Secular TV
Friday, August 19, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Priyanka Gandhi; 44 ವರ್ಷಗಳ ನಂತರ ಮರುಕಳಿಸಿದ ಇತಿಹಾಸ – ಒಂದೇ ದಿನ ಅಜ್ಜಿ-ಮೊಮ್ಮೊಗಳ ಬಂಧನ- ಇಂದಿರಾರಂತೆ ಉಗ್ರರೂಪ ಮೆರೆದ ಪ್ರಿಯಾಂಕಾ

Secular TVbySecular TV
A A
Reading Time: 1 min read
Priyanka Gandhi; 44 ವರ್ಷಗಳ ನಂತರ ಮರುಕಳಿಸಿದ ಇತಿಹಾಸ – ಒಂದೇ ದಿನ ಅಜ್ಜಿ-ಮೊಮ್ಮೊಗಳ ಬಂಧನ- ಇಂದಿರಾರಂತೆ ಉಗ್ರರೂಪ ಮೆರೆದ ಪ್ರಿಯಾಂಕಾ
Secular Tv

Secular Tv

3.5k videos , 6.6M views

Secular Tv is a digital infotainment platform with ethical and unbiased coverage. Portraying truth, impartial journalism. Secular Tv intends to deliver incisive factual reports with a focus on policymaking political development and governance. We are based in Bengaluru having a network globally. Secular Tv started its journey on Oct 2, 2020, with the Kannada language as its content platform. Media is the fourth pillar of democracy, Secular Tv with a dream to contribute to nation-building within its limitation.

0
SHARES
Share to WhatsappShare on FacebookShare on Twitter

ಉತ್ತರಪ್ರದೇಶ: ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಮುಂದೊಂದು ದಿನ ಯುವ ನಾಯಕಿ ಪ್ರಿಯಾಂಕಾ ಗಾಂಧಿ ಮುನ್ನಡೆಸುತ್ತಾರೆ ಎಂಬ ಊಹಾಪೋಹಗಳು ಶೀಘ್ರದಲ್ಲೇ ನಿಜವಾಗುವಂತಿದೆ. ಇದೆಕ್ಕೆ ಪುಷ್ಟಿ ನೀಡುವಂತಿದೆ ನಿನ್ನೆ ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ.

ಹೌದು, ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ರೈತರ ಬೆಂಬಲಕ್ಕೆ ನಿಂತ ಆಕೆಯ ನಡೆ, ಪೊಲೀಸರು ಪ್ರಿಯಾಂಕಾ ಅವರನ್ನು ವಶಕ್ಕೆ ತೆಗೆದುಕೊಂಡಾಗ ನಡೆದಕೊಂಡ ರೀತಿ, ಆಕೆ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಚಿತ್ರವನ್ನು ನೆನೆಪಿಸುವಂತಿದೆ. ವಿಶೇಷ ಅಂದ್ರೆ, 44 ವರ್ಷಗಳ ಹಿಂದೆ, ಇದೇ ದಿನ ಅಜ್ಜಿ ಇಂದಿರಾ ಅವರು ಸಹ ಇದೇ ರೀತಿಯಾದ ಬಂಧನದ ಸನ್ನಿವೇಶವನ್ನು ಎದುರಿಸಿದ್ದರು.

जब नाश मनुज पर छाता है,
पहले विवेक मर जाता है।।

राज्यसभा सांसद @deependerSHooda के साथ ये बर्ताव भाजपाई की कायरता का प्रतीक है और @priyankagandhi जी का डटकर खड़े हो जाना साहस का।

विजय साहस की होगी।#PriyankaGandhiwithFarmers#लखीमपुर_किसान_नरसंहार pic.twitter.com/OXtpuu2JE1

— Congress (@INCIndia) October 4, 2021

ಯುಪಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೆಚ್ಚು ಚರ್ಚೆಯಲ್ಲಿದ್ದಾರೆ. ಈ ಹಿಂದೆ ಯೋಗಿ ಸರ್ಕಾರದ ವಿವಿಧ ಬೆಳವಣಿಗೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರಿಯಾಂಕಾ, ನಿನ್ನೆ ಲಖಿಂಪುರ್ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗನ ಕಾರು, ರೈತರ ಮೇಲೆ ಹರಿದು ನಾಲ್ಕು ಜನರನ್ನು ಬಲಿ ಪಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

प्रियंका, मैं जानता हूँ तुम पीछे नहीं हटोगी- तुम्हारी हिम्मत से वे डर गए हैं।

न्याय की इस अहिंसक लड़ाई में हम देश के अन्नदाता को जिता कर रहेंगे। #NoFear #लखीमपुर_किसान_नरसंहार

— Rahul Gandhi (@RahulGandhi) October 4, 2021


ಉತ್ತರ ಪ್ರದೇಶದ ಲಖಿಂಪುರ್ ಖೇರಿಗೆ ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ತಡೆದಿದ್ದಾರೆ.ಈ ಸಮಯದಲ್ಲಿ ಪ್ರಿಯಾಂಕಾ ಪೊಲಿಸರು ಹಾಗೂ ಸರ್ಕಾರದ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪೊಲೀಸರಿಗೆ ಎಚ್ಚರಿಕೆ ನೀಡಿದ ಪ್ರಿಯಾಂಕಾ!

ಪ್ರಿಯಾಂಕಾ ತನ್ನನ್ನು ಬಂಧಿಸಲು ಯತ್ನಿಸಿದ ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ನೀವು ನನ್ನನ್ನು ಬಂಧಿಸಲು ಪ್ರಯತ್ನಿಸಿದರೆ ಅದು ದೈಹಿಕ ಹಲ್ಲೆ, ಅಪಹರಣ, ಕಿರುಕುಳಕ್ಕೆ ಬರುತ್ತದೆ. ನೀವು ಹೋಗಿ ನಿಮ್ಮ ಅಧಿಕಾರಿಗಳು ಮತ್ತು ಮಂತ್ರಿಗಳಿಂದ ವಾರಂಟ್ ಪಡೆಯಿರಿ ಎಂದು ಪ್ರಿಯಾಂಕಾ ಪೊಲೀಸರಿಗೆ ಎಚ್ಚರಿಕೆ ನೀಡಿದರು. ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯಿರಿ. ನಿಮ್ಮ ರಾಜ್ಯದಲ್ಲಿ ಯಾವುದೇ ಕಾನೂನು ಇಲ್ಲದಿದ್ದರೂ ಈ ದೇಶದಲ್ಲಿ ಕಾನೂನು ಜಾರಿಯಲ್ಲಿದೆ. ನೀವು ನನ್ನನ್ನು ಬಲವಂತವಾಗಿ ಸ್ಥಳಾಂತರಿಸುತ್ತಿದ್ದೀರಿ ಎಂದು ಪ್ರಿಯಾಂಕಾ ಪೊಲೀಸರಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕಾರ ಈ ಅಬ್ಬರಕ್ಕೆ ಕೆಲಕಾಲ ಪೊಲೀಸರು ನಿಶ್ಯಬವಾಗಿದ್ದರು.

If arrest of Mrs Indira Gandhi on October 3,1977 proved to be the undoing of Janta Party’s govt , the arrest of Priyanka Gandhi on October 3,2021 marks the beginning of the end of BJP govt. @INCIndia #FarmerProtest pic.twitter.com/GT27FUVcuT

— Sunil Jakhar (@sunilkjakhar) October 4, 2021


ಅಜ್ಜಿ ಇಂದಿರಾಳಂತೆ ಗರ್ಜಿಸಿದ ಪ್ರಿಯಾಂಕ

ಹಲವಾರು ಜನ ವಿಶ್ಲೇಷಕರು ಪ್ರಿಯಾಂಕಾರವರ ಹಾವಭಾವ ಹಾಗೂ ನಡವಳಿಕೆಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಪ್ರಿಯಾಂಕಾ ಪೊಲೀಸರ ಮೇಲೆ ಕೋಪಗೊಂಡಿದ್ದಾಗ, ಆಕೆಯ ಸಹೋದ್ಯೋಗಿಗಳು ಆಕೆಯ ಮುಖಭಾವ ಮತ್ತು ಚೂಪಾದ ಮಾತುಗಳನ್ನು ಗಮನಿಸಿ, ಆಕೆ ಅಜ್ಜಿ ಇಂದಿರಾಳಂತೆ ಗರ್ಜಿಸುತ್ತಿದ್ದರು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಸೆರೆಹಿಡಿದಿರುವ ಪ್ರಿಯಾಂಕಾ ಕೋಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಕ್ಟೋಬರ್ 3, 1977 ರಂದು ಇಂದಿರಾ ಗಾಂಧಿ ಅವರನ್ನು ಬಂಧಿಸಿದ್ದ ಚಿತ್ರ

44 ವರ್ಷಗಳ ಹಿಂದೆ ಇದೇ ದಿನ ಇಂದಿರಾ ಅವರನ್ನೂ ಬಂಧಿಸಲಾಗಿತ್ತು

ಕಾಂಗ್ರೆಸ್ ನಾಯಕರು ಪ್ರಿಯಾಂಕಾ ಗಾಂಧಿಯ ಬಂಧನವನ್ನು 1977 ರಲ್ಲಿ ಜನತಾ ಸರ್ಕಾರದ ಅವಧಿಯಲ್ಲಿ ಇಂದಿರಾ ಗಾಂಧಿಯವರ ಬಂಧನಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್ ನಾಯಕ ಸುನೀಲ್ ಜಖಾದ್ ಅವರು, ಇಂದಿರಾ ಗಾಂಧಿಯನ್ನು ಅಕ್ಟೋಬರ್ 3, 1977 ರಂದು ಬಂಧಿಸಿದ ಜನತಾ ಸರ್ಕಾರವನ್ನು ವಿಸರ್ಜಿಸಲಾಗಿದೆ. ಈಗ ಪ್ರಿಯಾಂಕಾ ಗಾಂಧಿಯನ್ನು ಅಕ್ಟೋಬರ್ 3 ರಂದು ಬಂಧಿಸಿರುವುದರಿಂದ ಇತಿಹಾಸ ಮರುಕಳಿಸಲಿದೆ ಎಂದು ಬರೆದುಕೊಂಡಿದ್ದಾರೆ.


ಕಾಂಗ್ರೆಸ್ ನಾಯಕ ಬೀವಿ ಶ್ರೀನಿವಾಸ್, ಇಂದಿರಾ ಮರಳಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿಯ ಬಂಧನಕ್ಕೆ ಪ್ರತಿಕ್ರಿಯಿಸಿ. ನನಗೆ ಪ್ರಿಯಾಂಕಾ ಗೊತ್ತು, ನೀವು ಹಿಂದೆ ಸರಿಯುವುದಿಲ್ಲ. “ಈ ಅಹಿಂಸಾತ್ಮಕ ಹೋರಾಟದ ಮೂಲಕ, ನಾವು ಈ ದೇಶದ ಅನ್ನದಾತರನ್ನು ಗೆಲ್ಲಲಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.

RECOMMENDED

Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!

Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!

August 19, 2022
Top Stories

Secular Tv Top Stories : 10 ಮಕ್ಕಳ ಹೆತ್ತರೆ 13 ಲಕ್ಷ ಬಹುಮಾನ ಆಫರ್ | ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಡಿಕೆಶಿ..!

August 19, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!
Entertainment

Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!

August 19, 2022
Top Stories
Just-In

Secular Tv Top Stories : 10 ಮಕ್ಕಳ ಹೆತ್ತರೆ 13 ಲಕ್ಷ ಬಹುಮಾನ ಆಫರ್ | ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಡಿಕೆಶಿ..!

August 19, 2022
Crime News : 3.500ಸಾವಿರ ರೂ ಹಣಕ್ಕಾಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಅಂದರ್
Crime

Crime News : 3.500ಸಾವಿರ ರೂ ಹಣಕ್ಕಾಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಅಂದರ್

August 18, 2022
Siddaramaiah : ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? : ಟಗರು ಕೆಂಡ
Just-In

Siddaramaiah : ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? : ಟಗರು ಕೆಂಡ

August 18, 2022
MLA Suresh Gowda : ಮೈಶುಗರ್ ಫ್ಯಾಕ್ಟರಿ ಕ್ರೆಡಿಟ್ ಅಕ್ಕಂಗೆ ಹೋಗಲಿ..!
Just-In

MLA Suresh Gowda : ಮೈಶುಗರ್ ಫ್ಯಾಕ್ಟರಿ ಕ್ರೆಡಿಟ್ ಅಕ್ಕಂಗೆ ಹೋಗಲಿ..!

August 18, 2022
Arun Singh : ಬಿಎಸ್‌ವೈ ರಾಜಕೀಯ ಅನುಭವ ಪಕ್ಷಕ್ಕೆ ಲಾಭ : ಅರುಣ್​ ಸಿಂಗ್
India

Arun Singh : ಬಿಎಸ್‌ವೈ ರಾಜಕೀಯ ಅನುಭವ ಪಕ್ಷಕ್ಕೆ ಲಾಭ : ಅರುಣ್​ ಸಿಂಗ್

August 18, 2022
Kamlihula Movie : ಕಂಬ್ಳಿಹುಳ ಸಿನಿಮಾದ  ಫಸ್ಟ್ ಸಾಂಗ್ಸ್  ರಿಲೀಸ್…!
Uncategorized

Kamlihula Movie : ಕಂಬ್ಳಿಹುಳ ಸಿನಿಮಾದ ಫಸ್ಟ್ ಸಾಂಗ್ಸ್ ರಿಲೀಸ್…!

August 18, 2022
Siddaramaiah : ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯಲು ಯತ್ನ..!
Just-In

Siddaramaiah : ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯಲು ಯತ್ನ..!

August 18, 2022
Next Post
ಶಾರುಕ್ ಮಗ ಆರ್ಯನ್‌ನಿಗೆ ಜಾಮೀನು ಇಲ್ಲ – ಮತ್ತೆ ನ್ಯಾಯಂಗ ಬಂಧನಕ್ಕೆ ಆದೇಶ

ಶಾರುಕ್ ಮಗ ಆರ್ಯನ್‌ನಿಗೆ ಜಾಮೀನು ಇಲ್ಲ - ಮತ್ತೆ ನ್ಯಾಯಂಗ ಬಂಧನಕ್ಕೆ ಆದೇಶ

ಸತತ ಏಳು ಘಂಟೆ ಅಕ್ಷರಶಃ ಸ್ತಬ್ದವಾದ ಸೋಶಿಯಲ್ ಮೀಡಿಯಾ ಜಗತ್ತು – ಬರೋಬ್ಬರಿ $ 7 ಬಿಲಿಯನ್‌ ನಷ್ಟ

ಸತತ ಏಳು ಘಂಟೆ ಅಕ್ಷರಶಃ ಸ್ತಬ್ದವಾದ ಸೋಶಿಯಲ್ ಮೀಡಿಯಾ ಜಗತ್ತು - ಬರೋಬ್ಬರಿ $ 7 ಬಿಲಿಯನ್‌ ನಷ್ಟ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist