Secular TV
Saturday, August 13, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

The Visa Lord – Hyderabad : ವಿದೇಶಕ್ಕೆ ಹೋಗಬೇಕೆ ? ಹಾಗಾದರೆ ವೀಸಾ ದೇವರ ದರ್ಶನ ಮಾಡಿ

Secular TVbySecular TV
A A
Reading Time: 1 min read
The Visa Lord – Hyderabad : ವಿದೇಶಕ್ಕೆ ಹೋಗಬೇಕೆ ? ಹಾಗಾದರೆ ವೀಸಾ ದೇವರ ದರ್ಶನ ಮಾಡಿ
0
SHARES
Share to WhatsappShare on FacebookShare on Twitter

ಹೈದರಾಬಾದ್‌ : ಯುಎಸ್ ವೀಸಾ (US VISA) ಪಡೆಯುವುದು ಸ್ವಲ್ಪ ಕಠಿಣ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಕೆಲವೊಬ್ಬರ ನಂಬಿಕೆ ಪ್ರಕಾರ ವೀಸಾ ದೇವರನ್ನು (VISA LORD) ದರ್ಶನ ಮಾಡಿದರೆ ಖಂಡಿತ ವೀಸಾ ಸಿಕ್ಕೇ ಸಿಗುತ್ತದೆ.

ಇದು ಓಸ್ಮಾನ್ ಸಾಗರ್ (Osman Sagar) ಸರೋವರದ ದಡದಲ್ಲಿರುವ ಪುರಾತನ ದೇವಾಲಯಗಳಲ್ಲಿ (Old Temple) ಒಂದು ಹಾಗೇಯೆ ಹೈದರಾಬಾದ್ (Hyderabad) ಜಿಲ್ಲೆಯ ಅತ್ಯಂತ ಹಳೆಯ ದೇವಾಲಯವೂ ಆಗಿದೆ. ಸ್ವಾಮಿ ವೆಂಕಟೇಶ್ವರ ಇಲ್ಲಿ ಪೂಜಿಸಲ್ಪಡುವ ದೇವರು. ಅವನನ್ನು ವೀಸಾ ನೀಡುವ ಬಾಲಾಜಿ (Lord Balaji) ಎಂತಲೂ ಕರೆಯಲಾಗುತ್ತದೆ.

ಇದನ್ನೂ ಓದಿ : Sindhagi By Elections : ಪ್ರತಿ ಹಳ್ಳಿಗೆ 30 ರಿಂದ 40 ಲಕ್ಷ ರೂಪಾಯಿ ಹಂಚಿಕೆ ಆಗಿದೆ – ಎಚ್. ಡಿ. ಕುಮಾರಸ್ವಾಮಿ

ಹೈದರಾಬಾದ್‌ನಿಂದ ಸುಮಾರು 45 ನಿಮಿಷಗಳ ಪ್ರಯಾಣ ಮಾಡಿ ತಲುಪಬಹುದಾದ ಈ ದೇವಸ್ಥಾನವೂ ಅಮೇರಿಕದ ವೀಸಾ ಪಡೆಯ ಬಯಸುವ ಆಕಾಂಕ್ಷಿಗಳಿಗೆ (Aspirants) ಅತ್ಯಂತ ಪ್ರಮುಖವಾದ ಯಾತ್ರಾ ಸ್ಥಳ ಎಂತಲೇ ಪ್ರಸಿದ್ದವಾಗಿದೆ. ಇಲ್ಲಿ ಬಂದು ಬೇಡಿಕೊಳ್ಳುವ ಭಕ್ತಾಧಿಗಳ ವೀಸಾ ಯಾವುದೇ ತೊಂದರೆ ಇಲ್ಲದಂತೆ ನಿರಾಯಾಸವಾಗಿ ಸಿಗುತ್ತದೆ ಎಂಬುದು ಇಲ್ಲಿರುವವರ ನಂಬಿಕೆ.

ಈ ದೇವಾಲಯದ ಬಗ್ಗೆ ನಿಗೂಢ ಸಂಗತಿಯೆಂದರೆ ಇಲ್ಲಿಗೆ ಬಂದ ಪ್ರತಿಯೊಬ್ಬ ಅಮೇರಿಕದ ವೀಸಾ ಪಡೆಯ ಬಯಸುವ ಭಕ್ತನಿಗೂ ವೀಸಾ ಸಿಕ್ಕಿದೆಯಂತೆ. ಅದನ್ನು ಲಾ ಒಫ್‌ ಅಟ್ರ್ಯಾಕ್ಷನ್‌ (Law of Attraction) ಅನ್ನಬಹುದೋ ಅಥವಾ ನಿಜವಾದ ವೆಂಕಟೇಶ್ವರನ ಆಶೀರ್ವಾದವೋ ನಮಗೆ ತಿಳಿದಿಲ್ಲ. ಈ ದೇವಸ್ತಾನಕ್ಕೆ ಹೆಚ್ಚಾಗಿ ಯುವಕರೇ ಬರುವುದರಿಂದ ಇದನ್ನು ಟಂಪಲ್‌ ಆಫ್‌ ದಿ ಯೂತ್‌ (Temple of the Youth) ಅಂತಲೂ ಕರೆಯುತ್ತಾರೆ.

ಇದನ್ನೂ ಓದಿ : Haasanaambhe : ಇಂದಿನಿಂದ ಭಕ್ತರಿಗೆ ವಿಶ್ವರೂಪ ದರ್ಶನ ನೀಡಿದ ಪುರಾಣ ಪ್ರಸಿದ್ದ ಹಾಸನಾಂಬೆ

ಚಿಲ್ಕೂರ್ (Chilkoor) ಬಾಲಾಜಿ ದೇವಸ್ಥಾನ ರಂಗಾರೆಡ್ಡಿ (Rangareddy District) ಜಿಲ್ಲೆಯಲ್ಲಿದೆ. ಭಕ್ತ ರಾಮದಾಸ (Ramadasa) ರ ಚಿಕ್ಕಪ್ಪಂದಿರಾದ ಮಾದಣ್ಣ ಮತ್ತು ಅಕ್ಕಣ್ಣನ ಕಾಲದಲ್ಲಿ ಇದನ್ನೂ ನಿರ್ಮಿಸಲಾಗಿತ್ತು. ಈ ದೇವಾಲಯವು ಕಾಣಿಕೆಯ ಹುಂಡಿಯನ್ನು ಹೊಂದಿಲ್ಲ ಮತ್ತು ಭಕ್ತರಿಂದ ಯಾವುದೇ ಹಣವನ್ನು ಸ್ವೀಕರಿಸುವುದಿಲ್ಲ ಎಂಬುದು ಮತ್ತೊಂದು ವಿಶೇಷ.

RECOMMENDED

Bengaluru Crime News : ಮತ್ತೆ  ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!

Bengaluru Crime News : ಮತ್ತೆ ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!

August 13, 2022
Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ

Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ

August 13, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Bengaluru Crime News : ಮತ್ತೆ  ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!
Crime

Bengaluru Crime News : ಮತ್ತೆ ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!

August 13, 2022
Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ
India

Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ

August 13, 2022
Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?
Entertainment

Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?

August 13, 2022
Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!
Just-In

Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!

August 13, 2022
Lokayukta : ಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಆನೆ ಬಲ – ಕೇಕ್ ಕತ್ತರಿಸಿ ಆಪ್ ಸಂಭ್ರಮಾಚರಣೆ
Uncategorized

Lokayukta : ಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಆನೆ ಬಲ – ಕೇಕ್ ಕತ್ತರಿಸಿ ಆಪ್ ಸಂಭ್ರಮಾಚರಣೆ

August 12, 2022
MH Krishnaiah Passes Away : ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ಆಘಾತ : ನಾಡೋಜ ಪ್ರೊ.ಎಂ.ಎಚ್. ಕೃಷ್ಣಯ್ಯ ಇನ್ನಿಲ್ಲ
Just-In

MH Krishnaiah Passes Away : ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ಆಘಾತ : ನಾಡೋಜ ಪ್ರೊ.ಎಂ.ಎಚ್. ಕೃಷ್ಣಯ್ಯ ಇನ್ನಿಲ್ಲ

August 12, 2022
GST On House Rent : ಇನ್ಮುಂದೆ ಮನೆ ಬಾಡಿಗೆಗೂ ಜಿಎಸ್‌ಟಿ ಬರೆ – ಯಾರಿಗೆಲ್ಲಾ ಅನ್ವಯ ಗೊತ್ತಾ?
Uncategorized

GST On House Rent : ಇನ್ಮುಂದೆ ಮನೆ ಬಾಡಿಗೆಗೂ ಜಿಎಸ್‌ಟಿ ಬರೆ – ಯಾರಿಗೆಲ್ಲಾ ಅನ್ವಯ ಗೊತ್ತಾ?

August 12, 2022
Home Minister Medal : ಖಾಕಿ ಸಾಧನೆಗೆ ಒಲಿದ ರಾಷ್ಟ್ರಮಟ್ಟದ ಪದಕ
Uncategorized

Home Minister Medal : ಖಾಕಿ ಸಾಧನೆಗೆ ಒಲಿದ ರಾಷ್ಟ್ರಮಟ್ಟದ ಪದಕ

August 12, 2022
Next Post
ಪಟಾಕಿ ನಿಷೇಧ ಯಾವುದೇ ನಿರ್ದಿಷ್ಟ ಹಬ್ಬಕ್ಕೆ ವಿರುದ್ಧವಾಗಿಲ್ಲ – ಸುಪ್ರೀಂ ಕೋರ್ಟ್

ಪಟಾಕಿ ನಿಷೇಧ ಯಾವುದೇ ನಿರ್ದಿಷ್ಟ ಹಬ್ಬಕ್ಕೆ ವಿರುದ್ಧವಾಗಿಲ್ಲ - ಸುಪ್ರೀಂ ಕೋರ್ಟ್

ಮತ್ತೆ ಆರಂಭಗೊಂಡ ರಾಷ್ಟೀಯ ಹೆದ್ದಾರಿ ಕಾಮಗಾರಿ : ಶೀಘ್ರದಲ್ಲೇ ಪೂರ್ತಿಗೊಳ್ಳುವ ಭರವಸೆ

ಮತ್ತೆ ಆರಂಭಗೊಂಡ ರಾಷ್ಟೀಯ ಹೆದ್ದಾರಿ ಕಾಮಗಾರಿ : ಶೀಘ್ರದಲ್ಲೇ ಪೂರ್ತಿಗೊಳ್ಳುವ ಭರವಸೆ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist