Secular TV
Saturday, August 13, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ಪಾಕಿಸ್ತಾನ ನಾಶವಾಗಲಿ ಎನ್ನುತ್ತಾ ಆಜಾದಿ ಘೋಷಣೆ ಕೂಗಿದ ಅಫ್ಘಾನಿಸ್ತಾನದ ದಿಟ್ಟ ಮಹಿಳೆಯರು

Secular TVbySecular TV
A A
Reading Time: 1 min read
ಪಾಕಿಸ್ತಾನ ನಾಶವಾಗಲಿ ಎನ್ನುತ್ತಾ ಆಜಾದಿ ಘೋಷಣೆ ಕೂಗಿದ ಅಫ್ಘಾನಿಸ್ತಾನದ ದಿಟ್ಟ ಮಹಿಳೆಯರು
0
SHARES
Share to WhatsappShare on FacebookShare on Twitter

ಕಾಬೂಲ್ (ಸೆ.7): ಆಫ್ಘಾನಿಸ್ಥಾನವನ್ನು ವಶಕ್ಕೆ ಪಡೆದು ತಾಲಿಬಾನ್‌ ಸರ್ಕಾರ ರಚಿಸಲು ಮುಂದಾಗಿದೆ, ಆದರೆ ಕಾಬೂಲ್‌ನಲ್ಲಿ ಪಾಕ್ ವಿರುದ್ಧ ಮಹಿಳೆಯರು ಬೀದಿಗಿಳಿದಿದ್ದಾರೆ. ಪ್ರತಿಭಟನಾಕಾರರು ಕಾಬೂಲ್​ನ ಸೆರೆನಾ ಹೋಟೆಲ್​ನತ್ತ ಘೋಷಣೆ ಕೂಗುತ್ತ ರ್ಯಾಲಿ ನಡೆಸಿದ್ದಾರೆ. ಈ ವೇಳೆ ತಾಲಿಬಾನ್‌ ಮಹಿಳೆಯರ ಯಾರ್ಲಿಯನ್ನು ಚದುರಿಸಲು ಗುಂಡಿನ ದಾಳಿ ಮಾಡಿದ್ರು

Anger mounting on the streets of Kabul, people chanting "freedom" and "death to Pakistan". The demonstrators, many of them women, are in the centre of the Afghan capital #Afghanistan pic.twitter.com/Jg5RDzFsiA

— Yalda Hakim (@BBCYaldaHakim) September 7, 2021

ಪಾಕಿಸ್ತಾನ, ಅದರ ಗುಪ್ತಚರ ಸಂಸ್ಥೆ ಐಎಸ್​ಐ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಗೆ ಸಾಗಿದ್ರು. ಈ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸಿಟ್ಟಿಗೆದ್ದ ತಾಲಿಬಾನಿಗಳು ಮಹಿಳೆಯರ ಮೇಲೆ ಗುಂಡು ಹಾರಿಸಿದ್ರು. ಈ ವೇಳೆ ಪ್ರತಿಭಟನಾಕಾರರು ಕಾಬೂಲ್ ನ ಸೆರೆನಾ ಹೋಟೆಲ್ ನತ್ತ ದೌಡಾಯಿಸುತ್ತಿದ್ದರು.

Kabul right now! Demonstrators in the centre of the Afghan capital #Afghanistan pic.twitter.com/yTUrEv2QAm

— Yalda Hakim (@BBCYaldaHakim) September 7, 2021

ಬುರ್ಖಾ ಮತ್ತು ನಿಖಾಬ್ ಗಳನ್ನು ಧರಿಸಿರುವ ಅಫ್ಘಾನ್ ಮಹಿಳೆಯರು `ಸ್ವಾಂತ್ರತ್ರ್ಯ ಸ್ವಾಂತ್ರತ್ರ್ಯ’, `ಪಾಕಿಸ್ಥಾನ ನಾಶವಾಗಲಿ’, `ಐಎಸ್ ಐ ಗೆ ನಾಶವಾಗಲಿ’ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.

For several kilometres well-disciplined Taliban members allowed a protest of approx 300-500 to continue through the streets of Kabul. Talibs guarding Zanbak Square, however, fired in the air, beat protesters, vandalised a vehicle leading them and tore cameras from journalists. pic.twitter.com/e9kPPTquUL

— Andrew Quilty (@andrewquilty) September 7, 2021

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಒಂದು ವೀಡಿಯೋದಲ್ಲಿ, ಅಫ್ಘಾನಿಸ್ತಾನ ಮಹಿಳೆಯೊಬ್ಬರು ಪಂಜಶೀರ್ ಮೇಲೆ ಆಕ್ರಮಣ ಮಾಡುವ ಹಕ್ಕು ಯಾರಿಗೂ ಇಲ್ಲ, ಪಾಕಿಸ್ತಾನ ಅಥವಾ ತಾಲಿಬಾನ್ಗೂ ಈ ಹಕ್ಕು ಇಲ್ಲ ಎಂದು ಹೇಳುತ್ತಿರುವುದು ಸೆರೆಯಾಗಿದೆ.

تظاهرات شهروندان کشور در کابل با حمل شعارهای ضد پاکستان
ویدیو: شبکه‌های اجتماعی#طلوع‌نیوز pic.twitter.com/44v8qAYB4Y

— TOLOnews (@TOLOnews) September 7, 2021

RECOMMENDED

Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!

Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!

August 13, 2022
Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ   ಫಸ್ಟ್  ಸಾಂಗ್ಸ್  ರಿಲೀಸ್….!

Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ ಫಸ್ಟ್ ಸಾಂಗ್ಸ್ ರಿಲೀಸ್….!

August 13, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!
Uncategorized

Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!

August 13, 2022
Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ   ಫಸ್ಟ್  ಸಾಂಗ್ಸ್  ರಿಲೀಸ್….!
Entertainment

Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ ಫಸ್ಟ್ ಸಾಂಗ್ಸ್ ರಿಲೀಸ್….!

August 13, 2022
CM Basavaraj Bommai : ಇಡೀ ವಿಶ್ವವೇ  ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ
Just-In

CM Basavaraj Bommai : ಇಡೀ ವಿಶ್ವವೇ ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ

August 13, 2022
Bengaluru Crime News : ಮತ್ತೆ  ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!
Crime

Bengaluru Crime News : ಮತ್ತೆ ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!

August 13, 2022
Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ
India

Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ

August 13, 2022
Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?
Entertainment

Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?

August 13, 2022
Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!
Just-In

Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!

August 13, 2022
Lokayukta : ಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಆನೆ ಬಲ – ಕೇಕ್ ಕತ್ತರಿಸಿ ಆಪ್ ಸಂಭ್ರಮಾಚರಣೆ
Uncategorized

Lokayukta : ಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಆನೆ ಬಲ – ಕೇಕ್ ಕತ್ತರಿಸಿ ಆಪ್ ಸಂಭ್ರಮಾಚರಣೆ

August 12, 2022
Next Post
ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಹೊಸ ಸರ್ಕಾರ ರಚನೆ: ಮುಲ್ಲಾ ಮೊಹಮ್ಮದ್‌ ಹಸನ್‌ ಪ್ರಧಾನಿಯಾಗಿ ನೇಮಕ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಹೊಸ ಸರ್ಕಾರ ರಚನೆ: ಮುಲ್ಲಾ ಮೊಹಮ್ಮದ್‌ ಹಸನ್‌ ಪ್ರಧಾನಿಯಾಗಿ ನೇಮಕ

ಧರ್ಮಸ್ಥಳ, ಸುಬ್ರಮಣ್ಯ ದೇವಸ್ಥಾನಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವು – ದರ್ಶನಕ್ಕೆ ಬೆಳಿಗ್ಗೆ 7 ರಿಂದ ಸಂಜೆ 7ರ ತನಕ ಅವಕಾಶ

ಧರ್ಮಸ್ಥಳ, ಸುಬ್ರಮಣ್ಯ ದೇವಸ್ಥಾನಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವು - ದರ್ಶನಕ್ಕೆ ಬೆಳಿಗ್ಗೆ 7 ರಿಂದ ಸಂಜೆ 7ರ ತನಕ ಅವಕಾಶ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist