Secular TV
Sunday, January 29, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Lamborghini Urus : ಭಾರತದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ಹೊಸ ಸೂಪರ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು

Secular TVbySecular TV
A A
Reading Time: 1 min read
Lamborghini Urus : ಭಾರತದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ಹೊಸ ಸೂಪರ್ ಐಷಾರಾಮಿ ಲ್ಯಾಂಬೊರ್ಗಿನಿ    ಉರುಸ್ ಕಾರು
0
SHARES
Share to WhatsappShare on FacebookShare on Twitter

ಇಟಾಲಿಯನ್ ಸೂಪರ್ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಲ್ಯಾಂಬೊರ್ಗಿನಿ ಭಾರತದಲ್ಲಿ ಹೊಸ ಸಾಧನೆಯೊಂದನ್ನ ಮಾಡಿದೆ. ವಿಶ್ವದ ಅತ್ಯಂತ ಸವಾಲಿನ ಮತ್ತು ಕಷ್ಟಕರವಾದ ಉಮ್ಲಿಂಗ್ ಲಾ ಪಾಸ್ ರಸ್ತೆಯಲ್ಲಿ ಚಲಿಸಿದ ಪ್ರಸಿದ್ಧ ಲಂಬೋರ್ಗಿನಿ ಎಸ್ ಯುವಿ ಉರುಸ್ ಕಾರು ಭಾರತದಲ್ಲಿ ಮೈಲುಗಲ್ಲನ್ನ ಸೃಷ್ಟಿಸಿತು ಎಂದು ಕಂಪನಿ ಹೇಳಿದೆ. ಲ್ಯಾಂಬೊರ್ಗಿನಿ ಬುಧವಾರ ತನ್ನ ಜನಪ್ರಿಯ ಎಸ್‌ಯುವಿ ಉರುಸ್ ಲಡಾಖ್ ಪ್ರದೇಶದ ಉಮ್ಲಿಂಗ್ ಲಾ ಪಾಸ್‌ನ ಮೇಲ್ಭಾಗದಲ್ಲಿ ಅಂದರೆ ವಿಶ್ವದ ಅತಿ ಎತ್ತರದ ಡ್ರೈವ್ ಮಾಡಬಹುದಾದ ರಸ್ತೆಯನ್ನು ಏರುವ ಮೂಲಕ ಭಾರತದಲ್ಲಿ ಈ ಸಾಧನೆ ಮಾಡಿದೆ.

ಇಲ್ಲಿ ಕಾರನ್ನು ಚಲಾಯಿಸುವುದು ಸ್ವಲ್ಪ ಕಷ್ಟವೇ ಸರಿ…! – ಉಮ್ಲಿಂಗ್ ಲಾ ಪಾಸ್ ಭಾರತದ ಲಡಾಖ್‌ನಲ್ಲಿರುವ ಒಂದು ಪರ್ವತ ಮಾರ್ಗವಾಗಿದೆ. ಈ ಮಾರ್ಗವು ಸಮುದ್ರ ಮಟ್ಟದಿಂದ 19,300 ಅಡಿ ಎತ್ತರದಲ್ಲಿದೆ. ಕಡಿಮೆ ಆಮ್ಲಜನಕದ ಕಾರಣದಿಂದ ಇಲ್ಲಿ ಕಾರನ್ನು ಚಲಾಯಿಸಲು ಸ್ವಲ್ಪ ಕಷ್ಟಕರವಾಗಿರುತ್ತದೆ.

ಇದನ್ನೂ ಓದಿ : Anand Mahindra : ನಮ್ಮ ದಿನನಿತ್ಯದ ಹ್ಯಾಬಿಟ್‌ಗಳಿಗೆ ಅಡಿಕ್ಟ್‌ ಆಗಿರುವ ಕುರಿತಾದ ಟ್ವೀಟ್‌ ಮಾಡಿದ ಆನಂದ್‌ ಮಹಿಂದ್ರಾ

ಕಂಪನಿಯು ಈ ಮಾರ್ಗದಲ್ಲಿ 86 ಕಿಲೋಮೀಟರ್ ಪ್ರಯಾಣಿಸಿ ನೋಡುಗರ ಹುಬ್ಬೆರುವಂತಹ ಸಾಧನೆ ಮಾಡಿದೆ. ಲ್ಯಾಂಬೊರ್ಗಿನಿ ವಿಶ್ವದ ಅತ್ಯಂತ ಕಷ್ಟಕರ ರಸ್ತೆಯಲ್ಲಿ ಚಲಿಸುತ್ತಿರುವಾಗ ನಮಗೆ ನಿಜಕ್ಕೂ ಹೆಮ್ಮೆಯ ಕ್ಷಣ ಎಂದು ಲ್ಯಾಂಬೊರ್ಗಿನಿ ಇಂಡಿಯಾ ಮುಖ್ಯಸ್ಥ ಶ್ರೀ ಶರದ್ ಅಗರ್ವಾಲ್ ಹೇಳಿದರು.

ಉಮ್ಲಿಂಗ್ ಲಾ ಪಾಸ್ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಹೊಂದಿದ್ದು, ಕನಿಷ್ಠ ತಾಪಮಾನವು -20 ಡಿಗ್ರಿಗಳಿಂದ -10 ಡಿಗ್ರಿಗಳವರೆಗೆ ಇರುತ್ತದೆ ಜೊತೆಗೆ ಅತ್ಯಂತ ತೆಳುವಾದ ಗಾಳಿಯ ಸಾಂದ್ರತೆ ಇರುವುದರ ಜೊತೆಗೆ ಗಾಳಿಯ ವೇಗ 40-80 ಕಿಮೀ/ಗಂ ವರೆಗೆ ಹೋಗುತ್ತದೆ, ಇದು ಅತ್ಯಂತ ಸವಾಲಿನ ಮತ್ತು ಕಷ್ಟಕರವಾದ ರಸ್ತೆಗಳಲ್ಲಿ ಒಂದಾಗಿದೆ. ಈ ರಸ್ತೆಯನ್ನು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನಿರ್ಮಿಸಿದೆ.

RECOMMENDED

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

January 28, 2023
ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

January 28, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
Entertainment

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

January 28, 2023
ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್
Entertainment

ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

January 28, 2023
ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
ಭಾರತದಲ್ಲಿ ಶೇ.6ರಷ್ಟು ಜನ ವಿಶೇಷ ಚೇತನರು : ದಿವ್ಯಾ ಎಸ್ ಹೊಸೂರ್
Bangalore

ಭಾರತದಲ್ಲಿ ಶೇ.6ರಷ್ಟು ಜನ ವಿಶೇಷ ಚೇತನರು : ದಿವ್ಯಾ ಎಸ್ ಹೊಸೂರ್

January 26, 2023
Darshan Thogudeepa: ದರ್ಶನ್ ಮೇಲೆ ಶೂ ಎಸೆದ್ರು ನುಗುತ್ತಲೇ ‘ತಪ್ಪೇನು ಇಲ್ಲ ಚಿನ್ನ..ಪರವಾಗಿಲ್ಲ ಬಿಡ್ರೊ’ ಎಂದ ಯಜಮಾನ..! : ದಾಸನ ಮಾತಿಗೆ ತಲೆಬಾಗಿದ ಫ್ಯಾನ್ಸ್..!
Entertainment

Darshan Thogudeepa: ದರ್ಶನ್ ಮೇಲೆ ಶೂ ಎಸೆದ್ರು ನುಗುತ್ತಲೇ ‘ತಪ್ಪೇನು ಇಲ್ಲ ಚಿನ್ನ..ಪರವಾಗಿಲ್ಲ ಬಿಡ್ರೊ’ ಎಂದ ಯಜಮಾನ..! : ದಾಸನ ಮಾತಿಗೆ ತಲೆಬಾಗಿದ ಫ್ಯಾನ್ಸ್..!

December 19, 2022
Next Post
DRDO Campus : ಭಾರತಕ್ಕೆ ಹೊಸ 7 ಹೊಸ ರಕ್ಷಣಾ ಕಂಪನಿಗಳು – ಪ್ರಧಾನಿಗಳಿಂದ ಲೋಕಾರ್ಪಣೆ

DRDO Campus : ಭಾರತಕ್ಕೆ ಹೊಸ 7 ಹೊಸ ರಕ್ಷಣಾ ಕಂಪನಿಗಳು - ಪ್ರಧಾನಿಗಳಿಂದ ಲೋಕಾರ್ಪಣೆ

Mysuru Dasara : ಮೈಸೂರು ನಗರಾದ್ಯಂತ 9 ದಿನಗಳ ವರೆಗೆ ದೀಪಾಲಂಕಾರ ವಿಸ್ತರಣೆ!

Mysuru Dasara : ಮೈಸೂರು ನಗರಾದ್ಯಂತ 9 ದಿನಗಳ ವರೆಗೆ ದೀಪಾಲಂಕಾರ ವಿಸ್ತರಣೆ!

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist