Secular TV
Wednesday, August 10, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Corona Crisis : UAE ಕನ್ನಡಿಗರಿಂದ ಬೃಹತ್ ಸರ್ವ ಧರ್ಮ ಪ್ರಾರ್ಥನಾ ಸಭೆ

Secular TVbySecular TV
A A
Reading Time: 1 min read
Corona Crisis : UAE ಕನ್ನಡಿಗರಿಂದ ಬೃಹತ್ ಸರ್ವ ಧರ್ಮ ಪ್ರಾರ್ಥನಾ ಸಭೆ
0
SHARES
Share to WhatsappShare on FacebookShare on Twitter

ಬೆಂಗಳೂರು : ಕೊರೊನಾ ವೈರಸ್‌ ಸಂಕಷ್ಟದಿಂದ ಇಡೀ ವಿಶ್ವ ಶೀಘ್ರ ಮುಕ್ತವಾಗಲಿ ಎಂದು ಆಶಿಸಿ ಬೃಹತ್ ಸರ್ವ ಧರ್ಮ ಪ್ರಾರ್ಥನಾ ಸಭೆ ನಡೆಸಲು ಯುಎಇ ಕನ್ನಡಿಗರು ತಂಡವು ‌ನಿರ್ಧರಿಸಿದೆ‌. ದುಬೈ ಮತ್ತು ಅರಬ್ ದೇಶಗಳನ್ನು ಕೇಂದ್ರಿಕರಿಸಿ ಕಾರ್ಯಚರಣೆ ನಡೆಸುತ್ತಿರುವ ಕನ್ನಡಿಗರು ಈ ಪ್ರಾರ್ಥನಾ ಸಭೆ ಹಮ್ಮಿಕೊಂಡಿದ್ದಾರೆ.

ಪವಿತ್ರ ರಂಜಾನ್ ತಿಂಗಳ ಹಿನ್ನಲೆ ದುಬೈ ಮೂಲಕ ಈ ಪ್ರಾರ್ಥನಾ ಸಭೆಯನ್ನು ನಡೆಸಲು ತಿರ್ಮಾನಿಸಲಾಗಿದ್ದು ಎಪ್ರೀಲ್ 30 ರಂದು ಜೂಮ್ ಆ್ಯಪ್ ಮೂಲಕ ಈ ಕಾರ್ಯಕ್ರಮ ನಡೆಯಲಿದೆ. ಯುಎಇ ಕನ್ನಡಿಗರು ಹಮ್ಮಿಕೊಂಡಿರುವ ಈ ಸರ್ವಧರ್ಮ ರಂಜಾನ್ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮಗಳ ಧರ್ಮಗುರುಗಳು ಮತ್ತು ಚಿಂತಕರು ಪಾಲ್ಗೊಳ್ಳಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯೋಜಕರು, ಕೊರೊನಾ ಕಾರಣ ಕಳೆದ ಒಂದು ವರ್ಷದಿಂದ ಇಡೀ ಪ್ರಪಂಚವೇ ನರಳುತ್ತಿದೆ, ಅದರಲ್ಲೂ ನಮ್ಮ ತಾಯ್ನಾಡು ಭಾರತ ಕೋವಿಡ್ ಸೋಂಕಿನಿಂದ ಬಹಳ ಸಂಕಷ್ಟ ಪಡುತ್ತಿದೆ ಹೀಗಾಗಿ ಇಡೀ ವಿಶ್ವದಿಂದಲೇ ಈ ಕೊರೋನಾ ನಶಿಸಿ ಹೋಗಲಿ ಎಂದು ವಿವಿಧ ಧರ್ಮಗಳ ಧರ್ಮ ಗುರುಗಳ ಮೂಲಕ “ಕೋವಿಡ್ ಮುಕ್ತ ವಿಶ್ವಕ್ಕಾಗಿ” ಎಂಬ ಪ್ರಮೇಯದೊಂದಿಗೆ ಪ್ರಾರ್ಥನಾ ಸಭೆಯನ್ನು ನಡೆಸುದರ ಜೊತೆಗೆ ಭಾವೈಕ್ಯತೆಯ ಸಂದೇಶ ಸಾರುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಧಾರ್ಮಿಕ ಭಾವ್ಯಕ್ಯತೆ ಸಂದೇಶ ಸಾರಲು ಚಿತ್ರದುರ್ಗ ಮುರುಗ ಮಠದ ಧರ್ಮಗುರುಗಳಾದ ಶ್ರೀ ಡಾ. ಮುರುಗರಾಜೇಂದ್ರ ಶಿವಮೂರ್ತಿ ಸ್ವಾಮೀಜಿಗಳು, ಮಂಗಳೂರಿನ ಧರ್ಮಗುರುಗಳು ಕರ್ನಾಟಕ ಎಸ್ ಎಸ್ ಎಫ್ ಎಫ್ ಸಂಘಟನೆಯ ಮಾಜಿ ಅಧ್ಯಕ್ಷರು ಆದ ಮೌಲಾನಾ ಸುಫಿಯಾನ್ ಸಖಾಫಿ, ಚಿಕ್ಕಮಗಳೂರಿನ ಚರ್ಚಿನಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮಗುರುಗಳಾದ ಶ್ರೀ ಫಾದರ್ ಅಂತೋನಿ, ಮಂಗಳೂರಿನ ಧರ್ಮಗುರುಗಳು ಕರ್ನಾಟಕ ಎಸ್ಕೆ ಎಸ್ ಎಸ್ ಎಫ್ ಎಫ್ ಸಂಘಟನೆಯ ಹಾಲಿ ಅಧ್ಯಕ್ಷರು ಆದ ಮೌಲಾನಾ ಅನೀಸ್ ಕೌಸರಿ, ಕರ್ನಾಟಕ ಪುಸ್ತಕ ಬಂಡಾರಕ್ಕೆ ಹಲವು ಧಾರ್ಮಿಕ, ವೈಚಾರಿಕ ಮತ್ತು ಭಾವೈಕ್ಯತಾ ಪುಸ್ತಕಗಳನ್ನು ಕೊಡುಗೆ ನೀಡಿದ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಮೊಹಮ್ಮದ್ ಕುಂಜ್ ಸೇರಿದಂತೆ ಅನೇಕ ಮಹನೀಯರು ಭಾಗಿಯಾಗಲಿದ್ದಾರೆ.

RECOMMENDED

KAS ಪಾಸೋ ಮಾಡೋ ಅಭ್ಯರ್ಥಿಗೆ ವಂಚಿಸಿದ್ದ ವಂಚಕ ಅಂದರ್

KAS ಪಾಸೋ ಮಾಡೋ ಅಭ್ಯರ್ಥಿಗೆ ವಂಚಿಸಿದ್ದ ವಂಚಕ ಅಂದರ್

August 10, 2022
BJP Minister Metro Journey : BJP ಮಿನಿಸ್ಟ್‌ರ್‌ಗೆ ಕೊನೆಗೂ ಟ್ರಾಫಿಕ್ ಪ್ರಾಬ್ಲಂ ಅರಿವಾಯ್ತು..!

BJP Minister Metro Journey : BJP ಮಿನಿಸ್ಟ್‌ರ್‌ಗೆ ಕೊನೆಗೂ ಟ್ರಾಫಿಕ್ ಪ್ರಾಬ್ಲಂ ಅರಿವಾಯ್ತು..!

August 10, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

KAS ಪಾಸೋ ಮಾಡೋ ಅಭ್ಯರ್ಥಿಗೆ ವಂಚಿಸಿದ್ದ ವಂಚಕ ಅಂದರ್
Just-In

KAS ಪಾಸೋ ಮಾಡೋ ಅಭ್ಯರ್ಥಿಗೆ ವಂಚಿಸಿದ್ದ ವಂಚಕ ಅಂದರ್

August 10, 2022
BJP Minister Metro Journey : BJP ಮಿನಿಸ್ಟ್‌ರ್‌ಗೆ ಕೊನೆಗೂ ಟ್ರಾಫಿಕ್ ಪ್ರಾಬ್ಲಂ ಅರಿವಾಯ್ತು..!
Just-In

BJP Minister Metro Journey : BJP ಮಿನಿಸ್ಟ್‌ರ್‌ಗೆ ಕೊನೆಗೂ ಟ್ರಾಫಿಕ್ ಪ್ರಾಬ್ಲಂ ಅರಿವಾಯ್ತು..!

August 10, 2022
Bigboss kannada: ಹೆತ್ತವರನ್ನೇ ದೂರ ಮಾಡ್ಡೆ…ಜಯಶ್ರೀ ಕಣ್ಣೀರು!
Entertainment

Bigboss kannada: ಹೆತ್ತವರನ್ನೇ ದೂರ ಮಾಡ್ಡೆ…ಜಯಶ್ರೀ ಕಣ್ಣೀರು!

August 10, 2022
Bigboss kannada: ಶುರುವಾಗೋಯ್ತು…..ಲವ್ ಕಹಾನಿ!
Entertainment

Bigboss kannada: ಶುರುವಾಗೋಯ್ತು…..ಲವ್ ಕಹಾನಿ!

August 10, 2022
Karnataka CM Change LIVE Updates : ಸಿಎಂ ಬದಲಾವಣೆ ಬಗ್ಗೆ ಬಿಎಸ್‌ವೈ ಸ್ಫೋಟಕ ಹೇಳಿಕೆ : ಬೆಚ್ಚಿಬಿದ್ದ ಬಿಜೆಪಿ ಲೀಡರ್ಸ್..!
Just-In

Karnataka CM Change LIVE Updates : ಸಿಎಂ ಬದಲಾವಣೆ ಬಗ್ಗೆ ಬಿಎಸ್‌ವೈ ಸ್ಫೋಟಕ ಹೇಳಿಕೆ : ಬೆಚ್ಚಿಬಿದ್ದ ಬಿಜೆಪಿ ಲೀಡರ್ಸ್..!

August 10, 2022
KPTCL Scam : ರಾಜ್ಯದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮ ಬಯಲು..! ; KPTCLನಲ್ಲೂ ಕಳ್ಳಾಟ
Crime

KPTCL Scam : ರಾಜ್ಯದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮ ಬಯಲು..! ; KPTCLನಲ್ಲೂ ಕಳ್ಳಾಟ

August 10, 2022
Siddaramaiah : ‘ಹರ್ ಘರ್ ತಿರಂಗಾ’ ಸ್ಲೋಗನ್ ಡೋಂಗಿ ಪೊಲಿಟಿಕ್ಸ್ ; ಕಮಲಕ್ಕೆ ಟಗರು ಗುದ್ದು..!
Just-In

Siddaramaiah : ‘ಹರ್ ಘರ್ ತಿರಂಗಾ’ ಸ್ಲೋಗನ್ ಡೋಂಗಿ ಪೊಲಿಟಿಕ್ಸ್ ; ಕಮಲಕ್ಕೆ ಟಗರು ಗುದ್ದು..!

August 10, 2022
Bike Theft: ಜೈಲಿನಲ್ಲಿದ್ದಾಗ ಸಹ ಕೈದಿಯಿಂದ ಟ್ರೈನಿಂಗ್ – ಸೆಫ್ಟಿ ಫಿನ್ ಬಳಸಿ‌ ಬೈಕ್ ಕಳ್ಳತನ ಮಾಡ್ತಿದ್ದ ಇಬ್ಬರ ಬಂಧನ
Crime

Mother Kills Son; ಗಂಡ ತೀರಿಕೊಂಡ ಬಳಿಕ ಮತ್ತೊಬ್ಬನ ಸಂಗ, ಅಕ್ರಮ ಸಂಬಂಧ ವಿರೋಧಿಸಿದ್ದಕ್ಕೆ ಮಗನನ್ನೇ ಕೊಂದ ತಾಯಿ

August 10, 2022
Next Post
ಹೆಂಡತಿಯ ಒಡೆವೆ ಮಾರಿ ಆಂಬ್ಯುಲೆನ್ಸ್ನಂತೆ ಆಟೋ ಪರಿವರ್ತಿಸಿದ – 10 ಮಂದಿಯ ಜೀವ ಉಳಿಸಿದ ಡ್ರೈವರ್ ಜಾವೇದ್ ಖಾನ್

ಹೆಂಡತಿಯ ಒಡೆವೆ ಮಾರಿ ಆಂಬ್ಯುಲೆನ್ಸ್ನಂತೆ ಆಟೋ ಪರಿವರ್ತಿಸಿದ - 10 ಮಂದಿಯ ಜೀವ ಉಳಿಸಿದ ಡ್ರೈವರ್ ಜಾವೇದ್ ಖಾನ್

ವ್ಯಾಕ್ಸಿನ್ ಕೊರತೆ – ನಾಳೆಯಿಂದ ಇಲ್ಲ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ

ವ್ಯಾಕ್ಸಿನ್ ಕೊರತೆ - ನಾಳೆಯಿಂದ ಇಲ್ಲ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist