Secular TV
Saturday, August 13, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Stay Strong India – ಭಾರತಕ್ಕೆ ನೈತಿಕ ಸ್ಥೈರ್ಯ ತುಂಬಿದ ದುಬೈ

Secular TVbySecular TV
A A
Reading Time: 1 min read
Stay Strong India – ಭಾರತಕ್ಕೆ ನೈತಿಕ ಸ್ಥೈರ್ಯ ತುಂಬಿದ ದುಬೈ
0
SHARES
Share to WhatsappShare on FacebookShare on Twitter

ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದೆ, ಬಿಕ್ಕಟ್ಟಿನ ಪರಿಸ್ಥಿತಿ ಮುಂದುವರಿದಿದೆ. ಈ ಸಂದರ್ಭದಲ್ಲಿ ಭಾರತದ ಸಂಕಷ್ಟಕ್ಕೆ ಹಲವು ದೇಶಗಳು ವೈದ್ಯಕೀಯ ನೆರವು ನೀಡಲು ಮುಂದಾಗಿವೆ.

ಅಮೇರಿಕಾ, ಯುಕೆ, ಜರ್ಮನಿ,‌ದುಬೈ ಸೇರಿ ಜಗತ್ತಿನ ಹಲವು ದೇಶಗಳು ಭಾರತಕ್ಕೆ ವೈದ್ಯಕೀಯ ನೆರವು ನೀಡುತ್ತಿದೆ. ವೈದ್ಯಕೀಯ ಆಕ್ಸಿಜನ್ ಸೇರಿ ಹಲವು ಅಗತ್ಯ ವೈದ್ಯಕೀಯ ಬೇಡಿಕೆಗಳನ್ನು ಪೂರೈಸುವ ಕೆಲಸ‌ ಮಾಡಲಾಗುತ್ತಿದೆ.

نرسل رسالة أملٍ وتضامن ودعم للشعب الهندي في هذه الأوقات العصيبة، متمنين أن يتخطوا هذه المحنة بقوتهم واتحادهم#برج_خليفة

Sending hope, prayers, and support to India and all its people during this challenging time. #BurjKhalifa #StayStrongIndia pic.twitter.com/y7M0Ei5QP5

— Burj Khalifa (@BurjKhalifa) April 25, 2021

ಒಂದೆಜ್ಜೆ  ಮುಂದೆ ಹೋಗಿರುವ ಸೌದಿ ಅರೇಬಿಯಾ ಭಾರತಕ್ಕೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದು ನೈತಿಕ ಸ್ಥೈರ್ಯ ತುಂಬುಕ ಕೆಲಸ‌ ಮಾಡುತ್ತಿದೆ. ನಿನ್ನೆ ರಾತ್ರಿ ಯುಎಇಯ ದುಬೈನ ಹೆಗ್ಗುರುತು ಮತ್ತು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜ ಮೂಡಿಸಲಾಗಿತ್ತು. ಸ್ಟೇ ಸ್ಟ್ರಾಂಗ್ ಇಂಡಿಯಾ ಅನ್ನೊ ಪದಗಳೊಂದಿಗೆ ಶಕ್ತಿ ತುಂಬುವ ಪ್ರಯತ್ನ ಮಾಡಿದೆ.

ಭಾರತದ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ದುಬೈ ರಾಜತಾಂತ್ರಿಕರು ಭಾರತಕ್ಕೆ ಈಗಾಗಲೇ ವೈದ್ಯಕೀಯ ಆಕ್ಸಿಜನ್ ‌ಕಳುಹಿಸಿದ್ದಾರೆ ಮತ್ತಷ್ಟು ವೈದ್ಯಕೀಯ ನೆರವು ನೀಡುವ ಭರವಸೆ ನೀಡಿದ್ದಾರೆ.

Thank You UAE 🇦🇪 , For Giving So much Support to India 🇮🇳 . #StayStrongIndia #BurjKhalifa https://t.co/O6aHO1dIrO

— Siddharth Shekhar (@siddharth_SSR_) April 26, 2021

Thank you United Arab Emirates🙏#StayStrongIndia #BurjKhalifa #IndiaFightsCorona @BurjKhalifa pic.twitter.com/ED5EM6m5Zr

— 𝐔𝐃𝐀𝐘 𝐓𝐇𝐀𝐊𝐔𝐑 (@MrUdayThakur) April 26, 2021

ಸೌದಿ ಅರೇಬಿಯಾದ ಈ ಕಾರ್ಯಕ್ಕೆ ಟ್ವಿಟರ್ ನಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಮತ್ತು ಭಾರತೀಯರು ಸೌದಿಗೆ ಧನ್ಯವಾದ ತಿಳಿಸುತ್ತಿದ್ದಾರೆ‌.

RECOMMENDED

Lakshmiputra Movie : ಶ್ರಾವಣ ಮಾಸದಲ್ಲಿ “ಲಕ್ಷ್ಮೀಪುತ್ರ” ನಿಗೆ ಚಾಲನೆ.

August 13, 2022
Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!

Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!

August 13, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Entertainment

Lakshmiputra Movie : ಶ್ರಾವಣ ಮಾಸದಲ್ಲಿ “ಲಕ್ಷ್ಮೀಪುತ್ರ” ನಿಗೆ ಚಾಲನೆ.

August 13, 2022
Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!
Uncategorized

Crime : ಕಾಲೇಜು ಪಕ್ಕದಲ್ಲಿಯೆ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಹಂತಕ…!

August 13, 2022
Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ   ಫಸ್ಟ್  ಸಾಂಗ್ಸ್  ರಿಲೀಸ್….!
Entertainment

Kantara Cinema First Song : ಸ್ವಾತಂತ್ರ್ಯ ದಿನದಂದು “ಕಾಂತಾರ” ಚಿತ್ರದ ಫಸ್ಟ್ ಸಾಂಗ್ಸ್ ರಿಲೀಸ್….!

August 13, 2022
CM Basavaraj Bommai : ಇಡೀ ವಿಶ್ವವೇ  ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ
Just-In

CM Basavaraj Bommai : ಇಡೀ ವಿಶ್ವವೇ ಭಾರತದ ಶಕ್ತಿ ಗಮನಿಸುತ್ತಿದೆ : ಸಿಎಂ ಬೊಮ್ಮಾಯಿ

August 13, 2022
Bengaluru Crime News : ಮತ್ತೆ  ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!
Crime

Bengaluru Crime News : ಮತ್ತೆ ನಗರದಲ್ಲಿ ಶುರುವಾದ ನಕಲಿ ನಂಬರ್ ಪ್ಲೇಟ್ ಹಾವಳಿ..!

August 13, 2022
Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ
India

Arun Singh : ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಶಾಕಿಂಗ್ ಹೇಳಿಕೆ

August 13, 2022
Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?
Entertainment

Bigboss kannada: ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಾರಾ ಕಾಫಿ ನಾಡು ಚಂದು….?

August 13, 2022
Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!
Just-In

Secular Tv Top Stories : ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಕಂಟಿನ್ಯೂ.. | ಜಾಗತಿಕ ಕದನ ವಿರಾಮಕ್ಕಾಗಿ ಮೋದಿಯೇ ಸಾರಥಿ..!

August 13, 2022
Next Post
ವ್ಯಾಕ್ಸಿನ್ ಸೈಡ್ ಎಫೆಕ್ಟ್ – 2ನೇ ಡೋಸ್ ಪಡೆಯಲು ಹಿಂದೇಟಾಕಿದ 50 ಲಕ್ಷ ಅಮೇರಿಕನ್ನರು.!

ವ್ಯಾಕ್ಸಿನ್ ಸೈಡ್ ಎಫೆಕ್ಟ್ - 2ನೇ ಡೋಸ್ ಪಡೆಯಲು ಹಿಂದೇಟಾಕಿದ 50 ಲಕ್ಷ ಅಮೇರಿಕನ್ನರು.!

ಚುನಾವಣಾ ಆಯೋಗದ ಮೇಲೆ ಕೊಲೆ ಕೇಸ್ ದಾಖಲಿಸಬೇಕು – ಮದ್ರಾಸ್ ಹೈಕೋರ್ಟ್ ಕೆಂಡಾಮಂಡಲ

ಚುನಾವಣಾ ಆಯೋಗದ ಮೇಲೆ ಕೊಲೆ ಕೇಸ್ ದಾಖಲಿಸಬೇಕು - ಮದ್ರಾಸ್ ಹೈಕೋರ್ಟ್ ಕೆಂಡಾಮಂಡಲ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist