Secular TV
Saturday, August 13, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Karwar;ಮೀನುಗಾರರಿದ್ದ ಬೋಟ್ ನಲ್ಲಿ ಬೆಂಕಿ ಅವಘಡ : 7 ಮಂದಿ ಮೀನುಗಾರರ ರಕ್ಷಣೆ

Secular TVbySecular TV
A A
Reading Time: 1 min read
Karwar;ಮೀನುಗಾರರಿದ್ದ ಬೋಟ್ ನಲ್ಲಿ ಬೆಂಕಿ ಅವಘಡ : 7 ಮಂದಿ ಮೀನುಗಾರರ ರಕ್ಷಣೆ
0
SHARES
Share to WhatsappShare on FacebookShare on Twitter

ಕಾರವಾರ:(ನ.6) ಕಾರವಾರದ (Karwar) ಲೈಟ್ ಅಸ್ಬಲಿ ಸಮುದ್ರದಲ್ಲಿ ತಡರಾತ್ರಿ ಬೆಂಕಿ ಅವಘಡಕ್ಕೆ ಒಳಗಾಗಿ ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್(Coast Guard) ಸಿಬ್ಬಂದಿಗಳು ರಕ್ಷಿಸಿದ್ದಾರೆ.ದೋಣಿಯು ಲೈಟ್ ಹೌಸ್ ನಡುಗಡ್ಡೆ ಇಂದ 10 ನಾಟಿಕಲ್ ಮೈಲು ಅಂದರೆ ಸುಮಾರು 19 ಕಿಮೀ ದೂರದಲ್ಲಿತ್ತು.

ಶಾರ್ಟ್ ಸಕ್ಯೂಟ್‌ನಿಂದ ಬೆಂಕಿ
ಮೀನುಗಾರಿಕೆಗಾಗಿ ತೆರಳಿದ್ದ ಬೋಟಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅರ್ಧ ಸುಟ್ಟುಹೋಗಿ ಕರಕಲಾಗಿದೆ.ಮಲ್ಪೆ ಮೂಲದ ವರದವಿನಯಕ ಎಂಬ ಬೋಟಿನಿಂದ ರೂಮ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು.
ನೋಡುನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಹೆಚ್ಚಾದ ಪರಿಣಾಮ ತಕ್ಷಣ ಸಮೀಪದಲ್ಲಿದ್ದ ವರದರಾಜ ಬೋಟ್ (Boat) ನವರು ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಉಡುಪಿ (udupi) ಜಿಲ್ಲೆಯ ಮಲ್ಪೆಯ ವರದ ಹೆಸರಿನ ದೋಣಿಯಲ್ಲಿ (ನೋಂದಣಿ ಸಂಖ್ಯೆ IND KA02 MM 4495) ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿತ್ತು. ಇದನ್ನೂ ಓದಿ: ಕ್ರೂಸ್ ಡ್ರಗ್ ಕೇಸ್: ವಾಂಖೆಡೆ ಆರ್ಯನ್ ಪ್ರಕರಣದ ಮೇಲ್ವಿಚಾರಣೆ ಮಾಡುವುದಿಲ್ಲ, ಎನ್‌ಸಿಬಿ ಎಸ್‌ಐಟಿ ರಚನೆ

ಮೀನುಗಾರರ ರಕ್ಷಣೆ

ಲಕ್ಷಾಂತರ ರೂಪಾಯಿ ಹಾನಿ:
ಬೋಟ್ ನಲ್ಲಿ ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಎರಡು ಬೋಟಿನ ಮೀನುಗಾರರು ಬೆಂಕಿಯನ್ನು ನಂದಿಸಿದರೂ ಪೂರ್ತಿ ಪ್ರಮಾಣದಲ್ಲಿ ಬೋಟನ್ನು ಉಳಿಸಿಕೊಳ್ಳಲಾಗಲಿಲ್ಲ. ಅವಘಡದ ಬಗ್ಗೆ ಮಾಹಿತಿ ಪಡೆದ ನವ ಮಂಗಳೂರಿನ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಕ್ಷಣವೇ C 155 ಗಸ್ತು ನೋಕಿಯಾ ಎಲ್ಲಿದ್ದಾರೆ ಕ್ಷಣ ಸಿಬ್ಬಂದಿಗಳನ್ನು ಕಾರವಾರಕ್ಕೆ(karwar) ಕಳುಹಿಸಿದರು. ಇದನ್ನೂ ಓದಿ: ಪಟಾಕಿ ಸ್ಫೋಟದಿಂದ ಮೃತಪಟ್ಟ ತಂದೆ-ಮಗ

ಬೆಂಕಿ ನಂದಿಸುವಲ್ಲಿ ಯಶಸ್ವಿ:
ದೋಣಿಯಲ್ಲಿದ್ದ ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ಮೀನುಗಾರಿಕಾ ದೋಣಿ ‘ ವಜ್ರ ‘ (IND KA 02 MM 4705) ಕ್ಕೆ. ರವಾನಿಸಿದರು.ಬಳಿಕ ಬೆಂಕಿಯನ್ನು ನಂದಿಸಿ ರಕ್ಷಣಾ ಕಾರ್ಯದಲ್ಲಿ ಇತರ ಮೀನುಗಾರರು ಸಹ ಕೈಜೋಡಿಸಿದರು. ಎಲ್ಲಾ ಮೀನುಗಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಷ್ಟ್ರಮಟ್ಟದ ಫೆನ್ಸಿಂಗ್ ಚಾಂಪಿಯನ್‌ಷಿಪ್‌ಗೆ ಕೇಚೆಟ್ಟೀರ ವಿಜಯ್ ದೇವಯ್ಯ‌ ಆಯ್ಕೆ

ಹವಾಮಾನದ ವೈಪರೀತ್ಯದ ಹಿನ್ನೆಲೆಯಲ್ಲಿ ಬೆಂಕಿಯನ್ನು ನಂದಿಸಲು ಒಟ್ಟು 3 ಗಂಟೆಗಳು ಹಿಡಿಯಿತು. ಬೆಂಕಿ ಹೊತ್ತಿಕೊಂಡ ದೋಣಿಯನ್ನು ಕಾರವಾರದ ಬೈತಖೊಲ್ ಮೀನುಗಾರಿಕಾ ಬಂದರಿಗೆ ಎಳೆದು ತರಲಾಗಿದೆ ಹಾಗೂ ಕರಾವಳಿ (karavali) ಭದ್ರತಾ ಪಡೆಯ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RECOMMENDED

Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ   ಫಸ್ಟ್  ಸಾಂಗ್ಸ್  ರಿಲೀಸ್….!

Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ ಫಸ್ಟ್ ಸಾಂಗ್ಸ್ ರಿಲೀಸ್….!

August 13, 2022
CM Basavaraj Bommai : ಇಡೀ ವಿಶ್ವವೇ  ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ

CM Basavaraj Bommai : ಇಡೀ ವಿಶ್ವವೇ ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ

August 13, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ   ಫಸ್ಟ್  ಸಾಂಗ್ಸ್  ರಿಲೀಸ್….!
Entertainment

Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ ಫಸ್ಟ್ ಸಾಂಗ್ಸ್ ರಿಲೀಸ್….!

August 13, 2022
CM Basavaraj Bommai : ಇಡೀ ವಿಶ್ವವೇ  ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ
Just-In

CM Basavaraj Bommai : ಇಡೀ ವಿಶ್ವವೇ ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ

August 13, 2022
Bengaluru Crime News : ಮತ್ತೆ  ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!
Crime

Bengaluru Crime News : ಮತ್ತೆ ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!

August 13, 2022
Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ
India

Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ

August 13, 2022
Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?
Entertainment

Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?

August 13, 2022
Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!
Just-In

Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!

August 13, 2022
Lokayukta : ಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಆನೆ ಬಲ – ಕೇಕ್ ಕತ್ತರಿಸಿ ಆಪ್ ಸಂಭ್ರಮಾಚರಣೆ
Uncategorized

Lokayukta : ಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಆನೆ ಬಲ – ಕೇಕ್ ಕತ್ತರಿಸಿ ಆಪ್ ಸಂಭ್ರಮಾಚರಣೆ

August 12, 2022
MH Krishnaiah Passes Away : ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ಆಘಾತ : ನಾಡೋಜ ಪ್ರೊ.ಎಂ.ಎಚ್. ಕೃಷ್ಣಯ್ಯ ಇನ್ನಿಲ್ಲ
Just-In

MH Krishnaiah Passes Away : ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ಆಘಾತ : ನಾಡೋಜ ಪ್ರೊ.ಎಂ.ಎಚ್. ಕೃಷ್ಣಯ್ಯ ಇನ್ನಿಲ್ಲ

August 12, 2022
Next Post
Shimoga News: ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷ; 5 ಜಾನುವಾರುಗಳು ಸಾವು

Shimoga News: ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷ; 5 ಜಾನುವಾರುಗಳು ಸಾವು

ದೀಪಾವಳಿಯಂದು ಶ್ರೀಲಂಕಾಗೆ ಭಾರತ ರಫ್ತು ಮಾಡಿದೆ ೧೦೦ ಟನ್ ನ್ಯಾನೋ ರಸಗೊಬ್ಬರ!

ದೀಪಾವಳಿಯಂದು ಶ್ರೀಲಂಕಾಗೆ ಭಾರತ ರಫ್ತು ಮಾಡಿದೆ ೧೦೦ ಟನ್ ನ್ಯಾನೋ ರಸಗೊಬ್ಬರ!

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist