತೆ (burn)ಉರಿಸುವುದು. ಅಥವಾ ಇದೇ ರೀತಿಯಲ್ಲೆ ಬಲೂನುಗಳನ್ನು ಬಳಸಿ ಅವಶೇಷಗಳನ್ನು ಭೂವಾತಾವರಣಕ್ಕೆ ತಂದು ಹಾನಿಯಾಗದಂತೆ ಉರಿಸುವುದು. ಭೂಮಿಯಿಂದ(laser Burn) ಲೇಸರ ಕಿರಣಗಳನ್ನು ಬಿಟ್ಟು ಅವಶೇಷಗಳನ್ನು ಸುರಕ್ಷಿತ ಕಕ್ಷೆಗೆ ಅಥವಾ ಭೂವಾತಾವರಣಕ್ಕೆ ಎಳೆದು ತರುವುದು ಎಂದು ಉಪಾಯ ಮಾಡಲಾಗಿದೆ.

RECOMMENDED

Ramanagara: ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿ, ಮುಸ್ಲಿಂ ದನದ ವ್ಯಾಪಾರಿಯ ಹತ್ಯೆ; ಶಂಕಿತ ಪುನೀತ್ ಕೆರೆಹಳ್ಳಿ ಬಂಧನ

Ramanagara: ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿ, ಮುಸ್ಲಿಂ ದನದ ವ್ಯಾಪಾರಿಯ ಹತ್ಯೆ; ಶಂಕಿತ ಪುನೀತ್ ಕೆರೆಹಳ್ಳಿ ಬಂಧನ

April 2, 2023
DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

March 26, 2023
  • 409 Followers
  • 23.8k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

Ramanagara: ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿ, ಮುಸ್ಲಿಂ ದನದ ವ್ಯಾಪಾರಿಯ ಹತ್ಯೆ; ಶಂಕಿತ ಪುನೀತ್ ಕೆರೆಹಳ್ಳಿ ಬಂಧನ
Crime

Ramanagara: ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿ, ಮುಸ್ಲಿಂ ದನದ ವ್ಯಾಪಾರಿಯ ಹತ್ಯೆ; ಶಂಕಿತ ಪುನೀತ್ ಕೆರೆಹಳ್ಳಿ ಬಂಧನ

April 2, 2023
DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್
Just-In

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

March 26, 2023
Mekedatu Padayathra: ನಾಳೆಯಿಂದ ಮೇಕೆದಾಟು  ​ಪಾದಯಾತ್ರೆ ಆರಂಭ! ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಸಮ್ಮತಿ
Just-In

ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆ-DK Shivkumar

March 26, 2023
Web Story : Dk Shivakumar : ರಾಜ್ಯದಲ್ಲಿ ಕಾಂಗ್ರೆಸ್ ಬಂದ್ರೆ ಡಬಲ್ ಬೆಡ್ ರೂಮ್ ಮನೆ : ಡಿಕೆಶಿ ಭರವಸೆ
Just-In

siddaramaiah:ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ ಈ ನಾಡಿಗೆ ಎಸಗಿರುವ ದ್ರೋಹ, ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು: ಸಿದ್ದರಾಮಯ್ಯ

March 26, 2023
ನಾನು ಅನರ್ಹಗೊಂಡ ಸಂಸದ : ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ
India

ನಾನು ಅನರ್ಹಗೊಂಡ ಸಂಸದ : ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ

March 26, 2023
ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.
Entertainment

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.

March 25, 2023
KPCC: ಕೆಪಿಸಿಸಿ ಪದಾಧಿಕಾರಿಗಳ ನೇಮಕ: ಎಐಸಿಸಿಯಿಂದ ಅಧಿಕೃತ ಪಟ್ಟಿ ಘೋಷಣೆ
Just-In

ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ, ಲಿಂಗಾಯತ ಸಮುದಾಯದ ನಾಯಕರಿಗೇ ಹೆಚ್ಚು ಮಣೆ ಹಾಕಿದ ಕಾಂಗ್ರೆಸ್‌, ಜಾತಿ ಲೆಕ್ಕಾಚಾರ ಇಲ್ಲಿದೆ ನೋಡಿ…

March 25, 2023
Dk sivakumar: ರಾಜ್ಯದಲ್ಲಿ ಭಾರತ ಜೋಡೋ ಯಶಸ್ಸಿಗೆ ಡಿಕೆಶಿ ಸಂತಸ
Politics

DK Shivkumar On Rahul Gandhi: ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿಯವರನ್ನು ಅನರ್ಹ ಮಾಡಲಾಗಿದೆ: ಡಿ.ಕೆ. ಶಿವಕುಮಾರ್

March 25, 2023
Next Post
100 Film Release: 120 ಚಿತ್ರಮಂದಿರಗಳಲ್ಲಿ ‘100’ ರಿಲೀಸ್

100 Film Release: 120 ಚಿತ್ರಮಂದಿರಗಳಲ್ಲಿ '100' ರಿಲೀಸ್

Puneeth Namana: ಪುನೀತ್ ರಾಜಕುಮಾರ್ ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ: ಪುನೀತ್‌ರನ್ನು ನೆನೆದು ಭಾವುಕರಾದ ಪತ್ನಿ ಅಶ್ವಿನಿ, ಶಿವಣ್ಣ

Puneeth Namana: ಪುನೀತ್ ರಾಜಕುಮಾರ್ ಗೆ ಮರಣೋತ್ತರ 'ಕರ್ನಾಟಕ ರತ್ನ’ ಪ್ರಶಸ್ತಿ: ಪುನೀತ್‌ರನ್ನು ನೆನೆದು ಭಾವುಕರಾದ ಪತ್ನಿ ಅಶ್ವಿನಿ, ಶಿವಣ್ಣ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist