Secular TV
Friday, August 19, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Bidar Brothers IAS & IPS : ಒಂದೇ ಕುಟುಂಬದಲ್ಲಿ ಐಎಎಸ್ ಐಪಿಎಸ್ ಸಹೋದರರು – ಪಾಲಕರಿಗೆ ಡಬಲ್‌ ಖುಷಿ

Secular TVbySecular TV
A A
Reading Time: 1 min read
Bidar Brothers IAS & IPS : ಒಂದೇ ಕುಟುಂಬದಲ್ಲಿ ಐಎಎಸ್ ಐಪಿಎಸ್ ಸಹೋದರರು – ಪಾಲಕರಿಗೆ ಡಬಲ್‌ ಖುಷಿ
0
SHARES
Share to WhatsappShare on FacebookShare on Twitter

ಬೀದರ್ : ಬೀದರ್ ನಲ್ಲಿ ಒಂದೇ ಕುಟುಂಬದಲ್ಲಿ ಅಣ್ಣ ಐಪಿಎಸ್, ತಮ್ಮ ಐಎಎಸ್ ಹುದ್ದೆ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಶುಕ್ರವಾರ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಮಹಮ್ಮದ್ ಹ್ಯಾರಿಸ್ ಸುಮೈರ್ 277 ರ್ಯಾಂಕ್ ಪಡೆದಿದ್ದಾರೆ. ಇವರ ಅಣ್ಣ ಮಹಮದ್ ನದಿ ಮುದ್ದಿನ್ ಕಳೆದ ವರ್ಷ ಯುಪಿಎಸ್ ಸಿ ಪರೀಕ್ಷೆಯಲ್ಲಿ 456 ರ್ಯಾಂಕ್ ಪಡೆದು ಕೇರಳದಲ್ಲಿ ಐಪಿಎಸ್ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾರೆ.


ಮಹಮ್ಮದ್ ಹ್ಯಾರಿಸ್ ಇಂಜಿನಿಯರ್ ಬಳಿಕ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. ಮೊದಲ ಪ್ರಯತ್ನದಲ್ಲಿ ಪರೀಕ್ಷೆ ಬರೆದರು ಪಾಸಾಗಿರಲಿಲ್ಲ ಈಗ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ತೇರ್ಗಡೆ ಆಗುವಲ್ಲಿ ಯಶಸ್ವಿಯಾಗಿದ್ದಾರೆ. 2018 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ನದಿ ಮುದ್ದಿನ್ ಐಆರ್ ಎಸ್ ಹುದ್ದೆಗೆ ಆಯ್ಕೆಯಾಗಿದ್ದರು. ಇಷ್ಟಕ್ಕೆ ತೃಪ್ತರಾಗದ ನದಿ ಮುದ್ದಿನ್ 2019ರಲ್ಲಿ ಮತ್ತೆ ಪರೀಕ್ಷೆ ಬರೆದು ಐಪಿಎಸ್ ಹುದ್ದೆಗೆ ಆಯ್ಕೆಯಾದರು.

ಮೊಹಮ್ಮದ್ ಹ್ಯಾರಿಸ್ ಸುಮೈರ್ ಹಾಗೂ ಮೊಹಮದ್ ನದಿ ಮುದ್ದಿನ್ ಬೀದರ್ ನ ಏರ್ಪೋರ್ಸ್ ಸ್ಕೂಲ್ನಲ್ಲಿ ಎಲ್ಕೆಜಿ-ಯುಕೆಜಿ ಬಳಿಕ ಕೇಂದ್ರೀಯ ವಿದ್ಯಾಲಯದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಅಧ್ಯಯನ ಮಾಡಿದ್ದರು. ಹೈದರಾಬಾದ್ನ ಚೈತನ್ಯ ಅಕಾಡೆಮಿಯಲ್ಲಿ ಇಬ್ಬರೂ ಪಿಯುಸಿ ವ್ಯಾಸಂಗ ಮಾಡಿ ಬೆಂಗಳೂರಿನ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಮೈರ್ ಸಿಎಸ್ ಹಾಗೂ ನದಿ ಮುದ್ದಿನ್ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು. 2020 ನೇ ಸಾಲಿನ ಯುಪಿಎಸ್ ಸಿ ಪರೀಕ್ಷೆಯಲ್ಲಿ 270 ರನ್ ಗಳಿಸಿರುವ ಮೊಹಮ್ಮದ್ ಹ್ಯಾರಿಸ್ ಅವರು” ನಾನು ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಂದ ಪ್ರಭಾವಿತನಾಗಿದ್ದೇನೆ. ನಾನು ಎಂದಿಗೂ ಎಷ್ಟು ಗಂಟೆ ಓದಬೇಕು ಎಂದು ಸಮಯ ಲೆಕ್ಕ ಹಾಕುತ್ತಿರಲಿಲ್ಲ. ಬದಲಿಗೆ ಎಷ್ಟು ಪುಸ್ತಕ ಓದಬೇಕು ಎಂದು ಪುಸ್ತಕಗಳನ್ನು ಮಾತ್ರ ಎಣಿಸುತ್ತಿದೆ ಹಾಗೂ ನಿತ್ಯ ನಾಲ್ಕರಿಂದ ಎಂಟು ಗಂಟೆ ವರೆಗೆ ಅಧ್ಯಯನ ಮಾಡುತ್ತಿದ್ದೆ” ಎಂದು ಹೇಳಿದ್ದಾರೆ.


ಮೊಹಮ್ಮದ್ ಹ್ಯಾರಿಸ್ ಅವರ ತಂದೆ ಮಾತನಾಡಿ “ಒಬ್ಬ ಮಗ ಐಎಎಸ್ ಇನ್ನೊಬ್ಬ ಮಗ ಐಪಿಎಸ್ ಆಗಿದ್ದು ನನಗೆ ಹೆಮ್ಮೆಯಾಗಿದೆ. ಬೀದರ್ ಜಿಲ್ಲೆಯಲ್ಲಿ ನನ್ನ ಮಕ್ಕಳು ಇತಿಹಾಸ ಬರೆದಿದ್ದಾರೆ ಸೂಕ್ತ ಮಾರ್ಗದರ್ಶನ ಪ್ರೋತ್ಸಾಹ ನೀಡಿದ್ದಕ್ಕೆ ಇಂದು ಸ್ಥಾನಕ್ಕೆ ತಲುಪಿದ್ದಾರೆ” ಎಂದು ಹೆಮ್ಮೆಪಟ್ಟರು.

RECOMMENDED

Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!

Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!

August 19, 2022
Top Stories

Secular Tv Top Stories : 10 ಮಕ್ಕಳ ಹೆತ್ತರೆ 13 ಲಕ್ಷ ಬಹುಮಾನ ಆಫರ್ | ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಡಿಕೆಶಿ..!

August 19, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!
Entertainment

Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!

August 19, 2022
Top Stories
Just-In

Secular Tv Top Stories : 10 ಮಕ್ಕಳ ಹೆತ್ತರೆ 13 ಲಕ್ಷ ಬಹುಮಾನ ಆಫರ್ | ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಡಿಕೆಶಿ..!

August 19, 2022
Crime News : 3.500ಸಾವಿರ ರೂ ಹಣಕ್ಕಾಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಅಂದರ್
Crime

Crime News : 3.500ಸಾವಿರ ರೂ ಹಣಕ್ಕಾಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಅಂದರ್

August 18, 2022
Siddaramaiah : ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? : ಟಗರು ಕೆಂಡ
Just-In

Siddaramaiah : ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? : ಟಗರು ಕೆಂಡ

August 18, 2022
MLA Suresh Gowda : ಮೈಶುಗರ್ ಫ್ಯಾಕ್ಟರಿ ಕ್ರೆಡಿಟ್ ಅಕ್ಕಂಗೆ ಹೋಗಲಿ..!
Just-In

MLA Suresh Gowda : ಮೈಶುಗರ್ ಫ್ಯಾಕ್ಟರಿ ಕ್ರೆಡಿಟ್ ಅಕ್ಕಂಗೆ ಹೋಗಲಿ..!

August 18, 2022
Arun Singh : ಬಿಎಸ್‌ವೈ ರಾಜಕೀಯ ಅನುಭವ ಪಕ್ಷಕ್ಕೆ ಲಾಭ : ಅರುಣ್​ ಸಿಂಗ್
India

Arun Singh : ಬಿಎಸ್‌ವೈ ರಾಜಕೀಯ ಅನುಭವ ಪಕ್ಷಕ್ಕೆ ಲಾಭ : ಅರುಣ್​ ಸಿಂಗ್

August 18, 2022
Kamlihula Movie : ಕಂಬ್ಳಿಹುಳ ಸಿನಿಮಾದ  ಫಸ್ಟ್ ಸಾಂಗ್ಸ್  ರಿಲೀಸ್…!
Uncategorized

Kamlihula Movie : ಕಂಬ್ಳಿಹುಳ ಸಿನಿಮಾದ ಫಸ್ಟ್ ಸಾಂಗ್ಸ್ ರಿಲೀಸ್…!

August 18, 2022
Siddaramaiah : ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯಲು ಯತ್ನ..!
Just-In

Siddaramaiah : ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯಲು ಯತ್ನ..!

August 18, 2022
Next Post
ಬೆಳಗಾವಿ ಪಾಲಿಕೆ ಚುನಾವಣೆ; ಅಂತಿಮ ಕಣದಲ್ಲಿ 385 ಅಭ್ಯರ್ಥಿಗಳು

ಸಿಂದಗಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ

ನೀರಜ್ ಚೋಪ್ರಾ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಅರ್ಹರು: ಭೈಚುಂಗ್ ಭುಟಿಯಾ

ನೀರಜ್ ಚೋಪ್ರಾ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಅರ್ಹರು: ಭೈಚುಂಗ್ ಭುಟಿಯಾ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist