Secular TV
Tuesday, August 16, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ಚೇತನ್ ಅವರೇ ನಿಮ್ಮ ಮನಸ್ಸು ಪರಿಶುದ್ಧಗೊಳಿಸಬೇಕಿದೆ: ರಕ್ಷಿತ್ ಶೆಟ್ಟಿ

Secular TVbySecular TV
A A
Reading Time: 1 min read
ಚೇತನ್ ಅವರೇ ನಿಮ್ಮ ಮನಸ್ಸು ಪರಿಶುದ್ಧಗೊಳಿಸಬೇಕಿದೆ: ರಕ್ಷಿತ್ ಶೆಟ್ಟಿ
0
SHARES
Share to WhatsappShare on FacebookShare on Twitter

ಬೆಂಗಳೂರು: ನಟ ಚೇತನ್ ಅವರೇ ನಿಮ್ಮ ಮನಸ್ಸನ್ನು ಪರಿಶುದ್ಧಗೊಳಿಸಬೇಕಿದೆ ಎಂದು ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡುವ ಮೂಲಕ ಚಾಟಿ ಬೀಸಿದ್ದಾರೆ.

ಆಗಿದ್ದೇನು?
ನಟ ಚೇತನ್ ಬರೆದ ಲೇಖನಕ್ಕೆ ಪತ್ರಕರ್ತ ಸುದೀಪ್ತೋ ಮೊಂಡಲ್ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದರು. ದಕ್ಷಿಣ ಭಾರತ ಅತೀ ಕೆಟ್ಟ ಚಲನಚಿತ್ರೋದ್ಯಮದಲ್ಲಿ ಅಂತಿಮವಾಗಿ ಭರವಸೆಯ ಕಿರಣ ಮೂಡಿದ್ದು, ಕನ್ನಡ ಸಿನಿಮಾದ ಒಣ ಭೂಮಿಯಲ್ಲಿ ಚೇತನ್ ಅಗತ್ಯವಿರುವ ಮಳೆಗಾಲ ಎಂದು ಚಂದನವನವನ್ನು ವ್ಯಂಗ್ಯ ಮಾಡಿದ್ದರು. ಇನ್ನು ಮೊಂಡಲ್ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಚೇತನ್, ನಿಮ್ಮ ಮೆಚ್ಚುಗೆಯ ಮಾತಿಗಳಿದೆ ಧನ್ಯವಾದ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಹಲವು ಅತ್ಯತ್ತುಮ ಚಲನಚಿತ್ರಗಳನ್ನು ಮಾಡಿದ್ದೇವೆ. ಇನ್ನುಳಿದ ಚಿತ್ರರಂಗಳಂತೆ ವಿಷಯ ಮತ್ತು ರಚನಾತ್ಮಕ ಸುಧಾರಣೆಗಳ ವಿಷಯದಲ್ಲಿ ವಿಕಸನಗೊಳ್ಳುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದರು.

Thank u for appreciative words about me. I respect ur pro-equality journalism

As for KFI we have made many great film in the past & are presently evolving in terms of content/structural reforms just like other industries

We take ur words— though harsh— as constructive feedback https://t.co/awpKOhZP7T

— Chetan Kumar / ಚೇತನ್ (@ChetanAhimsa) June 13, 2021

ಕನ್ನಡ ಚಿತ್ರರಂಗವನ್ನ ಅವಮಾನಿಸಿದ್ದಕ್ಕೆ ರಕ್ಷಿತ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗ ಅನೇಕ ಪ್ರತಿಭಾವಂತರಿಗೆ ಅತ್ತುತ್ತಮ ವೇದಿಕೆಯಾಗಿದೆ. ಇಂದಿಗೂ ವೇದಿಕೆ ಮುಕ್ತವಾಗಿದೆ. ನನಗಿಂತ ಮೊದಲು ಅನೇಕ ದಂತಕಥೆಗಳನ್ನು ಈ ಚಿತ್ರರಂಗ ನಿರ್ಮಿಸಿದೆ. ಏನೂ ಅಲ್ಲದ ನಾನು ಇಲ್ಲಿಯವರೆಗೆ ಬರಲು ಕಾರಣ ಕನ್ನಡ ಚಿತ್ರರಂಗ. ಸಾವಿರಾರರು ಜನರ ಬದುಕು ಈ ಚಿತ್ರರಂಗ ಎಂದು ವಾಗ್ದಾಳಿ ನಡೆಸಿದ್ದರು.

With all due respect to @ChetanAhimsa whom we admire for the work he does… but you sir, you have to clean up your mental space… for the ‘worst’ lies where worse is sowed… all the best with that 🤗

— Rakshit Shetty (@rakshitshetty) June 13, 2021

ಇನ್ನೂ ನಟ ಚೇತನ್ ವಿರುದ್ಧವೂ ಹರಿಹಾಯ್ದಿರುವ ರಕ್ಷಿತ್ ಶೆಟ್ಟಿ, ನಿಮ್ಮ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ಇದೆ. ಕೆಟ್ಟ ಸುಳ್ಳುಗಳಿಂದ ಕೆಡಕು ಬಿತ್ತುತ್ತಿರುವ ನಿಮ್ಮ ಮನಸ್ಸು ಪರಿಶುದ್ಧಗೊಳಿಸಬೇಕಿದೆ ಎಂದು ಬರೆದು ಕಿಡಿಕಾರಿದ್ದಾರೆ.

RECOMMENDED

bigboss kannada:  ದೊಡ್ಮನೆಯಲ್ಲಿ ನ್ಯೂಟ್ರಲ್ ಆಗಿದ್ದ ಕಿರಣ್ ಯೋಗೇಶ್ವರ್ !

bigboss kannada: ದೊಡ್ಮನೆಯಲ್ಲಿ ನ್ಯೂಟ್ರಲ್ ಆಗಿದ್ದ ಕಿರಣ್ ಯೋಗೇಶ್ವರ್ !

August 16, 2022
DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

August 16, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

bigboss kannada:  ದೊಡ್ಮನೆಯಲ್ಲಿ ನ್ಯೂಟ್ರಲ್ ಆಗಿದ್ದ ಕಿರಣ್ ಯೋಗೇಶ್ವರ್ !
Entertainment

bigboss kannada: ದೊಡ್ಮನೆಯಲ್ಲಿ ನ್ಯೂಟ್ರಲ್ ಆಗಿದ್ದ ಕಿರಣ್ ಯೋಗೇಶ್ವರ್ !

August 16, 2022
DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!
Just-In

DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

August 16, 2022
Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?
Just-In

Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?

August 16, 2022
Cm Bommai : ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ: ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ : ಸಿಎಂ‌ ಬಸವರಾಜ ಬೊಮ್ಮಾಯಿ
Bangalore

Cm Bommai : ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ: ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ : ಸಿಎಂ‌ ಬಸವರಾಜ ಬೊಮ್ಮಾಯಿ

August 16, 2022
Savarkar Flex Row:  ಫ್ಲೆಕ್ಸ್ ಹರಿದು ಹಾಕಿದವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಗರಂ
Karnataka

Savarkar Flex Row: ಫ್ಲೆಕ್ಸ್ ಹರಿದು ಹಾಕಿದವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಗರಂ

August 16, 2022
Relationship Tips : ಚಿಕ್ಕ ಚಿಕ್ಕ ವಿಷಯಗಳಿಗೂ ಪತ್ನಿಗೆ ಕ್ಷಮೆ ಕೇಳುವ ಗಂಡಂದಿರೇ ಈ ಸುದ್ದಿ ಓದಿ…!
Life Style

Relationship Tips : ಚಿಕ್ಕ ಚಿಕ್ಕ ವಿಷಯಗಳಿಗೂ ಪತ್ನಿಗೆ ಕ್ಷಮೆ ಕೇಳುವ ಗಂಡಂದಿರೇ ಈ ಸುದ್ದಿ ಓದಿ…!

August 16, 2022
Tips for womens : ಪತಿಯ ಮೂಡ್ ಸರಿ ಮಾಡೋದು ಹೇಗೆ ಗೊತ್ತಾ? ಮಹಿಳೆಯರೇ ಇಲ್ಲಿವೆ ಟಿಪ್ಸ್
Life Style

Tips for womens : ಪತಿಯ ಮೂಡ್ ಸರಿ ಮಾಡೋದು ಹೇಗೆ ಗೊತ್ತಾ? ಮಹಿಳೆಯರೇ ಇಲ್ಲಿವೆ ಟಿಪ್ಸ್

August 16, 2022
Bus Accident: ಐಟಿಬಿಪಿ ಯೋಧರಿದ್ದ ಬಸ್ ನದಿಗೆ ಉರುಳಿ 6 ಮಂದಿ ಸಾವು
India

Bus Accident: ಐಟಿಬಿಪಿ ಯೋಧರಿದ್ದ ಬಸ್ ನದಿಗೆ ಉರುಳಿ 6 ಮಂದಿ ಸಾವು

August 16, 2022
Next Post
#RamMandirScam ಟ್ರೆಂಡ್ ಆಗ್ತಿರೋದ್ಯಾಕೆ? ವಿಪಕ್ಷಗಳ ಆರೋಪ ಏನು? ಟ್ರಸ್ಟ್ ಹೇಳಿದ್ದೇನು?

#RamMandirScam ಟ್ರೆಂಡ್ ಆಗ್ತಿರೋದ್ಯಾಕೆ? ವಿಪಕ್ಷಗಳ ಆರೋಪ ಏನು? ಟ್ರಸ್ಟ್ ಹೇಳಿದ್ದೇನು?

“ಸಂಚಾರಿ ವಿಜಯ್ ಚೇತರಿಕೆ ಅವಕಾಶಗಳು ವಿರಳ”

"ಸಂಚಾರಿ ವಿಜಯ್ ಚೇತರಿಕೆ ಅವಕಾಶಗಳು ವಿರಳ"

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist