Secular TV
Monday, January 30, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Shiva Rajkumar: ಬಾಲ್ಯದಲ್ಲೇ ಅವನು ಸೂಪರ್ ಸ್ಟಾರ್ : ಅಪ್ಪು ಕುರಿತು ಶಿವಣ್ಣನ ಹೃದಯಾಳದ ಮಾತುಗಳು

Secular TVbySecular TV
A A
Reading Time: 2 mins read
Shiva Rajkumar: ಬಾಲ್ಯದಲ್ಲೇ ಅವನು ಸೂಪರ್ ಸ್ಟಾರ್ : ಅಪ್ಪು ಕುರಿತು ಶಿವಣ್ಣನ ಹೃದಯಾಳದ ಮಾತುಗಳು
0
SHARES
Share to WhatsappShare on FacebookShare on Twitter

Shiva Rajkumar: (ನ.11) ಪುನೀತ್ ರಾಜಕುಮಾರ್ (Puneeth Rajkumar) ಅವರ ಅಗಲಿಕೆಯಿಂದ ಇಡೀ ಕರುನಾಡಿಗಲ್ಲದೆ ರಾಜ್ ಕುಟುಂಬದವರಿಗೂ(Family) ಅಪಾರ ನೋವುಂಟು ಮಾಡಿದೆ. ರಾಜ್ ಮನೆಯ(pearl) ಮುತ್ತು ಕೈಯಿಗೆ ಸಿಗದಷ್ಟು ದೂರ ಹೋಗಿದೆ. ಮಗನಂತಿದ್ದ(Young Brother) ತಮ್ಮನನ್ನು ಕಳೆದುಕೊಂಡ ಶಿವರಾಜ್ ಕುಮಾರ್ ಅವರು(Appu) ಅಪ್ಪುವಿನ ಕುರಿತು ಮಾತುಗಳನ್ನು ಹಂಚಿಕೊಂಡಿದ್ದಾರೆ.

ಪುನೀತ್ ಮಾಡುವ ಕೆಲಸ ನನಗೆ ಗೊತ್ತಿರನಿಲ್ಲ:
ಅಪ್ಪು ಚಿಕ್ಕ ವಯಸ್ಸಿನಿಂದಲೇ(Childhood) ಚಿತ್ರಗಳಲ್ಲಿ ಅಭಿನಯಿಸಿ(acting) ಸೈ ಎನಿಸಿಕೊಂಡಿದ್ದರು. ಬಾಲ್ಯದಲ್ಲೇ (Super Star) ಸೂಪರ್ ಸ್ಟಾರ್ ಆಗಿದ್ದ. ಅಪ್ಪು, (Youth Hero) ಯೂತ್ ಹೀರೋ ಅಗಿ ಪ್ರಸಿದ್ಧರಾದರು.
ಸಿನಿಮಾರಂಗವನ್ನು ಬಿಟ್ಟರೆ, ಅಣ್ಣನಾಗಿ ನನಗೂ ಗೊತ್ತಿಲ್ಲದ(Social Work) ಒಳ್ಳೆಯ ಕೆಲಸಗಳನ್ನು ಮಾಡಿದ್ದಾನೆ.
ಪುನೀತ್ ಮಾಡುತ್ತಿದ್ದ ಕೆಲಸಗಳ (Works)ಬಗ್ಗೆ ನಮಗೂ ಹೇಳುತ್ತಿರನಿಲ್ಲ, ನಾವು ಏನು ಕೇಳುತ್ತಿರನಿಲ್ಲ.

ಅಪ್ಪು ಕುರಿತು ಮಾತನಾಡದೇ ಇರುವ ಸಂದರ್ಭವೇ ಇಲ್ಲ:
ಯಾವುದಾದರೂ ಸಮಾರಂಭಕ್ಕೆ ಹೋದಾಗ, ನಾನು ಸಾಮಾನ್ಯವಾಗಿ ಅಪ್ಪು ಕುರಿತು(Appu) ಮಾತನಾಡುವ ಅಭ್ಯಾಸವಿದೆ. ಏಕೆಂದರೆ ಅಪ್ಪು(Character) ವ್ಯಕ್ತಿತ್ವ ಹಾಗಿತ್ತು.
ಅಪ್ಪು ಮಾತನಾಡುವ(Style) ಶೈಲಿ,ಬದುಕಿದ್ದ ರೀತಿ(Royal) ರಾಯಲ್ ಅಗಿ ಇತ್ತು. ಪುನೀತ್ ಅವರು(by Birth) ಹುಟ್ಟಿದಾಗಿನಿಂದ ಹಿಡಿದು ಇಲ್ಲಿಯವರೆಗೂ(Royal) ರಾಯಲ್ ಅಗಿ ಬೆಳೆದ, ಮುಂದೆಯೂ ಹಾಗೆ ಬೆಳೆಯುತ್ತಾನೆ ಎಂದು (Stage)ವೇದಿಕೆ ಮೇಲೆ ಹೇಳುತ್ತಿದ್ದೆ.

Puneeth Rajkumar in Childhood

ಅವನ ಬಾಲ್ಯವನ್ನು ನೋಡಿದ್ದೆ:
ಪುನೀತ್ ಹುಟ್ಟಿದಾಗ ನನಗೆ 13 ವರುಷ, ಅಪ್ಪು(Childhood) ಬಾಲ್ಯವನ್ನು ನೋಡಿಕೊಂಡು ಬಂದಿದ್ದೇನೆ, ಪುನೀತ್ ಅನ್ನು ತಮ್ಮನಾಗಿ ಪಡೆಯಲು ಪುಣ್ಯ ಮಾಡಿದ್ದೆ.
ಅವನು ಮಾಡುತ್ತಿದ್ದ(Work) “ಕೆಲಸ ಬಲಗೈಯಲ್ಲಿ ಮಾಡಿದ್ದು ಎಡಗೈಗೆ ಗೊತ್ತಾಗದ ಹಾಗೆ ಮಾಡುತ್ತಿದ್ದ.” ಅಷ್ಟು ಬೇಗ ಅವನು ಬಿಟ್ಟು ಹೋದದ್ದು (Away)ನಿಜಕ್ಕೂ ದುಃಖ ತಂದಿದೆ.

ಅಪ್ಪು ಮೊದಲಿಂದಲೂ(equality) ಎಲ್ಲರಿಗೂ ಒಂದೇ ರೀತಿಯಲ್ಲಿ ನೋಡುತ್ತಿದ್ದ, ಅಪ್ಪಾಜಿ ಅವರು ಹೇಗೆ ನೋಡಿಕೊಳ್ಳುತ್ತಿದ್ದರೂ,ಹಾಗೆ ಪುನೀತ್ ಎಲ್ಲರನ್ನೂ ನೋಡಿಕೊಳ್ಳುತ್ತಿದ್ದ.

ಅಂದು ಊಹಿಸಿರಲಿಲ್ಲ:
ಬೆಳಗ್ಗೆ ನನ್ನ ಸಿನೆಮಾ(Cinema) ಬಿಡುಗಡೆ ಆಗುತ್ತಿದ್ದು. ಎಂದಿನಂತೆ (Film Theater) ಚಿತ್ರಮಂದಿರಗಳಿಗೆ ಹೋಗಿ ಮನೆಗೆ ಬಂದಿದ್ದೆ. ನಂತರ ಅಪ್ಪು ಅವರಿಗೆ(Not Well) ಹುಷಾರಿಲ್ಲ ಎಂಬ ಕರೆ ಬಂದಿತ್ತು. ನಂತರ(Ashwini) ಅಶ್ವಿನಿ ಅವರಿಗೆ ಕರೆ ಮಾಡಿದೆ. ಅಶ್ವಿನಿಯವರಿಂದ ಪುನೀತ್ ಇನ್ನಿಲ್ಲ(No More) ಎಂಬ ಮಾತು ಕೇಳಿ ನಂಬಲಾಗಲಿಲ್ಲ ಎಂದರು. (Hospital)ಆಸ್ಪತ್ರೆಗೆ ಭೇಟಿ ನೀಡಿದರೂ ಪುನೀತ್ ನ ಸ್ಥಿತಿಯನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ.

Birthday Gift BMW Cycle

ನನ್ನ ಹುಟ್ಟು ಹಬ್ಬಕ್ಕೆ ಸೈಕಲ್ ಕೊಟ್ಟಿದ್ದ:
ನನಗೂ ಹಾಗೂ ಪುನೀತ್ ನಡುವೆ ಸಾಕಷ್ಟು(Mutual Understanding) ಹೊಂದಾಣಿಕೆಗಳು ಇದ್ದವು. ನನಗೂ ಹಾಗೂ ಪುನೀತ್ ಅವರಿಗೆ ಉಡುಗೊರೆಗಳು(Gifts) ಅಂದರೆ ತುಂಬಾ ಇಷ್ಟ.
ನಾನು ಅವನಿಗೆ ಕೇಳುತ್ತಿದ್ದೆ, ಪುನೀತ್ ನನಗೆ ಕೇಳುತ್ತಿದ್ದರು, ನನ್ನ (birthday)ಹುಟ್ಟು ಹಬ್ಬದ ದಿನವಾಗಿ(BMW Cycle) ಬಿ ಎಂ ಡಬ್ಲ್ಯೂ ಸೈಕಲ್ ಉಡುಗೊರೆಯಾಗಿ ನೀಡಿದ್ದ.(Nandibetta) ನಂದಿಬೆಟ್ಟಕ್ಕೆ ಸೈಕಲ್ ನಲ್ಲಿ (trekking) ಹೋಗುವುದು, ಜಿಮ್ (Gym Workout)ಮಾಡುವುದು ಅಪ್ಪುಗೆ ಇಷ್ಟವಿತ್ತು.

9 ವರ್ಷದಿಂದಲೇ ವ್ಯಾಯಾಮ ಕಲಿತ್ತಿದ್ದ:
To be Fit ಎನ್ನುವುದು ಪುನೀತ್ ಅವರಿಗೆ ಬಾಲ್ಯದಿಂದಲೇ ಬಂದಿತ್ತು. ಪುನೀತ್ ಅಣ್ಣನಾಗಿ ನಾನು, ಅವನ ಕೊನೆಯ ದಿನಗಳನ್ನು ನೋಡುವಂತಾಯಿತು. ಮನೆಯವರಿಗೆ ಸಮಾಧಾನ ಮಾಡಿಸುವುದು ದೊಡ್ಡ ವಿಚಾರವಾಗಿತ್ತು.

Puneeth Rajkumar

ಪುನೀತ್ ಗೆ ಹೇಳಿಮಾಡಿಸಿದೆ ಆ ಡೈಲಾಗ್:
ನನ್ನ ಭಜರಂಗಿ (Bhajarangi)ಸಿನಿಮಾದಲ್ಲಿ ಒಂದು ಡೈಲಾಗ್ ಹೇಳಿದ್ದೆ “ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ; ಮನುಷ್ಯ ಮುಖ್ಯವಲ್ಲ ವಿಚಾರಗಳು ಮುಖ್ಯ” ಎಂದು ಹೇಳಿದ್ದೆ.
ಪುನೀತ್ ಅವರು ತಮ್ಮ(Matters) ವಿಚಾರಗಳನ್ನು ಬಿಟ್ಟು ಹೋಗಿದ್ದಾರೆ. ಇನ್ನು ಮುಂದೆ ಪುನೀತ್ ವಿಚಾರಗಳನ್ನು ಬೆಳಸಿಕೊಂಡು ಹೋಗಬೇಕು. ಅವನ(Wish) ಆಸೆಗಳನ್ನು ನೆರವೇರಿಸುವುದು ನನ್ನ ಕರ್ತವ್ಯವಾಗಿದೆ.

ಅವನು ನನ್ನ ಎದೆಯಲ್ಲಿ ಇದ್ದಾನೆ:
ಕೊನೆಯದಾಗಿ ಅಪ್ಪು ಅವರ ಬಗ್ಗೆ ಹೇಳುತ್ತಾ “(Appu is in my Heart) ಅಪ್ಪು ಯಾವಾಗಲೂ ನನ್ನ (My Kid) ಮಗನಾಗಿರುತ್ತಾನೆ. ನನ್ನ ಹೃದಯದಲ್ಲಿ ಇರುತ್ತಾನೆ. ಅವನು ಇಲ್ಲ ಎಂದು ನಾನು ಅಂದುಕೊಂಡಿಲ್ಲ.
ನನ್ನ ಜೀವ(Till death) ಇರುವವರೆಗೂ ಅವನನ್ನು ಜೀವಂತವಾಗಿ ಇಟ್ಟುಕೊಳ್ಳಲು ಬಯಸುತ್ತೇನೆ. ಪುನೀತ್(Memories) ನೆನಪುಗಳು ಜೀವಂತವಾಗಿರುತ್ತದೆ. ಅವನನ್ನು ಕಳುಹಿಸಲು ನನಗೆ ಇಷ್ಟವಿಲ್ಲ. ಅವನ ಆಸೆಗಳನ್ನು ಈಡೇರಿಸಿಕೊಂದು ಹೋಗುತ್ತೇನೆ ಎಂದರು.

RECOMMENDED

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್
Entertainment

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ
Entertainment

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
Entertainment

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

January 28, 2023
ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್
Entertainment

ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

January 28, 2023
ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
Next Post
Siddaramaiah: ಸಿದ್ದರಾಮಯ್ಯನವರೇ ನೀವೊಬ್ಬ ಮಾಜಿ ಸಿಎಂ, ಹಿಟ್ ಆ್ಯಂಡ್ ರನ್ ನಿಮಗೆ ಶೋಭೆ ತರುವುದಿಲ್ಲ – ಶಾಸಕ ಬಿ. ಹರ್ಷವರ್ಧನ್ ತಿರುಗೇಟು

Siddaramaiah: ಸಿದ್ದರಾಮಯ್ಯನವರೇ ನೀವೊಬ್ಬ ಮಾಜಿ ಸಿಎಂ, ಹಿಟ್ ಆ್ಯಂಡ್ ರನ್ ನಿಮಗೆ ಶೋಭೆ ತರುವುದಿಲ್ಲ - ಶಾಸಕ ಬಿ. ಹರ್ಷವರ್ಧನ್ ತಿರುಗೇಟು

ಭಾರತದ ಬರ್ಡ್ ಮ್ಯಾನ್ ಸಲೀಂ ಅಲಿ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಬರ್ಡ್ ಮ್ಯಾನ್ ಸಲೀಂ ಅಲಿ ಬಗ್ಗೆ ನಿಮಗೆಷ್ಟು ಗೊತ್ತು?

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist