Secular TV
Monday, January 30, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Red Rain Phenomenon : ಮಳೆ ಬಂದರೆ ಓಕೆ ಆದರೆ ಕೆಂಪು ಬಣ್ಣದ ಮಳೆ ಬಂದರೆ..! ಕೇರಳದ ಹಲವೆಡೆ ಸುರಿದಿತ್ತು ಬಣ್ಣಬಣ್ಣದ ಮಳೆ

Secular TVbySecular TV
A A
Reading Time: 1 min read
Red Rain Phenomenon : ಮಳೆ ಬಂದರೆ ಓಕೆ ಆದರೆ ಕೆಂಪು ಬಣ್ಣದ ಮಳೆ ಬಂದರೆ..! ಕೇರಳದ ಹಲವೆಡೆ ಸುರಿದಿತ್ತು ಬಣ್ಣಬಣ್ಣದ ಮಳೆ
0
SHARES
Share to WhatsappShare on FacebookShare on Twitter

ವಾಯ್ನಾಡು (ಕೇರಳ) : ದಕ್ಷಿಣ ಭಾರತ (South India) ದಲ್ಲಿ ಗಾಡ್ಸ್ ಓನ್ ಕಂಟ್ರಿ (God’s Own Country) ಅಂತಲೇ ಪ್ರಸಿದ್ಧಿಯಾದ ಕೇರಳ (Kerala) ದಲ್ಲಿ ಕೆಲವೊಮ್ಮೆ ತರ್ಕಕ್ಕೆ ನಿಲುಕದ (Mysteries) ಸಂಗತಿಗಳು ನಡೆಯುತ್ತಿರುತ್ತವೆ. ಆಧುನಿಕ ತಂತ್ರಜ್ಞಾನ (Modern Technology), ಆಧುನಿಕ ಮಾನವನು ಸಹ ಕೆಲವೊಮ್ಮೆ ಭೇಧಿಸಲು ಸಾಧ್ಯವಾಗದ ರೀತಿಯಲ್ಲಿ ವಾತಾವರಣದಲ್ಲಿ ಹಲವು ಘಟನೆಗಳು ಸಂಭವಿಸುತ್ತವೆ.

ಇದೇ ರೀತಿಯ ಘಟನೆ ಕೇರಳದಲ್ಲಿ ಜುಲೈ 25. 2001 ರ ಬೆಳಗಿನ ಜಾವ ನಡೆದಿತ್ತು. ಆ ಘಟನೆ ಕುರಿತು ಹಲವರು ಹಲವು ರೀತಿಯ ವಿವರಣೆ ಕೊಟ್ಟರೂ ಯಾರೊಬ್ಬರು ಕೂಡ ವೈಜ್ಞಾನಿಕ (Scientific) ವಾಗಿ ಸಾಭೀತು ಮಾಡಲಾಗದ್ದರಿಂದ ಇದೊಂದು ಬಗೆಹರಿಸಲಾಗದ ಕುತೂಹಲಕಾರಿ ವಿಷಯ (Unsolved Mysteries) ಗಳಲ್ಲಿ ಒಂದಾಗಿ ಉಳಿದು ಬಿಟ್ಟಿದೆ. ಈ ಘಟನೆಯೇ ಕೆಂಪು ಮಳೆ (Red Rain) ಅಥವಾ ರಕ್ತದ ಮಳೆ (Blood Rain) ಎಂದು ಸ್ಥಳಿಯರು ಹೇಳುತ್ತಾರೆ.

ಇತಿಹಾಸ (History) ವನ್ನು ಕೆದಕುತ್ತ ಹೋದರೆ ಪ್ರಪಂಚದಾದ್ಯಂತ (Worldwide) ಹಲವು ಪ್ರದೇಶಗಳಲ್ಲಿ ಇಂತಹ ಕೆಂಪು ಮಳೆ ಬಿದ್ದ ಬಗ್ಗೆ ವರದಿಯಾಗಿದೆ. ಭಾರತದಲ್ಲಿ ಈ ವಿದ್ಯಮಾನ ಕೇರಳದಲ್ಲಿ ಸಂಭವಿಸಿದ್ದು ಆಕಾಶದಿಂದ ಬಿದ್ದ ಕೆಂಪು ಮಳೆ ಒಣಗಲು ಹಾಕಿದ್ದ ಬಟ್ಟೆಗಳ ಮೇಲೆ ಕೆಂಪು ಕಲೆ ಉಂಟು ಮಾಡಿತ್ತು. ಆ ದಿನಗಳಲ್ಲಿ ಮನೆ ಮುಂದೆ ಹರಿಯುವ ಮಳೆನೀರು ಸೇರಿದಂತೆ ನದಿ-ಸರೋವರಗಳು ಕೆಂಪು ಬಣ್ಣಕ್ಕೆ ತಿರುಗಿದ್ದವು.

ಆಕಾಶದಲ್ಲಿ ಸಂಭವಿಸಿದ ಉಲ್ಕೆ ಸ್ಪೋಟದಿಂದಾಗಿ ಈ ರೀತಿ ಆಗಿರಬಹುದು ಎಂದು ಆರಂಭಿಕ ಸಂಶೋಧನೆ ಮಾಡಿದ್ದ ತಜ್ಞರು ಹೇಳಿಕೆ ನೀಡಿದ್ದರು. ಭಾರತ ಸರ್ಕಾರ ಅಂದು ಈ ವಿದ್ಯಮಾನದ ಬಗ್ಗೆ ಅಧ್ಯಯನ ನಡೆಸಲು ಭಾರತೀಯ ಭೂ ವಿಜ್ಞಾನ ಅಧ್ಯಯನ ಕೇಂದ್ರ (Tropical Botanic Garden and Research Institute) ತಂಡವನ್ನು ಮಳೆ ಬಿದ್ದ ಪ್ರದೇಶಕ್ಕೆ ಕಳುಹಿಸಿ ಕೊಟ್ಟಿತ್ತು. 2006 ರಲ್ಲಿ ಲೂಯೀಸ್‌ ಮತ್ತು ಆತನ ಸ್ನೇಹಿತ ಸಂತೋಷ್‌ ಕುಮಾರ ಎಂಬುವರು ಪತ್ರಿಕೆಯೊಂದರಲ್ಲಿ ಈ ಕುರಿತು ವರದಿಯನ್ನು ಪ್ರಕಟಿಸಿದ್ದರು. ಅವರ ಪ್ರಕಾರ ಆ ಮಳೆಯ ನೀರನ್ನು ಮೈಕ್ರೋಸ್ಕೋಪ್‌ (Micro Scope) ನಲ್ಲಿ ಪರೀಕ್ಷಿಸಿದಾಗ ಮಾನವನ ರಕ್ತದಲ್ಲಿರುವ ರಕ್ತಕಣ (Blood Cell) ಗಳ ಮಾದರಿಯಲ್ಲಿಯೇ ಕೆಂಪು ಮತ್ತು ಕಂದು ಬಣ್ಣದ ಜೀವಂತ ಕೋಶಗಳು ಪತ್ತೆಯಾಗಿದ್ದವು.

ಈ ಕೆಂಪು ಮಳೆಯ ಬಗ್ಗೆ ಅಧ್ಯಯನ ಮಾಡಿದ ಪ್ರತಿಯೊಬ್ಬರು ತಮ್ಮ ತಮ್ಮ ನಿಲುವುಗಳನ್ನು ತಿಳಿಸಿದ್ದಾರೆ. ಆದರೆ ಕೊನೆಯಲ್ಲಿ ಯಾವುದಕ್ಕೂ ವೈಜ್ಞಾನಿಕ ಧೃಡೀಕರಣಗಳು ಸಿಗದೇ ಈ ವಿದ್ಯಮಾನ ಇಂದಿಗೂ ಕುತೂಹಲಕಾರಿಯಾಗಿಯೇ ಇದೆ.

RECOMMENDED

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್
Entertainment

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ
Entertainment

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
Entertainment

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

January 28, 2023
ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್
Entertainment

ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

January 28, 2023
ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
Next Post
ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಚಾಲೆಂಜಿಂಗ್ ಸ್ಟಾರ್!

ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಚಾಲೆಂಜಿಂಗ್ ಸ್ಟಾರ್!

ಅಪ್ಪು ಅಂತಿಮ ದರ್ಶನಕ್ಕೆ ಬಂದಿರಲಿಲ್ವಾ ರಾಧಿಕಾ ಪಂಡಿತ್..? ಸ್ಯಾಂಡಲ್ ವುಡ್ ಸಿಂಡ್ರೆಲಾ ಮೇಲೆ ಅಪ್ಪು ಅಭಿಮಾನಿಗಳ ಬೇಸರ

ಅಪ್ಪು ಅಂತಿಮ ದರ್ಶನಕ್ಕೆ ಬಂದಿರಲಿಲ್ವಾ ರಾಧಿಕಾ ಪಂಡಿತ್..? ಸ್ಯಾಂಡಲ್ ವುಡ್ ಸಿಂಡ್ರೆಲಾ ಮೇಲೆ ಅಪ್ಪು ಅಭಿಮಾನಿಗಳ ಬೇಸರ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist