Secular TV
Saturday, August 13, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ ದೆಹಲಿಯಲ್ಲಿ ಚಿಕಿತ್ಸೆ ನೀಡಲು ಸುಪ್ರೀಂಕೋರ್ಟ್ ಸೂಚನೆ

Secular TVbySecular TV
A A
Reading Time: 1 min read
ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ ದೆಹಲಿಯಲ್ಲಿ ಚಿಕಿತ್ಸೆ ನೀಡಲು ಸುಪ್ರೀಂಕೋರ್ಟ್ ಸೂಚನೆ
Secular Tv

Secular Tv

3.4k videos , 6.0M views

Secular Tv is a digital infotainment platform with ethical and unbiased coverage. Portraying truth, impartial journalism. Secular Tv intends to deliver incisive factual reports with a focus on policymaking political development and governance. We are based in Bengaluru having a network globally. Secular Tv started its journey on Oct 2, 2020, with the Kannada language as its content platform. Media is the fourth pillar of democracy, Secular Tv with a dream to contribute to nation-building within its limitation.

0
SHARES
Share to WhatsappShare on FacebookShare on Twitter

ನವದೆಹಲಿ : ಮಥುರಾ ಜೈಲಿನಲ್ಲಿರುವ ಕೇರಳ‌ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಯ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶಿಸಿದೆ.

ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ಏಮ್ಸ್ ಅಥವಾ ದೆಹಲಿಯ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಅವರು ಚೇತರಿಸಿಕೊಂಡ ಬಳಿಕ  ಮಥುರಾ ಜೈಲಿಗೆ ವಾಪಸ್ ಕಳುಹಿಸಬೇಕೆಂದು ಕೋರ್ಟ್ ಸೂಚನೆ ನೀಡಿದೆ

ಸಿದ್ದೀಕ್ ಕಪ್ಪನ್ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಮತ್ತು ಜಾಮೀನು ನೀಡುವಂತೆ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಪ್ಪನ್ ಅವರನ್ನು ದೆಹಲಿಗೆ ಸ್ಥಳಾಂತರಿಸುವುದನ್ನು ತೀವ್ರವಾಗಿ ವಿರೋಧಿಸಿದರು. ದೆಹಲಿಯಲ್ಲಿ ಕೊರೊನಾ ರೋಗಿಗಳಿಂದ ಆಸ್ಪತ್ರೆಗಳೇಲ್ಲ ಭರ್ತಿಯಾಗಿದೆ. ಇಂತಹ ಸಂಧರ್ಭದಲ್ಲಿ ಕೊರೊನಾ ಸೋಂಕಿತರಲ್ಲದವರಿಗೆ ಅಲ್ಲಿ‌ ಚಿಕಿತ್ಸೆ ನೀಡುವುದು ಸೂಕ್ತವಲ್ಲ, ಮಥುರಾ ಜೈಲಿನಲ್ಲೆ ಅತ್ಯುತ್ತಮ ವೈದ್ಯಕೀಯ ಸೇವೆಗಳಿದ್ದು ಚಿಕಿತ್ಸೆ ಮುಂದುವರಿಸಲಾಗುವದು ಎಂದು ಹೇಳಿದರು.

ಆದರೆ ಸಿದ್ದೀಕ್ ಕಪನ್ ಪರ ವಾದ ಮಂಡಿಸಿದ ವಕೀಲ ವಿಲ್ಸ್ ಮ್ಯಾಥ್ಯೂ, ಕಪನ್ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಮತ್ತು ಎಫ್‌ಐಆರ್ ಮತ್ತು ಚಾರ್ಜ್‌ಶೀಟ್‌ನಲ್ಲಿನ ಆರೋಪಗಳು ಯಾವುದೇ ಅಪರಾಧವಲ್ಲ ಹೀಗಾಗಿ ಜಾಮೀನು ನೀಡಿ ಎಂದು ಒತ್ತಾಯಿಸಿದರು. ಎರಡು ಬದಿಯ ವಾದ ಆಲಿಸಿದ ನ್ಯಾಯಪೀಠ ಸದ್ಯ ಕಪನ್ ಅವರಿಗೆ ದೆಹಲಿಯಲ್ಲಿ ಚಿಕಿತ್ಸೆ ‌ನೀಡಲು ನಿರ್ದೇಶನ ನೀಡಿದೆ‌.

ಹತ್ರಾಸ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದ ವರದಿ ಮಾಡಲು ತೆರಳಿದ್ದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಬಂಧಿಸಿದ್ದ ಯುಪಿ ಪೊಲೀಸರು, ಕೋಮು ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದಡಿ ಯುಎಪಿಎ ಪ್ರಕರಣ ದಾಖಲಿಸಿ ಮಥುರಾ ಜೈಲಿನಲ್ಲಿಡಲಾಗಿದೆ.

RECOMMENDED

Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!

Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!

August 13, 2022
Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ   ಫಸ್ಟ್  ಸಾಂಗ್ಸ್  ರಿಲೀಸ್….!

Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ ಫಸ್ಟ್ ಸಾಂಗ್ಸ್ ರಿಲೀಸ್….!

August 13, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!
Uncategorized

Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!

August 13, 2022
Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ   ಫಸ್ಟ್  ಸಾಂಗ್ಸ್  ರಿಲೀಸ್….!
Entertainment

Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ ಫಸ್ಟ್ ಸಾಂಗ್ಸ್ ರಿಲೀಸ್….!

August 13, 2022
CM Basavaraj Bommai : ಇಡೀ ವಿಶ್ವವೇ  ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ
Just-In

CM Basavaraj Bommai : ಇಡೀ ವಿಶ್ವವೇ ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ

August 13, 2022
Bengaluru Crime News : ಮತ್ತೆ  ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!
Crime

Bengaluru Crime News : ಮತ್ತೆ ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!

August 13, 2022
Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ
India

Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ

August 13, 2022
Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?
Entertainment

Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?

August 13, 2022
Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!
Just-In

Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!

August 13, 2022
Lokayukta : ಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಆನೆ ಬಲ – ಕೇಕ್ ಕತ್ತರಿಸಿ ಆಪ್ ಸಂಭ್ರಮಾಚರಣೆ
Uncategorized

Lokayukta : ಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಆನೆ ಬಲ – ಕೇಕ್ ಕತ್ತರಿಸಿ ಆಪ್ ಸಂಭ್ರಮಾಚರಣೆ

August 12, 2022
Next Post
Corona Big Shock : ರಾಜ್ಯದಲ್ಲಿಂದು 39,047 ಜನರಿಗೆ ಸೋಂಕು, 229 ಮಂದಿ ಸಾವು

Corona Big Shock : ರಾಜ್ಯದಲ್ಲಿಂದು 39,047 ಜನರಿಗೆ ಸೋಂಕು, 229 ಮಂದಿ ಸಾವು

ಮದ್ವೆ ಮನೆಯಲ್ಲಿ ಸೂತಕ – ಹಸೆಮಣೆ ಏರಬೇಕಿದ್ದ ವರ ಕೊರೊನಾಗೆ ಬಲಿ

ಮದ್ವೆ ಮನೆಯಲ್ಲಿ ಸೂತಕ - ಹಸೆಮಣೆ ಏರಬೇಕಿದ್ದ ವರ ಕೊರೊನಾಗೆ ಬಲಿ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist