Secular TV
Wednesday, June 7, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ಆರ್ಯುವೇದಿಕ್ ಕೊರೊನಾ ಔಷಧಿಗಾಗಿ ಮುಗಿ ಬಿದ್ದ 40 ಸಾವಿರ ಜನರು

Secular TVbySecular TV
A A
Reading Time: 1 min read
ಆರ್ಯುವೇದಿಕ್ ಕೊರೊನಾ ಔಷಧಿಗಾಗಿ ಮುಗಿ ಬಿದ್ದ 40 ಸಾವಿರ ಜನರು
0
SHARES
Share to WhatsappShare on FacebookShare on Twitter

ಆಂಧ್ರಪ್ರದೇಶ : ಆರ್ಯುವೇದಿಕ್ ಔಷಧಿಯಿಂದ ಕೊರೊನಾ ಸೋಂಕು ಗುಣವಾಗಲಿದೆ ಎಂದು ನಂಬಿದ ಜನರು ಅದನ್ನು ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಮುಗಿಬಿದ್ದ ಘಟನೆ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಂ ಗ್ರಾಮದಲ್ಲಿ ನಡೆದಿದೆ.

ಕೃಷ್ಣಪಟ್ಟಂ ಗ್ರಾಮದಲ್ಲಿ ಶಿಕ್ಷಕರೂ ಆಗಿರುವ ವ್ಯಕ್ತಿಯೊಬ್ಬರು, ತಮ್ಮನ್ನು ಆರ್ಯುವೇದ ತಜ್ಞ ಎಂದು ಹೇಳಿಕೊಂಡಿದ್ದರು‌. ತಾವು ಕೊರೊನಾ ಸೋಂಕಿಗೆ ಗಿಡಮೂಲಿಕೆಯಿಂದ ಔಷಧಿ ತಯಾರಿಸಿದ್ದು, ಕೊರೊನಾದಿಂದ ರೋಗಿ ಎಂತಹದೇ ಪರಿಸ್ಥಿತಿಯಲ್ಲಿದ್ದರು ಗುಣವಾಗಲಿದ್ದಾರೆ ಎಂದು ಹೇಳಿಕೊಂಡಿದ್ದರು.

ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಈ ಔಷಧಿ ಪಡೆದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ ಮತ್ತು ಆಸ್ಪತ್ರೆಗಳಲ್ಲಿ ಬೆಡ್ ಗಳು ಖಾಲಿಯಾಗುತ್ತಿದೆ ಎನ್ನುವ ವಿಡಿಯೋಗಳನ್ನು ಸೇರಿಸಿ ಹರಿಬಿಡಲಾಗಿತ್ತು. ಇದನ್ನು ನೋಡಿದ ಸುಮಾರು 40 ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಕೃಷ್ಣಪಟ್ಟಂ ಗ್ರಾಮಕ್ಕೆ ಆಗಮಿಸಿ ಆರ್ಯುವೇದಿಕ್ ಔಷಧಿ ಪಡೆಯಲು ಹೆಣಗಾಡುತ್ತಿದ್ದರು.

ಪೊಲೀಸರು ವಶಪಡಿಸಿಕೊಂಡ ಔಷಧಿಯ ಡಬ್ಬ

ಈ ಸುದ್ದಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಿಡಮೂಲಿಕೆಯ ಆರ್ಯುವೇದಿಕ್ ಔಷಧಿ‌ ನೀಡುವುದನ್ನು ನಿಲ್ಲಿಸಿದ್ದಾರೆ. ಔಷಧ ಮಾರಾಟ ಮಾಡುತ್ತಿದ್ದ ಶಿಕ್ಷಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ನೆಲ್ಲೂರು ಜಿಲ್ಲಾಡಳಿತ ಆರ್ಯುವೇದಿಕ್ ಔಷಧಿಯನ್ನು ಭಾರತೀಯ ವಿಜ್ಞಾನ ಸಂಸ್ಥೆ ( ಐಸಿಎಂಆರ್ ) ಗೆ ಪರೀಕ್ಷೆಗೆ ಕಳುಹಿಸಿದ್ದು ವರದಿಗಾಗಿ ಕಾಯುತ್ತಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದೊಂದು ಸುಳ್ಳು ಪ್ರಚಾರ ಎನ್ನಲಾಗಿದ್ದು, ಇದಕ್ಕಾಗಿ ಖಾಲಿ ಬೆಡ್‌ಗಳಿರುವ ಚೆನೈ ಆಸ್ಪತ್ರೆಯ ವಿಡಿಯೋಗಳನ್ನು ಬಳಕೆ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೇ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.

RECOMMENDED

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ

May 20, 2023
ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ  ಒಪ್ಪಿಗೆ ನೀಡಿದ್ದು ಹೇಗೆ?

ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ ಒಪ್ಪಿಗೆ ನೀಡಿದ್ದು ಹೇಗೆ?

May 18, 2023
  • 409 Followers
  • 23.8k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • ಅಭಿವೃದ್ಧಿಯ ಹರಿಕಾರ ಸರ್ ಮಿರ್ಜಾ ಇಸ್ಮಾಯಿಲ್ ಜೀವನ ಕಥನ

    0 shares
    Share 0 Tweet 0

Related Posts

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ
Just-In

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ

May 20, 2023
ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ  ಒಪ್ಪಿಗೆ ನೀಡಿದ್ದು ಹೇಗೆ?
Politics

ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ ಒಪ್ಪಿಗೆ ನೀಡಿದ್ದು ಹೇಗೆ?

May 18, 2023
ನನ್ನನ್ನು ಜೈಲಿಗೆ ಹಾಕಿದ್ರೂ ನಾನು ಹೆದರಲ್ಲ : ರಾಹುಲ್ ಗಾಂಧಿ ಕಿಡಿ
Karnataka

ನನ್ನನ್ನು ಜೈಲಿಗೆ ಹಾಕಿದ್ರೂ ನಾನು ಹೆದರಲ್ಲ : ರಾಹುಲ್ ಗಾಂಧಿ ಕಿಡಿ

April 16, 2023
ಪೊಲೀಸರ ಸಮ್ಮುಖದಲ್ಲಿ ಅತಿಕ್ ಅಹ್ಮದ್ ಹತ್ಯೆ: ಪೋಲೀಸ್ ಕಸ್ಟಡಿಯಲ್ಲಿಯೇ ಪೂರ್ವನಿಯೋಜಿತವಾಗಿ ಸಂಚನ್ನು ರೂಪಿಸಿ ಕೊಲ್ಲಲಾಗಿದೆಯೇ?
Crime

ಪೊಲೀಸರ ಸಮ್ಮುಖದಲ್ಲಿ ಅತಿಕ್ ಅಹ್ಮದ್ ಹತ್ಯೆ: ಪೋಲೀಸ್ ಕಸ್ಟಡಿಯಲ್ಲಿಯೇ ಪೂರ್ವನಿಯೋಜಿತವಾಗಿ ಸಂಚನ್ನು ರೂಪಿಸಿ ಕೊಲ್ಲಲಾಗಿದೆಯೇ?

April 16, 2023
Atiq ahmad and ashraf murder: ಪೊಲೀಸ್‌ ಹಾಗೂ ಮಾಧ್ಯಮದ ಸಮ್ಮಖದಲ್ಲೇ ಗುಂಡು ಹಾರಿಸಿ ಗ್ಯಾಂಗ್‌ಸ್ಟರ್ ಅತೀಕ್‌ ಅಹ್ಮದ್‌ ಮತ್ತು ಆತನ ಸಹೋದರನ ಹತ್ಯೆ
Crime

Atiq ahmad and ashraf murder: ಪೊಲೀಸ್‌ ಹಾಗೂ ಮಾಧ್ಯಮದ ಸಮ್ಮಖದಲ್ಲೇ ಗುಂಡು ಹಾರಿಸಿ ಗ್ಯಾಂಗ್‌ಸ್ಟರ್ ಅತೀಕ್‌ ಅಹ್ಮದ್‌ ಮತ್ತು ಆತನ ಸಹೋದರನ ಹತ್ಯೆ

April 15, 2023
Ex CM Jagadish Shettar: ಗುಜರಾತ್ ಫಲಿತಾಂಶ ರಾಜ್ಯದ ಚುನಾವಣೆಗೆ ಬೂಸ್ಟರ್..!
Just-In

Jagadish Shettar Resign: ಬಿಜೆಪಿಯ ಮತ್ತೊಂದು ವಿಕೆಟ್‌ ಪನತ; ಕಮಲಕ್ಕೆ ಗುಡ್‌ ಬೈ ಹೇಳಿದ ಜಗದೀಶ್‌ ಶೆಟ್ಟರ್

April 15, 2023
Top Stories : ದೇಶದಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಬಲಿಷ್ಠ |ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಗಮನ
Just-In

Karnataka Assembly Elections 2023: ಕಾಂಗ್ರೆಸ್‌ ಮೂರನೇ ಪಟ್ಟಿ ರಿಲೀಸ್‌: ಕೋಲಾರಿದಿಂದ ಕೊತ್ತೂರು ಮಂಜುನಾಥ್‌, ಅಥಣಿಯಿಂದ ಸವದಿಗೆ ಟಿಕೆಟ್‌

April 15, 2023
Rajiv Gandhi Assassination Case : ರಾಜೀವ್ ಗಾಂಧಿ ಹತ್ಯೆ ಪ್ರಕರಣ : ಸುಪ್ರೀಂಕೋರ್ಟ್‌ನಿಂದ ಕೇಂದ್ರ-ತಮಿಳುನಾಡು ಸರ್ಕಾರಕ್ಕೆ  ನೋಟಿಸ್​
Just-In

Karnataka Muslim Reservation: ಮುಸ್ಲಿಂ ಮೀಸಲಾತಿ ರದ್ದು: ಅರ್ಜಿ ವಿಚಾರಣೆ ನಡೆಸಿದ ಸುಪ್ರೀಕೋರ್ಟ್ ಹೇಳಿದ್ದೇನು? ಇಲ್ಲಿದೆ ನೋಡಿ ವಾದ-ಪ್ರತಿವಾದದ ಡಿಟೇಲ್ಸ್‌

April 13, 2023
Next Post
ಕೊರೊನಾ ಸಂಕಷ್ಟದ ನಡುವೆಯೂ ಬಿಜೆಪಿ – ಕಾಂಗ್ರೆಸ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಗೊತ್ತಾ?

ಕೊರೊನಾ ಸಂಕಷ್ಟದ ನಡುವೆಯೂ ಬಿಜೆಪಿ - ಕಾಂಗ್ರೆಸ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಗೊತ್ತಾ?

ಬ್ಲಾಕ್ ಫಂಗಸ್‌ನಷ್ಟು ಅಪಾಯಕಾರಿಯಲ್ಲ ವೈಟ್ ಫಂಗಸ್

ಬ್ಲಾಕ್ ಫಂಗಸ್‌ನಷ್ಟು ಅಪಾಯಕಾರಿಯಲ್ಲ ವೈಟ್ ಫಂಗಸ್

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist