Secular TV
Saturday, March 25, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

IMMUNITY SYSTEM : ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸರಳ ಉಪಾಯಗಳು

Secular TVbySecular TV
A A
Reading Time: 2 mins read
IMMUNITY SYSTEM : ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸರಳ ಉಪಾಯಗಳು
0
SHARES
Share to WhatsappShare on FacebookShare on Twitter

ಮನುಷ್ಯನಿಗೆ ರೋಗಗಳು (Disease) ಮತ್ತು ಸೋಂಕು (Viral Infections) ಗಳಿಂದ ತನ್ನ ದೇಹವನ್ನು ಆರೋಗ್ಯಕರ (Healthy) ವಾಗಿ ಮತ್ತು ಸುರಕ್ಷಿತ (Protection) ವಾಗಿರಿಸಲು ಬಲವಾದ ರೋಗ ನಿರೋಧಕ ಶಕ್ತಿ (Strong Immunity Sytem) ಬಹಳ ಅಗತ್ಯ. ಈ ಕಾರಣದಿಂದಲೇ ಕರೋನಾ (Corona) ದಂತಹ ಈ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಹೆಚ್ಚಿನ ಜನರು ಪ್ರಮುಖ್ಯತೆ (Importance) ಕೊಡುತ್ತಿದ್ದಾರೆ.

ಆರೋಗ್ಯ ತಜ್ಞರ (Health Advisor) ಪ್ರಕಾರ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಕರೋನಾ ಮಾತ್ರವಲ್ಲದೆ ಕ್ಯಾನ್ಸರ್‌ (Cancer) ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡಬಹುದು. ಆದರೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಹೇಗೆ? ನಮ್ಮ ಜೀವನಶೈಲಿ (Daily Lifestyle) ಅನೇಕ ಅಭ್ಯಾಸಗಳು (Habits) , ಆಹಾರ ಪದ್ದತಿಗಳು (Food) ಹಾಗೂ ಮಾನಸಿಕ ಒತ್ತಡಗಳು (Stress) ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲ (Weak) ಗೊಳಿಸಬಹುದು.

ನಿಯಮಿತವಾದ ವ್ಯಾಯಾಮ (Exercie), ಆಹಾರದಲ್ಲಿ ಪೌಷ್ಟಿಕಾಂಶ (Nutrition) ಗಳನ್ನು ಸೇರಿಸುವುದರೊಂದಿಗೆ ಹಾಗೂ ಅನೇಕ ಕೆಟ್ಟ ಚಟ (Bad Habits) ಗಳಿಂದ ದೂರವಿರುವಿಕೆಯಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು.

ಮದ್ಯಪಾನ ಮತ್ತು ಧೂಮಪಾನಕ್ಕೆ ಹೇಳಿ ‘ನೋ’ – ಆಲ್ಕೋಹಾಲ್ (Alcohol) ಸೇವನೆ ಮತ್ತು ಧೂಮಪಾನ (Smoking) ಈ ಎರಡನ್ನೂ ಕೂಡ ದೇಹದ ರೋಗ ನಿರೋಧಕ ಶಕ್ತಿಗೆ ಪ್ರಮುಕ ಶತ್ರುಗಳೆಂದು ಪರಿಗಣಿಸಲಾಗುತ್ತದೆ. ಮಧ್ಯಪಾನ ಮತ್ತು ಧೂಮಪಾನ ಮಾಡುವವರ ರೋಗನಿರೋಧಕ ಶಕ್ತಿ ಇತರ ಜನರಿಗಿಂತ ದುರ್ಬಲವಾಗಿರಬಹುದು ಎಂದು ಅಧ್ಯಯನಗಳು ತೋರಿಸುತ್ತವೆ.

ಈ ಕಾರಣದಿಂದಾಗಿ ಅಂತಹ ಜನರು ಇತರ ಜನರಿಗಿಂತ ಸೋಂಕು ಅಥವಾ ಇತರ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಆದ್ದರಿಂದ ಮದ್ಯಪಾನ ಮತ್ತು ಧೂಮಪಾನಕ್ಕೆ ಇಂದಿನಿಂದಲೇ ‘ನೋ’ ಹೇಳಿ.

ಹೆಚ್ಚು ಸಕ್ಕರೆ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ – ಹೆಚ್ಚು ಸಕ್ಕರೆ (Sugar) ಯನ್ನು ಸೇವಿಸುವ ಜನರು ಮಧುಮೇಹ (Diabetic) ವನ್ನು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಹೊಂದಬಹುದು. ವಿಶೇಷವಾಗಿ ಸಕ್ಕರೆ ಸೇರಿಸಿದ ಆಹಾರಗಳು ದೇಹದ ವ್ಯವಸ್ಥೆಗೆ ಗಂಭೀರ ಹಾನಿಯನ್ನುಂಟುಮಾಡುತ್ತವೆ.

ಸಕ್ಕರೆಯ ಅತಿಯಾದ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುತ್ತದೆ, ಇದು ಕರುಳಿನಲ್ಲಿರುವ ಬ್ಯಾಕ್ಟೀರಿಯಾ (Bacteria) ಗಳ ಕಾರ್ಯಗಳ ಮೇಲೆಯೂ ಸಹ ಪರಿಣಾಮ ಬೀರುತ್ತದೆ. ಇದು ರೋಗನಿರೋಧಕ ಶಕ್ತಿಗೆ ಹಾನಿಕಾರಕವೆಂದು ಪರಿಗಣಿಸಲಾಗಿದೆ.

ವ್ಯಾಯಾಮ ಮಾಡುವ ಅಭ್ಯಾಸವನ್ನು ಇಂದಿನಿಂದಲೇ ರೂಢಿಸಿಕೊಳ್ಳಿ – ದೈಹಿಕ ನಿಷ್ಕ್ರಿಯತೆ (Inactive) ಯಿಂದಲೂ ಕೂಡ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಇದರ ಜೊತೆಗೆ ಸಂಧಿವಾತ (Arthrities), ಮಧುಮೇಹ (Diabetes) ಮತ್ತು ಹೃದ್ರೋಗ (Heart Disease) ಗಳ ಅಪಾಯ ಹೆಚ್ಚಾಗುತ್ತವೆ.

ದೇಹವನ್ನು ಕ್ರಿಯಾಶೀಲ (Active) ವಾಗಿರಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಪ್ರತಿ ದಿನ ಕನಿಷ್ಠ 20-30 ನಿಮಿಷಗಳ ವ್ಯಾಯಾಮವನ್ನು ಮಾಡಬೇಕು. ಒಟ್ಟಾರೆ ಆರೋಗ್ಯಕ್ಕೆ ಇದು ಬಹಳ ಪ್ರಯೋಜನಕಾರಿ.

ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಿ – ಮಾನಸಿಕ ಆರೋಗ್ಯ (Mental Stress) ಅಥವಾ ಮನಃಶಾಂತಿ (The Peace of Mind) ಎಂಬುದು ಇಲ್ಲವಾದರೆ ಅಲ್ಲಿಂದಲೇ ಎಲ್ಲ ರೋಗಗಳ ಮೂಲ ಪ್ರಾರಂಭವಾಗುತ್ತದೆ. ಹಾಗಾಗಿ ದೈಹಿಕ ವ್ಯಾಯಾಮ ಹಾಗು ದೈಹಿಕ ಆರೋಗ್ಯಕ್ಕೆ ಎಷ್ಟು ಮಹತ್ವ ಕೋಡುತ್ತಿರೋ ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಮನಸ್ಸಿನ ಆರೋಗ್ಯ (Mental Health) ಕ್ಕೂ ಕೋಡಬೇಕು.

ಇದಕ್ಕಾಗಿ ನಿಮಗೆ ಇಷ್ಟವಾದ ಸಂಗೀತ (Music) ಕೇಳಿ, ನೀವು ಇಷ್ಟ ಪಡುವ ಕೆಲಸ (Work you Like the Most) ಗಳನ್ನು ಮಾಡಿ, ನೀವು ಇಷ್ಟ ಪಡುವ ಜನರೊಂದಿಗೆ (Spend time with People you like) ಕಾಲ ಕಳೆಯಿರಿ ಸಾಧ್ಯವಾದರೆ ನೀವು ಇಷ್ಟ ಪಡುವ ಸ್ಥಳ (Visit Places you like the most) ಗಳಿಗೆ ಬೇಟಿ ಕೊಡಿ. ಪುಸ್ತಕ (Positive Mental Attitude Books) ಗಳನ್ನು ಓದಿ. ಇದರಿಂದ ನೀವು ಮಾನಸಿಕ ಒತ್ತಡ (Mental Stress) ಗಳಿಂದ ಮುಕ್ತಿ ಪಡೆಯಬಹುದು.

ಸರಿಯಾಗಿ ನಿದ್ದೆ (Sleep) ಮಾಡುವುದನ್ನ ಮರೆಯಬೇಡಿ – ಪ್ರಶಾಂತವಾದ ನಿದ್ದೆ (Peaceful Sleep) ಯೂ ಸಹ ನಮ್ಮ ಆರೋಗ್ಯದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಎಷ್ಟು ಸಮಯ ನಿದ್ದೆ ಮಾಡುತ್ತಿರ ಎನ್ನುವುದಕ್ಕಿಂತ ಎಷ್ಟು ಪ್ರಶಾಂತವಾಗಿ ನಿದ್ದೆ ಮಾಡುತ್ತಿರಾ ಎನ್ನುವುದು ವಿಶೇಷ ಪಾತ್ರ ವಹಿಸುತ್ತದೆ.

RECOMMENDED

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.

March 25, 2023
KPCC: ಕೆಪಿಸಿಸಿ ಪದಾಧಿಕಾರಿಗಳ ನೇಮಕ: ಎಐಸಿಸಿಯಿಂದ ಅಧಿಕೃತ ಪಟ್ಟಿ ಘೋಷಣೆ

ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ, ಲಿಂಗಾಯತ ಸಮುದಾಯದ ನಾಯಕರಿಗೇ ಹೆಚ್ಚು ಮಣೆ ಹಾಕಿದ ಕಾಂಗ್ರೆಸ್‌, ಜಾತಿ ಲೆಕ್ಕಾಚಾರ ಇಲ್ಲಿದೆ ನೋಡಿ…

March 25, 2023
  • 409 Followers
  • 23.8k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.
Entertainment

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.

March 25, 2023
KPCC: ಕೆಪಿಸಿಸಿ ಪದಾಧಿಕಾರಿಗಳ ನೇಮಕ: ಎಐಸಿಸಿಯಿಂದ ಅಧಿಕೃತ ಪಟ್ಟಿ ಘೋಷಣೆ
Just-In

ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ, ಲಿಂಗಾಯತ ಸಮುದಾಯದ ನಾಯಕರಿಗೇ ಹೆಚ್ಚು ಮಣೆ ಹಾಕಿದ ಕಾಂಗ್ರೆಸ್‌, ಜಾತಿ ಲೆಕ್ಕಾಚಾರ ಇಲ್ಲಿದೆ ನೋಡಿ…

March 25, 2023
Dk sivakumar: ರಾಜ್ಯದಲ್ಲಿ ಭಾರತ ಜೋಡೋ ಯಶಸ್ಸಿಗೆ ಡಿಕೆಶಿ ಸಂತಸ
Politics

DK Shivkumar On Rahul Gandhi: ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿಯವರನ್ನು ಅನರ್ಹ ಮಾಡಲಾಗಿದೆ: ಡಿ.ಕೆ. ಶಿವಕುಮಾರ್

March 25, 2023
Naresh-Pavithra Lokesh: ಮತ್ತೆ ಮದುವೆಯಾಗಿ ಮತ್ತೆ ಮದುವೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಮಾಡಿದ ನಟ ಡಾ.ನರೇಶ್ ವಿಕೆ ಹಾಗೂ ಪವಿತ್ರಾ ಲೋಕೇಶ್
Entertainment

Naresh-Pavithra Lokesh: ಮತ್ತೆ ಮದುವೆಯಾಗಿ ಮತ್ತೆ ಮದುವೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಮಾಡಿದ ನಟ ಡಾ.ನರೇಶ್ ವಿಕೆ ಹಾಗೂ ಪವಿತ್ರಾ ಲೋಕೇಶ್

March 24, 2023
Ramzan 2023: ನಾಳೆ(ಶುಕ್ರವಾರ)ಯಿಂದ ರಾಜ್ಯ ಹಾಗೂ ದೇಶದೆಲ್ಲೆಡೆ ಪವಿತ್ರ ರಂಜಾನ್‌ ಉಪವಾಸ ಆರಂಭ
Bangalore

Ramzan 2023: ನಾಳೆ(ಶುಕ್ರವಾರ)ಯಿಂದ ರಾಜ್ಯ ಹಾಗೂ ದೇಶದೆಲ್ಲೆಡೆ ಪವಿತ್ರ ರಂಜಾನ್‌ ಉಪವಾಸ ಆರಂಭ

March 23, 2023
Iti Acharya: ಅಮೇರಿಕನ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ ಮಿಂಚು
Entertainment

Iti Acharya: ಅಮೇರಿಕನ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ ಮಿಂಚು

March 23, 2023
DK Shivkumar: ಖಾಕಿ ತೊಟ್ಟು ಆಟೋ ಚಲಾಯಿಸಿದ ಡಿ.ಕೆ. ಶಿವಕುಮಾರ್
Politics

DK Shivkumar: ಖಾಕಿ ತೊಟ್ಟು ಆಟೋ ಚಲಾಯಿಸಿದ ಡಿ.ಕೆ. ಶಿವಕುಮಾರ್

March 23, 2023
Secular Tv Top Stories : ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ  | ಶಾಸಕ ಜಮೀರ್ ಆಸ್ತಿ 2031% ಪಟ್ಟು ಹೆಚ್ಚಳ!
Politics

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ-ವಿಪಕ್ಷ ನಾಯಕ ಸಿದ್ದರಾಮಯ್ಯ

March 23, 2023
Next Post
GARLIC : ಅಡುಗೆಯಲ್ಲಿ ಇರಲಿ ಬೆಳ್ಳುಳ್ಳಿಯ ಬಳಕೆ – ಇದು ಔಷಧೀಯ ಗುಣಗಳ ಖಜಾನೆ

GARLIC : ಅಡುಗೆಯಲ್ಲಿ ಇರಲಿ ಬೆಳ್ಳುಳ್ಳಿಯ ಬಳಕೆ - ಇದು ಔಷಧೀಯ ಗುಣಗಳ ಖಜಾನೆ

ಹಿಮಾಲಯದಲ್ಲಿದೆ ಒಂದು ಸ್ಕೆಲಿಟನ್‌ ಸರೋವರ – ಬೇಸಿಗೆ ಬಂತೆಂದರೆ ಹೊರ ಹಾಕುತ್ತೆ ನೂರಾರು ಅಸ್ಥಿಪಂಜರ

ಹಿಮಾಲಯದಲ್ಲಿದೆ ಒಂದು ಸ್ಕೆಲಿಟನ್‌ ಸರೋವರ - ಬೇಸಿಗೆ ಬಂತೆಂದರೆ ಹೊರ ಹಾಕುತ್ತೆ ನೂರಾರು ಅಸ್ಥಿಪಂಜರ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist